Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀಕೃಷ್ಣ ಉವಾಚ |
ಮತ್ತಸಿಂಧುರಮಸ್ತಕೋಪರಿ ನೃತ್ಯಮಾನಪದಾಂಬುಜಂ
ಭಕ್ತಚಿಂತಿತಸಿದ್ಧಿದಾನವಿಚಕ್ಷಣಂ ಕಮಲೇಕ್ಷಣಮ್ |
ಭುಕ್ತಿಮುಕ್ತಿಫಲಪ್ರದಂ ಭವಪದ್ಮಜಾಚ್ಯುತಪೂಜಿತಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೧ ||
ವಿತ್ತದಪ್ರಿಯಮರ್ಚಿತಂ ಕೃತಕೃಚ್ಛ್ರತೀವ್ರತಪಶ್ಚರೈಃ
ಮುಕ್ತಿಕಾಮಿಭಿರಾಶ್ರಿತೈರ್ಮುನಿಭಿರ್ದೃಢಾಮಲಭಕ್ತಿಭಿಃ |
ಮುಕ್ತಿದಂ ನಿಜಪಾದಪಂಕಜಸಕ್ತಮಾನಸಯೋಗಿನಾಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೨ ||
ಕೃತ್ತದಕ್ಷಮಖಾಧಿಪಂ ವರವೀರಭದ್ರಗಣೇನ ವೈ
ಯಕ್ಷರಾಕ್ಷಸಮರ್ತ್ಯಕಿನ್ನರದೇವಪನ್ನಗವಂದಿತಮ್ |
ರಕ್ತಭುಗ್ಗಣನಾಥಹೃದ್ಭ್ರಮರಾಂಚಿತಾಂಘ್ರಿಸರೋರುಹಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೩ ||
ನಕ್ತನಾಥಕಳಾಧರಂ ನಗಜಾಪಯೋಧರನೀರಜಾ-
-ಲಿಪ್ತಚಂದನಪಂಕಕುಂಕುಮಪಂಕಿಲಾಮಲವಿಗ್ರಹಮ್ |
ಶಕ್ತಿಮಂತಮಶೇಷಸೃಷ್ಟಿವಿಧಾಯಕಂ ಸಕಲಪ್ರಭುಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೪ ||
ರಕ್ತನೀರಜತುಲ್ಯಪಾದಪಯೋಜಸನ್ಮಣಿನೂಪುರಂ
ಪತ್ತನತ್ರಯದೇಹಪಾಟನಪಂಕಜಾಕ್ಷಶಿಲೀಮುಖಮ್ |
ವಿತ್ತಶೈಲಶರಾಸನಂ ಪೃಥುಶಿಂಜಿನೀಕೃತತಕ್ಷಕಂ
ಕೃತ್ತಿವಾಸಸಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೫ ||
ಯಃ ಪಠೇಚ್ಚ ದಿನೇ ದಿನೇ ಸ್ತವಪಂಚರತ್ನಮುಮಾಪತೇಃ
ಪ್ರಾತರೇವ ಮಯಾ ಕೃತಂ ನಿಖಿಲಾಘತೂಲಮಹಾನಲಮ್ |
ತಸ್ಯ ಪುತ್ರಕಳತ್ರಮಿತ್ರಧನಾನಿ ಸಂತು ಕೃಪಾಬಲಾತ್
ತೇ ಮಹೇಶ್ವರ ಶಂಕರಾಖಿಲ ವಿಶ್ವನಾಯಕ ಶಾಶ್ವತ || ೬ ||
ಇತಿ ಶ್ರೀಶಿವಮಹಾಪುರಾಣೇ ಶ್ರೀಕೃಷ್ಣಕೃತ ಶ್ರೀಶಿವಪಂಚರತ್ನಸ್ತುತಿಃ |
ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.