Sundarakanda Sarga (Chapter) 65 – ಸುಂದರಕಾಂಡ ಪಂಚಷಷ್ಟಿತಮಃ ಸರ್ಗಃ (೬೫)


|| ಚೂಡಾಮಣಿಪ್ರದಾನಮ್ ||

ತತಃ ಪ್ರಸ್ರವಣಂ ಶೈಲಂ ತೇ ಗತ್ವಾ ಚಿತ್ರಕಾನನಮ್ |
ಪ್ರಣಮ್ಯ ಶಿರಸಾ ರಾಮಂ ಲಕ್ಷ್ಮಣಂ ಚ ಮಹಾಬಲಮ್ || ೧ ||

ಯುವರಾಜಂ ಪುರಸ್ಕೃತ್ಯ ಸುಗ್ರೀವಮಭಿವಾದ್ಯ ಚ |
ಪ್ರವೃತ್ತಿಮಥ ಸೀತಾಯಾಃ ಪ್ರವಕ್ತುಮುಪಚಕ್ರಮುಃ || ೨ ||

ರಾವಣಾಂತಃಪುರೇ ರೋಧಂ ರಾಕ್ಷಸೀಭಿಶ್ಚ ತರ್ಜನಮ್ |
ರಾಮೇ ಸಮನುರಾಗಂ ಚ ಯಶ್ಚಾಯಂ ಸಮಯಃ ಕೃತಃ || ೩ ||

ಏತದಾಖ್ಯಾಂತಿ ತೇ ಸರ್ವೇ ಹರಯೋ ರಾಮಸನ್ನಿಧೌ |
ವೈದೇಹೀಮಕ್ಷತಾಂ ಶ್ರುತ್ವಾ ರಾಮಸ್ತೂತ್ತರಮಬ್ರವೀತ್ || ೪ ||

ಕ್ವ ಸೀತಾ ವರ್ತತೇ ದೇವೀ ಕಥಂ ಚ ಮಯಿ ವರ್ತತೇ |
ಏತನ್ಮೇ ಸರ್ವಮಾಖ್ಯಾತ ವೈದೇಹೀಂ ಪ್ರತಿ ವಾನರಾಃ || ೫ ||

ರಾಮಸ್ಯ ಗದಿತಂ ಶ್ರುತ್ವಾ ಹರಯೋ ರಾಮಸನ್ನಿಧೌ |
ಚೋದಯಂತಿ ಹನೂಮಂತಂ ಸೀತಾವೃತ್ತಾಂತಕೋವಿದಮ್ || ೬ ||

ಶ್ರುತ್ವಾ ತು ವಚನಂ ತೇಷಾಂ ಹನುಮಾನ್ಮಾರುತಾತ್ಮಜಃ |
ಪ್ರಣಮ್ಯ ಶಿರಸಾ ದೇವ್ಯೈ ಸೀತಾಯೈ ತಾಂ ದಿಶಂ ಪ್ರತಿ || ೭ ||

ಉವಾಚ ವಾಕ್ಯಂ ವಾಕ್ಯಜ್ಞಃ ಸೀತಾಯಾ ದರ್ಶನಂ ಯಥಾ |
ಸಮುದ್ರಂ ಲಂಘಯಿತ್ವಾಽಹಂ ಶತಯೋಜನಮಾಯತಮ್ || ೮ ||

ಅಗಚ್ಛಂ ಜಾನಕೀಂ ಸೀತಾಂ ಮಾರ್ಗಮಾಣೋ ದಿದೃಕ್ಷಯಾ |
ತತ್ರ ಲಂಕೇತಿ ನಗರೀ ರಾವಣಸ್ಯ ದುರಾತ್ಮನಃ || ೯ ||

ದಕ್ಷಿಣಸ್ಯ ಸಮುದ್ರಸ್ಯ ತೀರೇ ವಸತಿ ದಕ್ಷಿಣೇ |
ತತ್ರ ದೃಷ್ಟಾ ಮಯಾ ಸೀತಾ ರಾವಣಾಂತಃಪುರೇ ಸತೀ || ೧೦ ||

ಸಂ‍ನ್ಯಸ್ಯ ತ್ವಯಿ ಜೀವಂತೀ ರಾಮಾ ರಾಮ ಮನೋರಥಮ್ |
ದೃಷ್ಟಾ ಮೇ ರಾಕ್ಷಸೀಮಧ್ಯೇ ತರ್ಜ್ಯಮಾನಾ ಮುಹುರ್ಮುಹುಃ || ೧೧ ||

ರಾಕ್ಷಸೀಭಿರ್ವಿರೂಪಾಭೀ ರಕ್ಷಿತಾ ಪ್ರಮದಾವನೇ |
ದುಃಖಮಾಪದ್ಯತೇ ದೇವೀ ತವಾದುಃಖೋಚಿತಾ ಸತೀ || ೧೨ ||

ರಾವಣಾಂತಃಪುರೇ ರುದ್ಧಾ ರಾಕ್ಷಸೀಭಿಃ ಸುರಕ್ಷಿತಾ |
ಏಕವೇಣೀಧರಾ ದೀನಾ ತ್ವಯಿ ಚಿಂತಾಪರಾಯಣಾ || ೧೩ ||

ಅಧಃಶಯ್ಯಾ ವಿವರ್ಣಾಂಗೀ ಪದ್ಮಿನೀವ ಹಿಮಾಗಮೇ |
ರಾವಣಾದ್ವಿನಿವೃತ್ತಾರ್ಥಾ ಮರ್ತವ್ಯಕೃತನಿಶ್ಚಯಾ || ೧೪ ||

ದೇವೀ ಕಥಂಚಿತ್ಕಾಕುತ್ಸ್ಥ ತ್ವನ್ಮನಾ ಮಾರ್ಗಿತಾ ಮಯಾ |
ಇಕ್ಷ್ವಾಕುವಂಶವಿಖ್ಯಾತಿಂ ಶನೈಃ ಕೀರ್ತಯತಾನಘ || ೧೫ ||

ಸಾ ಮಯಾ ನರಶಾರ್ದೂಲ ವಿಶ್ವಾಸಮುಪಪಾದಿತಾ |
ತತಃ ಸಂಭಾಷಿತಾ ದೇವೀ ಸರ್ವಮರ್ಥಂ ಚ ದರ್ಶಿತಾ || ೧೬ ||

ರಾಮಸುಗ್ರೀವಸಖ್ಯಂ ಚ ಶ್ರುತ್ವಾ ಪ್ರೀತಿಮುಪಾಗತಾ |
ನಿಯತಃ ಸಮುದಾಚಾರೋ ಭಕ್ತಿಶ್ಚಾಸ್ಯಾಸ್ತಥಾ ತ್ವಯಿ || ೧೭ ||

ಏವಂ ಮಯಾ ಮಹಾಭಾಗಾ ದೃಷ್ಟಾ ಜನಕನಂದಿನೀ |
ಉಗ್ರೇಣ ತಪಸಾ ಯುಕ್ತಾ ತ್ವದ್ಭಕ್ತ್ಯಾ ಪುರುಷರ್ಷಭ || ೧೮ ||

ಅಭಿಜ್ಞಾನಂ ಚ ಮೇ ದತ್ತಂ ಯಥಾ ವೃತ್ತಂ ತವಾಂತಿಕೇ |
ಚಿತ್ರಕೂಟೇ ಮಹಾಪ್ರಾಜ್ಞ ವಾಯಸಂ ಪ್ರತಿ ರಾಘವ || ೧೯ ||

ವಿಜ್ಞಾಪ್ಯಶ್ಚ ನರವ್ಯಾಘ್ರೋ ರಾಮೋ ವಾಯುಸುತ ತ್ವಯಾ |
ಅಖಿಲೇನೇಹ ಯದ್ದೃಷ್ಟಮಿತಿ ಮಾಮಾಹ ಜಾನಕೀ || ೨೦ ||

ಅಯಂ ಚಾಸ್ಮೈ ಪ್ರದಾತವ್ಯೋ ಯತ್ನಾತ್ಸುಪರಿರಕ್ಷಿತಃ |
ಬ್ರುವತಾ ವಚನಾನ್ಯೇವಂ ಸುಗ್ರೀವಸ್ಯೋಪಶೃಣ್ವತಃ || ೨೧ ||

ಏಷ ಚೂಡಾಮಣಿಃ ಶ್ರೀಮಾನ್ಮಯಾ ಸುಪರಿರಕ್ಷಿತಃ |
ಮನಃಶಿಲಾಯಾಸ್ತಿಲಕೋ ಗಂಡಪಾರ್ಶ್ವೇ ನಿವೇಶಿತಃ || ೨೨ ||

ತ್ವಯಾ ಪ್ರನಷ್ಟೇ ತಿಲಕೇ ತಂ ಕಿಲ ಸ್ಮರ್ತುಮರ್ಹಸಿ |
ಏಷ ನಿರ್ಯಾತಿತಃ ಶ್ರೀಮಾನ್ಮಯಾ ತೇ ವಾರಿಸಂಭವಃ || ೨೩ ||

ಏತಂ ದೃಷ್ಟ್ವಾ ಪ್ರಮೋದಿಷ್ಯೇ ವ್ಯಸನೇ ತ್ವಾಮಿವಾನಘ |
ಜೀವಿತಂ ಧಾರಯಿಷ್ಯಾಮಿ ಮಾಸಂ ದಶರಥಾತ್ಮಜ || ೨೪ ||

ಊರ್ಧ್ವಂ ಮಾಸಾನ್ನ ಜೀವೇಯಂ ರಕ್ಷಸಾಂ ವಶಮಾಗತಾ |
ಇತಿ ಮಾಮಬ್ರವೀತ್ಸೀತಾ ಕೃಶಾಂಗೀ ವರವರ್ಣಿನೀ || ೨೫ || [ಧರ್ಮಚಾರಿಣೀ]

ರಾವಣಾಂತಃಪುರೇ ರುದ್ಧಾ ಮೃಗೀವೋತ್ಫುಲ್ಲಲೋಚನಾ |
ಏತದೇವ ಮಯಾಖ್ಯಾತಂ ಸರ್ವಂ ರಾಘವ ಯದ್ಯಥಾ |
ಸರ್ವಥಾ ಸಾಗರಜಲೇ ಸಂತಾರಃ ಪ್ರವಿಧೀಯತಾಮ್ || ೨೬ ||

ತೌ ಜಾತಾಶ್ವಾಸೌ ರಾಜಪುತ್ರೌ ವಿದಿತ್ವಾ
ತಚ್ಚಾಭಿಜ್ಞಾನಂ ರಾಘವಾಯ ಪ್ರದಾಯ |
ದೇವ್ಯಾ ಚಾಖ್ಯಾತಂ ಸರ್ವಮೇವಾನುಪೂರ್ವ್ಯಾ-
-ದ್ವಾಚಾ ಸಂಪೂರ್ಣಂ ವಾಯುಪುತ್ರಃ ಶಶಂಸ || ೨೭ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಷಷ್ಟಿತಮಃ ಸರ್ಗಃ || ೬೫ ||

ಸುಂದರಕಾಂಡ ಷಟ್ಷಷ್ಟಿತಮಃ ಸರ್ಗಃ (೬೬)>>


ಸಂಪೂರ್ಣ ವಾಲ್ಮೀಕಿ ಸುಂದರಕಾಂಡ ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed