Read in తెలుగు / ಕನ್ನಡ / தமிழ் / देवनागरी / English (IAST)
ಶಬರಿಗಿರಿಪತೇ ಭೂತನಾಥ ತೇ
ಜಯತು ಮಂಗಳಂ ಮಂಜುಲಂ ಮಹಃ |
ಮಮ ಹೃದಿಸ್ಥಿತಂ ಧ್ವಾಂತರಂ ತವ
ನಾಶಯದ್ವಿದಂ ಸ್ಕಂದಸೋದರ || ೧ ||
ಕಾಂತಗಿರಿಪತೇ ಕಾಮಿತಾರ್ಥದಂ
ಕಾಂತಿಮತ್ತವ ಕಾಂಕ್ಷಿತಂ ಮಯಾ |
ದರ್ಶಯಾದ್ಭುತಂ ಶಾಂತಿಮನ್ಮಹಃ
ಪೂರಯಾರ್ಥಿತಂ ಶಬರಿವಿಗ್ರಹ || ೨ ||
ಪಂಪಯಾಂಚಿತೇ ಪರಮಮಂಗಳೇ
ದುಷ್ಟದುರ್ಗಮೇ ಗಹನಕಾನನೇ |
ಗಿರಿಶಿರೋವರೇ ತಪಸಿಲಾಲಸಂ
ಧ್ಯಾಯತಾಂ ಮನೋ ಹೃಷ್ಯತಿ ಸ್ವಯಮ್ || ೩ ||
ತ್ವದ್ದಿದೃಕ್ಷಯ ಸಂಚಿತವ್ರತಾ-
-ಸ್ತುಲಸಿಮಾಲಿಕಃ ಕಮ್ರಕಂಧರಾ |
ಶರಣಭಾಷಿಣ ಶಂಘಸೋಜನ
ಕೀರ್ತಯಂತಿ ತೇ ದಿವ್ಯವೈಭವಮ್ || ೪ ||
ದುಷ್ಟಶಿಕ್ಷಣೇ ಶಿಷ್ಟರಕ್ಷಣೇ
ಭಕ್ತಕಂಕಣೇ ದಿಶತಿ ತೇ ಗಣೇ |
ಧರ್ಮಶಾಸ್ತ್ರೇ ತ್ವಯಿ ಚ ಜಾಗ್ರತಿ
ಸಂಸ್ಮೃತೇ ಭಯಂ ನೈವ ಜಾಯತೇ || ೫ ||
ಪೂರ್ಣಪುಷ್ಕಲಾ ಸೇವಿತಾಽಪ್ಯಹೋ
ಯೋಗಿಮಾನಸಾಂಭೋಜ ಭಾಸ್ಕರಃ |
ಹರಿಗಜಾದಿಭಿಃ ಪರಿವೃತೋ ಭವಾನ್
ನಿರ್ಭಯಃ ಸ್ವಯಂ ಭಕ್ತಭೀಹರಃ || ೬ ||
ವಾಚಿ ವರ್ತತಾಂ ದಿವ್ಯನಾಮ ತೇ
ಮನಸಿ ಸಂತತಂ ತಾವಕಂ ಮಹಃ |
ಶ್ರವಣಯೋರ್ಭವದ್ಗುಣಗಣಾವಳಿ-
-ರ್ನಯನಯೋರ್ಭವನ್ಮೂರ್ತಿರದ್ಭುತಾಃ || ೭ ||
ಕರಯುಗಂ ಮಮ ತ್ವದ್ಪದಾರ್ಚನೇ
ಪದಯುಗಂ ಸದಾ ತ್ವತ್ಪ್ರದಕ್ಷಿಣೇ |
ಜೀವಿತಂ ಭವನ್ಮೂರ್ತಿಪೂಜನೇ
ಪ್ರಣತಮಸ್ತು ತೇ ಪೂರ್ಣಕರುಣಯಾ || ೮ ||
ಇತಿ ಶ್ರೀ ಶಬರಿಗಿರಿಪತ್ಯಷ್ಟಕಮ್ |
ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.