Ayodhya Kanda Sarga 104 – ಅಯೋಧ್ಯಾಕಾಂಡ ಚತುರುತ್ತರಶತತಮಃ ಸರ್ಗಃ (೧೦೪)


|| ರಾಮಭರತಸಂವಾದಃ ||

ತಂ ತು ರಾಮಃ ಸಮಾಜ್ಞಾಯ ಭ್ರಾತರಂ ಗುರುವತ್ಸಲಮ್ |
ಲಕ್ಷ್ಮಣೇನ ಸಹ ಭ್ರಾತ್ರಾ ಪ್ರಷ್ಟುಂ ಸಮುಪಚಕ್ರಮೇ || ೧ ||

ಕಿಮೇತದಿಚ್ಛೇಯಮಹಂ ಶ್ರೋತುಂ ಪ್ರವ್ಯಾಹೃತಂ ತ್ವಯಾ |
ಯಸ್ಮಾತ್ತ್ವಮಾಗತೋ ದೇಶಮಿಮಂ ಚೀರಜಟಾಜಿನೀ || ೨ ||

ಕಿಂ ನಿಮಿತ್ತಮಿಮಂ ದೇಶಂ ಕೃಷ್ಣಾಜಿನಜಟಾಧರಃ |
ಹಿತ್ವಾ ರಾಜ್ಯಂ ಪ್ರವಿಷ್ಟಸ್ತ್ವಂ ತತ್ಸರ್ವಂ ವಕ್ತುಮರ್ಹಸಿ || ೩ ||

ಇತ್ಯುಕ್ತಃ ಕೈಕಯೀಪುತ್ರಃ ಕಾಕುತ್ಸ್ಥೇನ ಮಹಾತ್ಮನಾ |
ಪ್ರಗೃಹ್ಯ ಬಲವದ್ಭೂಯಃ ಪ್ರಾಂಜಲಿರ್ವಾಕ್ಯಮಬ್ರವೀತ್ || ೪ ||

ಆರ್ಯಂ ತಾತಃ ಪರಿತ್ಯಜ್ಯ ಕೃತ್ವಾ ಕರ್ಮ ಸುದುಷ್ಕರಮ್ |
ಗತಃ ಸ್ವರ್ಗಂ ಮಹಾಬಾಹುಃ ಪುತ್ರಶೋಕಾಭಿಪೀಡಿತಃ || ೫ ||

ಸ್ತ್ರಿಯಾ ನಿಯುಕ್ತಃ ಕೈಕೇಯ್ಯಾ ಮಮ ಮಾತ್ರಾ ಪರಂತಪ |
ಚಕಾರ ಸುಮಹತ್ಪಾಪಮಿದಮಾತ್ಮಯಶೋಹರಮ್ || ೬ ||

ಸಾ ರಾಜ್ಯಫಲಮಪ್ರಾಪ್ಯ ವಿಧವಾ ಶೋಕಕರ್ಶಿತಾ |
ಪತಿಷ್ಯತಿ ಮಹಾಘೋರೇ ನಿರಯೇ ಜನನೀ ಮಮ || ೭ ||

ತಸ್ಯ ಮೇ ದಾಸಭೂತಸ್ಯ ಪ್ರಸಾದಂ ಕರ್ತುಮರ್ಹಸಿ |
ಅಭಿಷಿಂಚಸ್ವ ಚಾದ್ಯೈವ ರಾಜ್ಯೇನಪ ಮಘವಾನಿವ || ೮ ||

ಇಮಾಃ ಪ್ರಕೃತಯಃ ಸರ್ವಾ ವಿಧವಾ ಮಾತರಶ್ಚ ಯಾಃ |
ತ್ವತ್ಸಕಾಶಮನುಪ್ರಾಪ್ತಾಃ ಪ್ರಸಾದಂ ಕರ್ತುಮರ್ಹಸಿ || ೯ ||

ತದಾನುಪೂರ್ವ್ಯಾ ಯುಕ್ತಂ ಚ ಯುಕ್ತಂ ಚಾತ್ಮನಿ ಮಾನದ |
ರಾಜ್ಯಂ ಪ್ರಾಪ್ನುಹಿ ಧರ್ಮೇಣ ಸಕಾಮಾನ್ ಸುಹೃದಃ ಕುರು || ೧೦ ||

ಭವತ್ವವಿಧವಾ ಭೂಮಿಃ ಸಮಗ್ರಾ ಪತಿನಾ ತ್ವಯಾ |
ಶಶಿನಾ ವಿಮಲೇನೇವ ಶಾರದೀ ರಜನೀ ಯಥಾ || ೧೧ ||

ಏಭಿಶ್ಚ ಸಚಿವೈಃ ಸಾರ್ಧಂ ಶಿರಸಾ ಯಾಚಿತೋ ಮಯಾ |
ಭ್ರಾತುಃ ಶಿಷ್ಯಸ್ಯ ದಾಸಸ್ಯ ಪ್ರಸಾದಂ ಕರ್ತುಮರ್ಹಸಿ || ೧೨ ||

ತದಿದಂ ಶಾಶ್ವತಂ ಪಿತ್ರ್ಯಂ ಸರ್ವಂ ಪ್ರಕೃತಿಮಂಡಲಮ್ |
ಪೂಜಿತಂ ಪುರುಷವ್ಯಾಘ್ರ ನಾತಿಕ್ರಮಿತುಮರ್ಹಸಿ || ೧೩ ||

ಏವಮುಕ್ತ್ವಾ ಮಹಾಬಾಹುಃ ಸಬಾಷ್ಪಃ ಕೈಕಯೀಸುತಃ |
ರಾಮಸ್ಯ ಶಿರಸಾ ಪಾದೌ ಜಗ್ರಾಹ ವಿಧಿವತ್ಪುನಃ || ೧೪ ||

ತಂ ಮತ್ತಮಿವ ಮಾತಂಗಂ ನಿಃಶ್ವಸಂತಂ ಪುನಃಪುನಃ |
ಭ್ರಾತರಂ ಭರತಂ ರಾಮಃ ಪರಿಷ್ವಜ್ಯೇದಮಬ್ರವೀತ್ || ೧೫ ||

ಕುಲೀನಃ ಸತ್ತ್ವಸಂಪನ್ನಸ್ತೇಜಸ್ವೀ ಚರಿತವ್ರತಃ |
ರಾಜ್ಯಹೇತೋಃ ಕಥಂ ಪಾಪಮಾಚರೇತ್ತ್ವದ್ವಿಧೋ ಜನಃ || ೧೬ ||

ನ ದೋಷಂ ತ್ವಯಿ ಪಶ್ಯಾಮಿ ಸೂಕ್ಷ್ಮಮಪ್ಯರಿಸೂದನ |
ನ ಚಾಪಿ ಜನನೀಂ ಬಾಲ್ಯಾತ್ತ್ವಂ ವಿಗರ್ಹಿತುಮರ್ಹಸಿ || ೧೭ ||

ಕಾಮಕಾರೋ ಮಹಾಪ್ರಾಜ್ಞ ಗುರೂಣಾಂ ಸರ್ವದಾಽನಘ |
ಉಪಪನ್ನೇಷು ದಾರೇಷು ಪುತ್ರೇಷು ಚ ವಿಧೀಯತೇ || ೧೮ ||

ವಯಮಸ್ಯ ಯಥಾ ಲೋಕೇ ಸಂಖ್ಯಾತಾಃ ಸೌಮ್ಯ ಸಾಧುಭಿಃ |
ಭಾರ್ಯಾಃ ಪುತ್ರಾಶ್ಚ ಶಿಷ್ಯಾಶ್ಚ ತ್ವಮನು ಜ್ಞಾತುಮರ್ಹಸಿ || ೧೯ ||

ವನೇ ವಾ ಚೀರವಸನಂ ಸೌಮ್ಯ ಕೃಷ್ಣಾಜಿನಾಂಬರಮ್ |
ರಾಜ್ಯೇ ವಾಽಪಿ ಮಹಾರಾಜೋ ಮಾಂ ವಾಸಯಿತುಮೀಶ್ವರಃ || ೨೦ ||

ಯಾವತ್ಪಿತರಿ ಧರ್ಮಜ್ಞೇ ಗೌರವಂ ಲೋಕಸತ್ಕೃತಮ್ |
ತಾವದ್ಧರ್ಮಭೃತಾಂ ಶ್ರೇಷ್ಠ ಜನನ್ಯಾಮಪಿ ಗೌರವಮ್ || ೨೧ ||

ಏತಾಭ್ಯಾಂ ಧರ್ಮಶೀಲಾಭ್ಯಾಂ ವನಂ ಗಚ್ಛೇತಿ ರಾಘವ |
ಮಾತಾಪಿತೃಭ್ಯಾಮುಕ್ತೋಽಹಂ ಕಥಮನ್ಯತ್ ಸಮಾಚರೇ || ೨೨ ||

ತ್ವಯಾ ರಾಜ್ಯಮಯೋಧ್ಯಾಯಾಂ ಪ್ರಾಪ್ತವ್ಯಂ ಲೋಕಸತ್ಕೃತಮ್ |
ವಸ್ತವ್ಯಂ ದಂಡಕಾರಣ್ಯೇ ಮಯಾ ವಲ್ಕಲವಾಸಸಾ || ೨೩ ||

ಏವಂ ಕೃತ್ವಾ ಮಹಾರಾಜೋ ವಿಭಾಗಂ ಲೋಕಸನ್ನಿಧೌ |
ವ್ಯಾದಿಶ್ಯ ಚ ಮಹಾತೇಜಾಃ ದಿವಂ ದಶರಥೋ ಗತಃ || ೨೪ ||

ಸ ಚ ಪ್ರಮಾಣಂ ಧರ್ಮಾತ್ಮಾ ರಾಜಾ ಲೋಕಗುರುಸ್ತವ |
ಪಿತ್ರಾ ದತ್ತಂ ಯಥಾಭಾಗಮುಪಭೋಕ್ತುಂ ತ್ವಮರ್ಹಸಿ || ೨೫ ||

ಚತುರ್ದಶಸಮಾಃ ಸೌಮ್ಯ ದಂಡಕಾರಣ್ಯಮಾಶ್ರಿತಃ |
ಉಪಭೋಕ್ಷ್ಯೇ ತ್ವಹಂ ದತ್ತಂ ಭಾಗಂ ಪಿತ್ರಾ ಮಹಾತ್ಮನಾ || ೨೬ ||

ಯದಬ್ರವೀನ್ಮಾಂ ನರಲೋಕಸತ್ಕೃತಃ
ಪಿತಾ ಮಹಾತ್ಮಾ ವಿಬುಧಾಧಿಪೋಪಮಃ |
ತದೇವ ಮನ್ಯೇ ಪರಮಾತ್ಮನೋ ಹಿತಮ್
ನ ಸರ್ವಲೋಕೇಶ್ವರಭಾವಮಪ್ಯಹಮ್ || ೨೭ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅಯೋಧ್ಯಾಕಾಂಡೇ ಚತುರುತ್ತರಶತತಮಃ ಸರ್ಗಃ || ೧೦೪ ||

ಅಯೋಧ್ಯಾಕಾಂಡ ಪಂಚೋತ್ತರಶತತಮಃ ಸರ್ಗಃ (೧೦೫) >>


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಅಯೋಧ್ಯಕಾಂಡ ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed