Devi Narayaniyam Dasakam 14 – ಚತುರ್ದಶ ದಶಕಮ್ (೧೪) – ಸುದರ್ಶನಕಥಾ-ಭರದ್ವಾಜಾಶ್ರಮ ಪ್ರವೇಶಮ್


<< ತ್ರಯೋದಶ ದಶಕಮ್ (೧೩) ಉತಥ್ಯ ಮಹಿಮಾ

|| ಸುದರ್ಶನಕಥಾ-ಭರದ್ವಾಜಾಶ್ರಮ ಪ್ರವೇಶಮ್ ||

ರಾಜಾ ಪುರಾಽಽಸೀತ್ಕಿಲ ಕೋಸಲೇಷು
ಧರ್ಮೈಕನಿಷ್ಠೋ ಧ್ರುವಸಂಧಿನಾಮಾ |
ಆಸ್ತಾಂ ಪ್ರಿಯೇ ಅಸ್ಯ ಮನೋರಮಾ ಚ
ಲೀಲಾವತೀ ಚೇತಿ ದೃಢಾನುರಕ್ತೇ || ೧೪-೧ ||

ಮನೋರಮಾಽಸೂತ ಸುದರ್ಶನಾಖ್ಯಂ
ಕುಮಾರಕಂ ಶತ್ರುಜಿತಂ ಚ ಸಾಽನ್ಯಾ |
ಸಂವರ್ಧಯಂಸ್ತೌ ಮೃಗಯಾವಿಹಾರೀ
ವನೇ ನೃಪೋ ಹಾ ಹರಿಣಾ ಹತೋಽಭೂತ್ || ೧೪-೨ ||

ವಿಚಿಂತಯನ್ ರಾಜಕುಲಸ್ಯ ವೃತ್ತಂ
ತಜ್ಜ್ಯೇಷ್ಠಪುತ್ರಸ್ಯ ಸುದರ್ಶನಸ್ಯ |
ರಾಜ್ಯಾಭಿಷೇಕಾಯ ಗುರುರ್ವಸಿಷ್ಠ-
-ಶ್ಚಕಾರ ಮಂತ್ರಂ ಸಚಿವೈಃ ಸಮೇತಃ || ೧೪-೩ ||

ಮಾತಾಮಹಃ ಶತ್ರುಜಿತೋ ಯುಧಾಜಿ-
-ದಭ್ಯೇತ್ಯ ಸದ್ಯೋಽಮಿತವೀರ್ಯಶಾಲೀ |
ರಾಜ್ಯೇ ಸ್ವದೌಹಿತ್ರಮಿಹಾಭಿಷಿಕ್ತಂ
ಕರ್ತುಂ ಕುಬುದ್ಧಿಃ ಕುರುತೇ ಸ್ಮ ಯತ್ನಮ್ || ೧೪-೪ ||

ಮನೋರಮಾಯಾ ಅಪಿ ವೀರಸೇನಃ
ಪಿತಾಽಭ್ಯುಪೇತ್ಯಾಶು ರುರೋಧ ತಸ್ಯ |
ಯತ್ನಂ ಬಲೀ ಸ್ವಸ್ವಸುತಾಸುತಾಭಿ-
-ಷೇಕೈಕಬುದ್ಧೀ ಖಲು ತಾವಭೂತಾಮ್ || ೧೪-೫ ||

ಕೃತ್ವಾ ವಿವಾದಂ ಚ ತತೋ ನೃಪೌ ದ್ವೌ
ಘೋರಂ ರಣಂ ಚಕ್ರತುರಿದ್ಧರೋಷೌ |
ಯುಧಾಜಿತಾ ತತ್ರ ತು ವೀರಸೇನೋ
ದೈವಾದ್ಧತೋಽಭೂದ್ಧರಿಣಾ ಕರೀವ || ೧೪-೬ ||

ರಾಜ್ಯೇಽಭಿಷಿಕ್ತಃ ಖಲು ಶತ್ರುಜಿತ್ಸ
ಬಾಲಸ್ತತೋಽಯಂ ರಿಪುಭಿದ್ಯುಧಾಜಿತ್ |
ದೌಹಿತ್ರರಾಜ್ಯಂ ಸುಖಮೇಕನಾಥಃ
ಶಶಾಸ ವಜ್ರೀವ ದಿವಂ ಮಹೇಶಿ || ೧೪-೭ ||

ಪತ್ಯುಃ ಪಿತುಶ್ಚಾಪಿ ಮೃತೇರನಾಥಾ
ಭೀತಾ ವಿದಳ್ಳಾಭಿಧಮಂತ್ರಿಯುಕ್ತಾ |
ಮನೋರಮಾ ಬಾಲಸುತಾ ತ್ವರಣ್ಯೇ
ಯಯೌ ಭರದ್ವಾಜಮುನಿಂ ಶರಣ್ಯಮ್ || ೧೪-೮ ||

ತಪೋನಿಧಿರ್ದೀನಜನಾನುಕಂಪೀ
ಜ್ಞಾತ್ವಾ ಮುನಿಸ್ತಾಂ ಧ್ರುವಸಂಧಿಪತ್ನೀಮ್ |
ಉವಾಚ ವತ್ಸೇ ವಸ ನಿರ್ಭಯೈವ
ತಪೋವನೇಽತ್ರಾಸ್ತು ಶುಭಂ ತವೇತಿ || ೧೪-೯ ||

ಅಲ್ಪೋಽಪ್ಯುಪೇಕ್ಷ್ಯೋ ನ ರಿಪುರ್ನ ರೋಗೋ-
-ಽಪ್ಯೇವಂ ಸ್ಮರನ್ನಾಶು ನೃಪೋ ಯುಧಾಜಿತ್ |
ತಾಂ ಹರ್ತುಕಾಮಃ ಸಸುತಾಂ ಮಹರ್ಷೇಃ
ಪ್ರಾಪಾಶ್ರಮಂ ಮಂತ್ರಿವರೇಣ ಸಾಕಮ್ || ೧೪-೧೦ ||

ನ ಮಾನಿತಸ್ತೇನ ತಪಸ್ವಿನಾ ಸ
ಮನೋರಮಾಂ ನೈವ ಸುತಂ ಚ ಲೇಭೇ |
ಪ್ರಹರ್ತುಕಾಮೋಽಪಿ ಮುನಿಂ ಸ ಮಂತ್ರಿ-
-ವಾಚಾ ನಿವೃತ್ತಃ ಶ್ರುತಕೌಶಿಕೋಽಭೂತ್ || ೧೪-೧೧ ||

ಏವಂ ಮುನಿಸ್ತಾಂ ಸಸುತಾಂ ರರಕ್ಷ
ಭೀತೋಽಸ್ಮಿ ಸಂಸಾರಯುಧಾಜಿತೋಽಹಮ್ |
ನ ಮೇ ಸಹಾಯೋಽಸ್ತಿ ವಿನಾ ತ್ವಯೈಷ
ಸನೂಪುರಂ ತೇ ಚರಣಂ ನಮಾಮಿ || ೧೪-೧೨ ||

ಪಂಚದಶ ದಶಕಮ್ (೧೫) – ಸುದರ್ಶನಕಥಾ-ದೇವೀದರ್ಶನಮ್ >>


ಸಂಪೂರ್ಣ ದೇವೀ ನಾರಾಯಣೀಯಂ ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed