Sri Dakshinamurthy Pancharatna Stotram – ಶ್ರೀ ದಕ್ಷಿಣಾಮೂರ್ತಿ ಪಂಚರತ್ನ ಸ್ತೋತ್ರಂ


ಮತ್ತರೋಗ ಶಿರೋಪರಿಸ್ಥಿತ ನೃತ್ಯಮಾನಪದಾಂಬುಜಂ
ಭಕ್ತಚಿಂತಿತಸಿದ್ಧಿಕಾಲವಿಚಕ್ಷಣಂ ಕಮಲೇಕ್ಷಣಮ್ |
ಭುಕ್ತಿಮುಕ್ತಿಫಲಪ್ರದಂ ಭುವಿಪದ್ಮಜಾಚ್ಯುತಪೂಜಿತಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೧ ||

ವಿತ್ತದಪ್ರಿಯಮರ್ಚಿತಂ ಕೃತಕೃಶಾ ತೀವ್ರತಪೋವ್ರತೈಃ
ಮುಕ್ತಿಕಾಮಿಭಿರಾಶ್ರಿತೈಃ ಮುಹುರ್ಮುನಿಭಿರ್ದೃಢಮಾನಸೈಃ |
ಮುಕ್ತಿದಂ ನಿಜಪಾದಪಂಕಜಸಕ್ತಮಾನಸಯೋಗಿನಾಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೨ ||

ಕೃತ್ತದಕ್ಷಮಖಾಧಿಪಂ ವರವೀರಭದ್ರಗಣೇನ ವೈ
ಯಕ್ಷರಾಕ್ಷಸಮರ್ತ್ಯಕಿನ್ನರದೇವಪನ್ನಗವಂದಿತಮ್ |
ರತ್ನಭುಗ್ಗಣನಾಥಭೃತ್ ಭ್ರಮರಾರ್ಚಿತಾಂಘ್ರಿಸರೋರುಹಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೩ ||

ನಕ್ತನಾದಕಲಾಧರಂ ನಗಜಾಪಯೋಧರಮಂಡಲಂ
ಲಿಪ್ತಚಂದನಪಂಕಕುಂಕುಮಮುದ್ರಿತಾಮಲವಿಗ್ರಹಮ್ |
ಶಕ್ತಿಮಂತಮಶೇಷಸೃಷ್ಟಿವಿಧಾನಕೇ ಸಕಲಂ ಪ್ರಭುಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೪ ||

ರಕ್ತನೀರಜತುಲ್ಯಪಾದಪಯೋಜ ಸನ್ಮಣಿ ನೂಪುರಂ
ಬಂಧನತ್ರಯ ಭೇದ ಪೇಶಲ ಪಂಕಜಾಕ್ಷ ಶಿಲೀಮುಖಮ್ |
ಹೇಮಶೈಲಶರಾಸನಂ ಪೃಥು ಶಿಂಜಿನೀಕೃತ ದಕ್ಷಕಂ
ದಕ್ಷಿಣಾಮುಖಮಾಶ್ರಯೇ ಮಮ ಸರ್ವಸಿದ್ಧಿದಮೀಶ್ವರಮ್ || ೫ ||

ಯಃ ಪಠೇಚ್ಚ ದಿನೇ ದಿನೇ ಸ್ತವಪಂಚರತ್ನಮುಮಾಪತೇಃ
ಪುರಾತಲೇ ಮಯಾಕೃತಂ ನಿಖಿಲಾಗಮಮೂಲಮಹಾನಲಮ್ |
ತಸ್ಯ ಪುತ್ರಕಲತ್ರಮಿತ್ರಧನಾನಿ ಸಂತು ಕೃಪಾ ಬಲಾತ್
ತೇ ಮಹೇಶ್ವರ ಶಂಕರಾಖಿಲವಿಶ್ವನಾಯಕ ಶಾಶ್ವತ || ೬ ||

ಇತಿ ಶ್ರೀ ದಕ್ಷಿಣಾಮೂರ್ತಿ ಪಂಚರತ್ನ ಸ್ತೋತ್ರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక: ఉగాది నుండి మొదలయ్యే వసంత నవరాత్రుల కోసం "శ్రీ లలితా స్తోత్రనిధి" పారాయణ గ్రంథము అందుబాటులో ఉంది.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed