Read in తెలుగు / ಕನ್ನಡ / தமிழ் / देवनागरी / English (IAST)
ಶ್ರೀದೇವ್ಯುವಾಚ |
ಭಗವನ್ ದೇವದೇವೇಶ ಸರ್ವಜ್ಞ ತ್ರಿಪುರಾಂತಕ |
ಪ್ರಾಪ್ತೇ ಕಲಿಯುಗೇ ಘೋರೇ ಮಹಾಭೂತೈಃ ಸಮಾವೃತೇ || ೧ ||
ಮಹಾವ್ಯಾಧಿ ಮಹಾವ್ಯಾಳ ಘೋರರಾಜೈಃ ಸಮಾವೃತೇ |
ದುಃಸ್ವಪ್ನಶೋಕಸಂತಾಪೈಃ ದುರ್ವಿನೀತೈಃ ಸಮಾವೃತೇ || ೨ ||
ಸ್ವಧರ್ಮವಿರತೇಮಾರ್ಗೇ ಪ್ರವೃತ್ತೇ ಹೃದಿ ಸರ್ವದಾ |
ತೇಷಾಂ ಸಿದ್ಧಿಂ ಚ ಮುಕ್ತಿಂ ಚ ತ್ವಂ ಮೇ ಬ್ರೂಹಿ ವೃಷಧ್ವಜ || ೩ ||
ಈಶ್ವರ ಉವಾಚ |
ಶೃಣು ದೇವಿ ಮಹಾಭಾಗೇ ಸರ್ವಕಳ್ಯಾಣಕಾರಣೇ |
ಮಹಾಶಾಸ್ತುಶ್ಚ ದೇವೇಶಿ ಕವಚಂ ಪುಣ್ಯವರ್ಧನಮ್ || ೪ ||
ಅಗ್ನಿಸ್ತಂಭ ಜಲಸ್ತಂಭ ಸೇನಾಸ್ತಂಭ ವಿಧಾಯಕಮ್ |
ಮಹಾಭೂತಪ್ರಶಮನಂ ಮಹಾವ್ಯಾಧಿನಿವಾರಣಮ್ || ೫ ||
ಮಹಾಜ್ಞಾನಪ್ರದಂ ಪುಣ್ಯಂ ವಿಶೇಷಾತ್ ಕಲಿತಾಪಹಮ್ |
ಸರ್ವರಕ್ಷಾಕರಂ ದಿವ್ಯಮಾಯುರಾರೋಗ್ಯವರ್ಧನಮ್ || ೬ ||
ಕಿಮತೋ ಬಹುನೋಕ್ತೇನ ಯಂ ಯಂ ಕಾಮಯತೇ ದ್ವಿಜಃ |
ತಂ ತಮಾಪ್ನೋತ್ಯಸಂದೇಹೋ ಮಹಾಶಾಸ್ತುಃ ಪ್ರಸಾದತಃ || ೭ ||
ಕವಚಸ್ಯ ಋಷಿರ್ಬ್ರಹ್ಮಾ ಗಾಯತ್ರೀಶ್ಛಂದ ಉಚ್ಯತೇ |
ದೇವತಾ ಶ್ರೀಮಹಾಶಾಸ್ತಾ ದೇವೋ ಹರಿಹರಾತ್ಮಜಃ || ೮ ||
ಷಡಂಗಮಾಚರೇದ್ಭಕ್ತ್ಯಾ ಮಾತ್ರಯಾ ಜಾತಿಯುಕ್ತಯಾ |
ಧ್ಯಾನಮಸ್ಯ ಪ್ರವಕ್ಷ್ಯಾಮಿ ಶೃಣುಷ್ವಾವಹಿತಾ ಪ್ರಿಯೇ || ೯ ||
ಅಸ್ಯ ಶ್ರೀಮಹಾಶಾಸ್ತುಃ ಕವಚಸ್ತೋತ್ರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ, ಗಾಯತ್ರೀ ಛಂದಃ, ಮಹಾಶಾಸ್ತಾ ದೇವತಾ, ಹ್ರಾಂ ಬೀಜಂ, ಹ್ರೀಂ ಶಕ್ತಿಃ, ಹ್ರೂಂ ಕೀಲಕಂ, ಶ್ರೀಮಹಾಶಾಸ್ತುಃ ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಹ್ರಾಮಿತ್ಯಾದಿ ಷಡಂಗನ್ಯಾಸಃ ||
ಅಥ ಧ್ಯಾನಮ್ |
ತೇಜೋಮಂಡಲಮಧ್ಯಗಂ ತ್ರಿನಯನಂ ದಿವ್ಯಾಂಬರಾಲಂಕೃತಂ
ದೇವಂ ಪುಷ್ಪಶರೇಕ್ಷುಕಾರ್ಮುಕಲಸನ್ಮಾಣಿಕ್ಯಪಾತ್ರಾಽಭಯಮ್ |
ಬಿಭ್ರಾಣಂ ಕರಪಂಕಜೇ ಮದಗಜಸ್ಕಂಧಾಧಿರೂಢಂ ವಿಭುಂ
ಶಾಸ್ತಾರಂ ಶರಣಂ ವ್ರಜಾಮಿ ಸತತಂ ತ್ರೈಲೋಕ್ಯಸಮ್ಮೋಹನಮ್ ||
ಅಥ ಕವಚಮ್ |
ಮಹಾಶಾಸ್ತಾ ಶಿರಃ ಪಾತು ಫಾಲಂ ಹರಿಹರಾತ್ಮಜಃ |
ಕಾಮರೂಪೀ ದೃಶೌ ಪಾತು ಸರ್ವಜ್ಞೋ ಮೇ ಶ್ರುತೀ ಸದಾ || ೧ ||
ಘ್ರಾಣಂ ಪಾತು ಕೃಪಾಧ್ಯಕ್ಷೋ ಮುಖಂ ಗೌರೀಪ್ರಿಯಃ ಸದಾ |
ವೇದಾಧ್ಯಾಯೀ ಚ ಮೇ ಜಿಹ್ವಾಂ ಪಾತು ಮೇ ಚಿಬುಕಂ ಗುರುಃ || ೨ ||
ಕಂಠಂ ಪಾತು ವಿಶುದ್ಧಾತ್ಮಾ ಸ್ಕಂಧೌ ಪಾತು ಸುರಾರ್ಚಿತಃ |
ಬಾಹೂ ಪಾತು ವಿರೂಪಾಕ್ಷಃ ಕರೌ ತು ಕಮಲಾಪ್ರಿಯಃ || ೩ ||
ಭೂತಾಧಿಪೋ ಮೇ ಹೃದಯಂ ಮಧ್ಯಂ ಪಾತು ಮಹಾಬಲಃ |
ನಾಭಿಂ ಪಾತು ಮಹಾವೀರಃ ಕಮಲಾಕ್ಷೋಽವತಾತ್ಕಟಿಮ್ || ೪ ||
ಅಪಾನಂ ಪಾತು ವಿಶ್ವಾತ್ಮಾ ಗುಹ್ಯಂ ಗುಹ್ಯಾರ್ಥವಿತ್ತಮಃ |
ಊರೂ ಪಾತು ಗಜಾರೂಢೋ ವಜ್ರಧಾರೀ ಚ ಜಾನುನೀ || ೫ ||
ಜಂಘೇ ಪಾತ್ವಂಕುಶಧರಃ ಪಾದೌ ಪಾತು ಮಹಾಮತಿಃ |
ಸರ್ವಾಂಗಂ ಪಾತು ಮೇ ನಿತ್ಯಂ ಮಹಾಮಾಯಾವಿಶಾರದಃ || ೬ ||
ಇತೀದಂ ಕವಚಂ ಪುಣ್ಯಂ ಸರ್ವಾಘೌಘನಿಕೃಂತನಮ್ |
ಮಹಾವ್ಯಾಧಿಪ್ರಶಮನಂ ಮಹಾಪಾತಕನಾಶನಮ್ || ೭ ||
ಜ್ಞಾನವೈರಾಗ್ಯದಂ ದಿವ್ಯಮಣಿಮಾದಿವಿಭೂಷಿತಮ್ |
ಆಯುರಾರೋಗ್ಯಜನನಂ ಮಹಾವಶ್ಯಕರಂ ಪರಮ್ || ೮ ||
ಯಂ ಯಂ ಕಾಮಯತೇ ಕಾಮಂ ತಂ ತಂ ಪ್ರಾಪ್ನೋತ್ಯಸಂಶಯಃ |
ತ್ರಿಸಂಧ್ಯಂ ಯಃ ಪಠೇದ್ವಿದ್ವಾನ್ ಸ ಯಾತಿ ಪರಮಾಂ ಗತಿಮ್ || ೯ ||
ಇತಿ ಶ್ರೀ ಮಹಾಶಾಸ್ತಾ ಅನುಗ್ರಹ ಕವಚಮ್ |
ಇನ್ನಷ್ಟು ಶ್ರೀ ಅಯ್ಯಪ್ಪ ಸ್ತೋತ್ರಗಳು ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.