Navagraha Beeja Mantras – ನವಗ್ರಹ ಬೀಜ ಮಂತ್ರಾಃ


– ಸಂಖ್ಯಾ ಪಾಠಃ –
ರವೇಃ ಸಪ್ತಸಹಸ್ರಾಣಿ ಚಂದ್ರಸ್ಯೈಕಾದಶ ಸ್ಮೃತಾಃ |
ಭೌಮೇ ದಶಸಹಸ್ರಾಣಿ ಬುಧೇ ಚಾಷ್ಟಸಹಸ್ರಕಮ್ |
ಏಕೋನವಿಂಶತಿರ್ಜೀವೇ ಭೃಗೋರ್ನೃಪಸಹಸ್ರಕಮ್ |
ತ್ರಯೋವಿಂಶತಿಃ ಸೌರೇಶ್ಚ ರಾಹೋರಷ್ಟಾದಶ ಸ್ಮೃತಾಃ |
ಕೇತೋಃ ಸಪ್ತಸಹಸ್ರಾಣಿ ಜಪಸಂಖ್ಯಾಃ ಪ್ರಕೀರ್ತಿತಾಃ || ೧

ರವಿ – ೭೦೦೦
ಚಂದ್ರ – ೧೧೦೦೦
ಭೌಮ – ೧೦೦೦೦
ಬುಧ – ೮೦೦೦
ಬೃಹಸ್ಪತಿ – ೧೯೦೦೦
ಶುಕ್ರ – ೧೬೦೦೦
ಶನಿ – ೨೩೦೦೦
ರಾಹು – ೧೮೦೦೦
ಕೇತು – ೭೦೦೦

– ಸಂಖ್ಯಾ ನಿರ್ಣಯಂ –
ಕಲ್ಪೋಕ್ತೈವ ಕೃತೇ ಸಂಖ್ಯಾ ತ್ರೇತಾಯಾಂ ದ್ವಿಗುಣಾ ಭವೇತ್ |
ದ್ವಾಪರೇ ತ್ರಿಗುಣಾ ಪ್ರೋಕ್ತಾ ಕಲೌ ಸಂಖ್ಯಾ ಚತುರ್ಗುಣಾ || ೨
ಇತಿ ವೈಶಂಪಾಯನಸಂಹಿತಾವಚನಮ್ |

– ಜಪಪದ್ಧತಿಃ –

ಆಚಮ್ಯ | ಪ್ರಾಣಾನಾಯಮ್ಯ | ದೇಶಕಾಲೌ ಸಂಕೀರ್ತ್ಯ | ಗಣಪತಿ ಸ್ಮರಣಂ ಕೃತ್ವಾ |

ಪುನಃ ಸಂಕಲ್ಪಂ –
ಅದ್ಯ ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಮಮ ______ ಗ್ರಹಪೀಡಾಪರಿಹಾರಾರ್ಥಂ ______ ಗ್ರಹದೇವತಾ ಪ್ರಸಾದ ದ್ವಾರಾ ಆಯುರಾರೋಗ್ಯ ಐಶ್ವರ್ಯಾದಿ ಉತ್ತಮಫಲಾವಾಪ್ತ್ಯರ್ಥಂ ಮಮ ಸಂಕಲ್ಪಿತ ಮನೋವಾಂಛಾಫಲಸಿದ್ಧ್ಯರ್ಥಂ ಯಥಾಸಂಖ್ಯಕಂ ______ ಗ್ರಹಸ್ಯ ಬೀಜಮಂತ್ರ ಜಪಂ ಕರಿಷ್ಯೇ ||

– ಸೂರ್ಯಃ –

ಧ್ಯಾನಂ –
ಪದ್ಮಾಸನಃ ಪದ್ಮಕರೋ ದ್ವಿಬಾಹುಃ
ಪದ್ಮದ್ಯುತಿಃ ಸಪ್ತತುರಂಗವಾಹಃ |
ದಿವಾಕರೋ ಲೋಕಗುರುಃ ಕಿರೀಟೀ
ಮಯಿ ಪ್ರಸಾದಂ ವಿದಧಾತು ದೇವಃ ||

ಲಮಿತ್ಯಾದಿ ಪಂಚಪೂಜಾ –
ಲಂ ಪೃಥಿವ್ಯಾತ್ಮನೇ ಗಂಧಂ ಪರಿಕಲ್ಪಯಾಮಿ |
ಹಂ ಆಕಾಶಾತ್ಮನೇ ಪುಷ್ಪಂ ಪರಿಕಲ್ಪಯಾಮಿ |
ಯಂ ವಾಯ್ವಾತ್ಮನೇ ಧೂಪಂ ಪರಿಕಲ್ಪಯಾಮಿ |
ರಂ ಅಗ್ನ್ಯಾತ್ಮನೇ ದೀಪಂ ಪರಿಕಲ್ಪಯಾಮಿ |
ವಂ ಅಮೃತಾತ್ಮನೇ ನೈವೇದ್ಯಂ ಪರಿಕಲ್ಪಯಾಮಿ |
ಸಂ ಸರ್ವಾತ್ಮನೇ ಸರ್ವೋಪಚಾರಾನ್ ಪರಿಕಲ್ಪಯಾಮಿ |

ಬೀಜಮಂತ್ರಃ –
ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ |

– ಚಂದ್ರಃ –

ಧ್ಯಾನಂ –
ಶ್ವೇತಾಂಬರಃ ಶ್ವೇತವಪುಃ ಕಿರೀಟೀ
ಶ್ವೇತದ್ಯುತಿರ್ದಂಡಧರೋ ದ್ವಿಬಾಹುಃ |
ಚಂದ್ರೋಽಮೃತಾತ್ಮಾ ವರದಃ ಕಿರೀಟೀ
ಶ್ರೇಯಾಂಸಿ ಮಹ್ಯಂ ವಿದಧಾತು ದೇವಃ ||

ಬೀಜಮಂತ್ರಃ –
ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ |

– ಭೌಮಃ –

ಧ್ಯಾನಂ –
ರಕ್ತಾಂಬರೋ ರಕ್ತವಪುಃ ಕಿರೀಟೀ
ಚತುರ್ಭುಜೋ ಮೇಷಗಮೋ ಗದಾಭೃತ್ |
ಧರಾಸುತಃ ಶಕ್ತಿಧರಶ್ಚ ಶೂಲೀ
ಸದಾ ಮಮ ಸ್ಯಾದ್ವರದಃ ಪ್ರಶಾಂತಃ ||

ಬೀಜಮಂತ್ರಃ –
ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ |

– ಬುಧಃ –

ಧ್ಯಾನಂ –
ಪೀತಾಂಬರಃ ಪೀತವಪುಃ ಕಿರೀಟೀ
ಚತುರ್ಭುಜೋ ದಂಡಧರಶ್ಚ ಸೌಮ್ಯಃ |
ಚರ್ಮಾಸಿಧೃತ್ ಸೋಮಸುತಃ ಸು ಮೇರುಃ
ಸಿಂಹಾಧಿರೂಢೋ ವರದೋ ಬುಧೋಽಸ್ತು ||

ಬೀಜಮಂತ್ರಃ –
ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ |

– ಬೃಹಸ್ಪತಿಃ –

ಧ್ಯಾನಂ –
ಸ್ವರ್ಣಾಂಬರಃ ಸ್ವರ್ಣವಪುಃ ಕಿರೀಟೀ
ಚತುರ್ಭುಜೋ ದೇವಗುರುಃ ಪ್ರಶಾಂತಃ |
ದಧಾತಿ ದಂಡಂ ಚ ಕಮಂಡಲುಂ ಚ
ತಥಾಽಕ್ಷಸೂತ್ರಂ ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ |

– ಶುಕ್ರಃ –

ಧ್ಯಾನಂ –
ಶ್ವೇತಾಂಬರಃ ಶ್ವೇತವಪುಃ ಕಿರೀಟೀ
ಚತುರ್ಭುಜೋ ದೈತ್ಯಗುರುಃ ಪ್ರಶಾಂತಃ |
ತಥಾಸಿ ದಂಡಂ ಚ ಕಮಂಡಲುಂ ಚ
ತಥಾಕ್ಷಸೂತ್ರಾದ್ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ |

– ಶನಿಃ –

ಧ್ಯಾನಂ –
ನೀಲದ್ಯುತಿಃ ನೀಲವಪುಃ ಕಿರೀಟೀ
ಗೃಧ್ರಸ್ಥಿತಶ್ಚಾಪಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಶಾಂತಃ
ಸದಾಸ್ತು ಮಹ್ಯಂ ವರಮಂದಗಾಮೀ ||

ಬೀಜಮಂತ್ರಃ –
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ |

– ರಾಹುಃ –

ಧ್ಯಾನಂ –
ನೀಲಾಂಬರೋ ನೀಲವಪುಃ ಕಿರೀಟೀ
ಕರಾಳವಕ್ತ್ರಃ ಕರವಾಲಶೂಲೀ |
ಚತುರ್ಭುಜಶ್ಚರ್ಮಧರಶ್ಚ ರಾಹುಃ
ಸಿಂಹಾಧಿರೂಢೋ ವರದೋಽಸ್ತು ಮಹ್ಯಮ್ ||

ಬೀಜಮಂತ್ರಃ –
ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ |

– ಕೇತುಃ –

ಧ್ಯಾನಂ –
ಧೂಮ್ರೋ ದ್ವಿಬಾಹುರ್ವರದೋ ಗದಾಭೃ-
-ದ್ಗೃಧ್ರಾಸನಸ್ಥೋ ವಿಕೃತಾನನಶ್ಚ |
ಕಿರೀಟಕೇಯೂರವಿಭೂಷಿತಾಂಗಃ
ಸದಾಸ್ತು ಮೇ ಕೇತುಗಣಃ ಪ್ರಶಾಂತಃ ||

ಬೀಜಮಂತ್ರಃ –
ಓಂ ಸ್ರಾಂ ಸ್ರೀಂ ಸ್ರೌಂ ಸಃ ಕೇತವೇ ನಮಃ |

ಸಮರ್ಪಣಮ್ –
ಗುಹ್ಯಾತಿ ಗುಹ್ಯ ಗೋಪ್ತಾ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ |
ಸಿದ್ಧಿರ್ಭವತು ಮೇ ದೇವ ತ್ವತ್ಪ್ರಸಾದಾನ್ಮಯಿ ಸ್ಥಿರ ||

ಅನೇನ ಮಯಾ ಕೃತ ____ ಗ್ರಹಸ್ಯ ಮಂತ್ರಜಪೇನ ____ ಸುಪ್ರೀತೋ ಸುಪ್ರಸನ್ನೋ ವರದೋ ಭವಂತು |

ಓಂ ಶಾಂತಿಃ ಶಾಂತಿಃ ಶಾಂತಿಃ |


ಇನ್ನಷ್ಟು ನವಗ್ರಹ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed