Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀವೇಂಕಟೇಶಪದಪಂಕಜಧೂಲಿಪಂಕ್ತಿಃ
ಸಂಸಾರಸಿಂಧುತರಣೇ ತರಣಿರ್ನವೀನಾ |
ಸರ್ವಾಘಪುಂಜಹರಣಾಯ ಚ ಧೂಮಕೇತುಃ
ಪಾಯಾದನನ್ಯಶರಣಂ ಸ್ವಯಮೇವ ಲೋಕಮ್ || ೧ ||
ಶೇಷಾದ್ರಿಗೇಹ ತವ ಕೀರ್ತಿತರಂಗಪುಂಜ
ಆಭೂಮಿನಾಕಮಭಿತಸ್ಸಕಲಾನ್ಪುನಾನಃ |
ಮತ್ಕರ್ಣಯುಗ್ಮವಿವರೇ ಪರಿಗಮ್ಯ ಸಮ್ಯ-
-ಕ್ಕುರ್ಯಾದಶೇಷಮನಿಶಂ ಖಲುತಾಪಭಂಗಮ್ || ೨ ||
ವೈಕುಂಠರಾಜಸಕಲೋಽಪಿ ಧನೇಶವರ್ಗೋ
ನೀತೋಽಪಮಾನಸರಣಿಂ ತ್ವಯಿ ವಿಶ್ವಸಿತ್ರಾ |
ತಸ್ಮಾದಯಂ ನ ಸಮಯಃ ಪರಿಹಾಸವಾಚಾಂ
ಇಷ್ಟಂ ಪ್ರಪೂರ್ಯ ಕುರು ಮಾಂ ಕೃತಕೃತ್ಯಸಂಘಮ್ || ೩ ||
ಶ್ರೀಮನ್ನರಾಸ್ತುಕತಿಚಿದ್ಧನಿಕಾಂಶ್ಚ ಕೇಚಿತ್
ಕ್ಷೋಣೀಪತೀಂ ಕತಿಚಿದತ್ರ ಚ ರಾಜಲೋಕಾನ್ |
ಆರಾಧಯಂತು ಮಲಶೂನ್ಯಮಹಂ ಭವಂತಂ
ಕಲ್ಯಾಣಲಾಭಜನನಾಯಸಮರ್ಥಮೇಕಮ್ || ೪ ||
ಲಕ್ಷ್ಮೀಪತಿ ತ್ವಮಖಿಲೇಶ ತವ ಪ್ರಸಿದ್ಧ-
-ಮತ್ರ ಪ್ರಸಿದ್ಧಮವನೌಮದಕಿಂಚನತ್ವಮ್ |
ತಸ್ಯೋಪಯೋಗಕರಣಾಯ ಮಯಾ ತ್ವಯಾ ಚ
ಕಾರ್ಯಃ ಸಮಾಗಮೈದಂ ಮನಸಿ ಸ್ಥಿತಂ ಮೇ || ೫ ||
ಶೇಷಾದ್ರಿನಾಥಭವತಾಽಯಮಹಂ ಸನಾಥಃ
ಸತ್ಯಂ ವದಾಮಿ ಭಗವಂಸ್ತ್ವಮನಾಥ ಏವ |
ತಸ್ಮಾತ್ಕುರುಷ್ವಮದಭೀಪ್ಸಿತ ಕೃತ್ಯಜಾಲ-
-ಮೇವತ್ವದೀಪ್ಸಿತ ಕೃತೌ ತು ಭವಾನ್ಸಮರ್ಥಃ || ೬ ||
ಕ್ರುದ್ಧೋ ಯದಾ ಭವಸಿ ತತ್ಕ್ಷಣಮೇವ ಭೂಪೋ
ರಂಕಾಯತೇ ತ್ವಮಸಿ ಚೇತ್ಖಲು ತೋಷಯುಕ್ತಃ |
ಭೂಪಾಯತೇಽಥನಿಖಿಲಶ್ರುತಿವೇದ್ಯ ರಂಕ
ಇಚ್ಛಾಮ್ಯತಸ್ತವ ದಯಾಜಲವೃಷ್ಟಿಪಾತಮ್ || ೭ ||
ಅಂಗೀಕೃತಂ ಸುವಿರುದಂ ಭಗವಂಸ್ತ್ವಯೇತಿ
ಮದ್ಭಕ್ತಪೋಷಣಮಹಂ ಸತತಂ ಕರೋಮಿ |
ಆವಿಷ್ಕುರುಷ್ವ ಮಯಿ ಸತ್ಸತತಂ ಪ್ರದೀನೇ
ಚಿಂತಾಪ್ರಹಾರಮಯಮೇವ ಹಿ ಯೋಗ್ಯಕಾಲಃ || ೮ ||
ಸರ್ವಾಸುಜಾತಿಷು ಮಯಾ ತು ಸಮ ತ್ವಮೇವ
ನಿಶ್ಚೀಯತೇ ತವ ವಿಭೋ ಕರುಣಾಪ್ರವಾಹಾತ್ |
ಪ್ರಹ್ಲಾದಪಾಂಡುಸುತ ಬಲ್ಲವ ಗೃಧ್ರಕಾದೌ
ನೀಚೋ ನ ಭಾತಿ ಮಮ ಕೋಽಪ್ಯತ ಏವ ಹೇತೋಃ || ೯ ||
ಸಂಭಾವಿತಾಸ್ತು ಪರಿಭೂತಿಮಥ ಪ್ರಯಾಂತಿ
ಧೂರ್ತಾಜಪಂ ಹಿ ಕಪಟೈಕಪರಾ ಜಗತ್ಯಾಮ್ |
ಪ್ರಾಪ್ತೇ ತು ವೇಂಕಟವಿಭೋ ಪರಿಣಾಮಕಾಲೇ
ಸ್ಯಾದ್ವೈಪರೀತ್ಯಮಿವ ಕೌರವಪಾಂಡವಾನಾಮ್ || ೧೦ ||
ಶ್ರೀವೇಂಕಟೇಶ ತವ ಪಾದಸರೋಜಯುಗ್ಮೇ
ಸಂಸಾರದುಃಖಶಮನಾಯ ಸಮರ್ಪಯಾಮಿ |
ಭಾಸ್ವತ್ಸದಷ್ಟಕಮಿದಂ ರಚಿತಂ […]
ಪ್ರಭಾಕರೋಽಹಮನಿಶಂ ವಿನಯೇನ ಯುಕ್ತಃ || ೧೧ ||
ಶ್ರೀಶಾಲಿವಾಹನಶಕೇ ಶರಕಾಷ್ಟಭೂಮಿ
ಸಂಖ್ಯಾಮಿತೇಽಥವಿಜಯಾಭಿಧವತ್ಸರೇಽಯಮ್ |
ಶ್ರೀಕೇಶವಾತ್ಮಜೈದಂ ವ್ಯತನೋತ್ಸಮಲ್ಪಂ
ಸ್ತೋತ್ರಂ ಪ್ರಭಾಕರ ಇತಿ ಪ್ರಥಿತಾಭಿಧಾನಾ || ೧೨ ||
ಇತಿ ಗಾರ್ಗ್ಯಕುಲೋತ್ಪನ್ನ ಯಶೋದಾಗರ್ಭಜ ಕೇಶವಾತ್ಮಜ ಪ್ರಭಾಕರ ಕೃತಿಷು ಶ್ರೀವೇಂಕಟೇಶಾಷ್ಟಕ ಸ್ತೋತ್ರಂ ಸಮಾಪ್ತಮ್ ||
ಶ್ರೀಕೃಷ್ಣದಾಸ ತನುಜಸ್ಯ ಮಯಾ ತು ಗಂಗಾ
ವಿಷ್ಣೋರಕಾರಿ ಕಿಲ ಸೂಚನಯಾಷ್ಟಕಂ ಯತ್ |
ತದ್ವೇಂಕಟೇಶಮನಸೋ ಮುದಮಾತನೋತು
ತದ್ಭಕ್ತಲೋಕನಿವಹಾನನ ಪಂಕ್ತಿಗಂ ಸತ್ ||
ಪಿತ್ರೋರ್ಗುರೋಶ್ಚಾಪ್ಯಪರಾಧಕಾರಿಣೋ
ಭ್ರಾತುಸ್ತಥಾಽನ್ಯಾಯಕೃತಶ್ಚದುರ್ಗತಃ |
ತೇಷು ತ್ವಯಾಽಥಾಪಿ ಕೃಪಾ ವಿಧೀಯತಾಂ
ಸೌಹಾರ್ದವಶ್ಯೇನ ಮಯಾ ತು ಯಾಚ್ಯತೇ ||
ಇನ್ನಷ್ಟು ಶ್ರೀ ವೇಂಕಟೇಶ್ವರ ಸ್ತೋತ್ರಗಳು ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.