Read in తెలుగు / ಕನ್ನಡ / தமிழ் / देवनागरी / English (IAST)
|| ರಾಮಪ್ರತಿವಚನಮ್ ||
ಪುನರೇವಂ ಬ್ರುವಾಣಂ ತಂ ಭರತಂ ಲಕ್ಷ್ಮಣಾಗ್ರಜಃ |
ಪ್ರತ್ಯುವಾಚ ತತಃ ಶ್ರೀಮಾನ್ ಜ್ಞಾತಿಮಧ್ಯೇಽಭಿಸತ್ಕೃತಃ || ೧ ||
ಉಪಪನ್ನಮಿದಂ ವಾಕ್ಯಂ ಯತ್ತ್ವಮೇವಮಭಾಷಥಾಃ |
ಜಾತಃ ಪುತ್ರೋ ದಶರಥಾತ್ ಕೈಕೇಯ್ಯಾಂ ರಾಜಸತ್ತಮಾತ್ || ೨ ||
ಪುರಾ ಭ್ರಾತಃ ಪಿತಾ ನಃ ಸ ಮಾತರಂ ತೇ ಸಮುದ್ವಹನ್ |
ಮಾತಾಮಹೇ ಸಮಾಶ್ರೌಷೀದ್ರಾಜ್ಯಶುಲ್ಕಮನುತ್ತಮಮ್ || ೩ ||
ದೈವಾಸುರೇ ಚ ಸಂಗ್ರಾಮೇ ಜನನ್ಯೈ ತವ ಪಾರ್ಥಿವಃ |
ಸಂಪ್ರಹೃಷ್ಟೋ ದದೌ ರಾಜಾ ವರಮಾರಾಧಿತಃ ಪ್ರಭುಃ || ೪ ||
ತತಃ ಸಾ ಸಂಪ್ರತಿಶ್ರಾವ್ಯ ತವ ಮಾತಾ ಯಶಸ್ವಿನೀ |
ಅಯಾಚತ ನರಶ್ರೇಷ್ಠಂ ದ್ವೌ ವರೌ ವರವರ್ಣಿನೀ || ೫ ||
ತವ ರಾಜ್ಯಂ ನರವ್ಯಾಘ್ರ ಮಮ ಪ್ರವ್ರಾಜನಂ ತಥಾ |
ತೌ ಚ ರಾಜಾ ತದಾ ತಸ್ಯೈ ನಿಯುಕ್ತಃ ಪ್ರದದೌ ವರೌ || ೬ ||
ತೇನ ಪಿತ್ರಾಽಹಮಪ್ಯತ್ರ ನಿಯುಕ್ತಃ ಪುರುಷರ್ಷಭ |
ಚತುರ್ದಶ ವನೇ ವಾಸಂ ವರ್ಷಾಣಿ ವರದಾನಿಕಮ್ || ೭ ||
ಸೋಽಹಂ ವನಮಿದಂ ಪ್ರಾಪ್ತೋ ನಿರ್ಜನಂ ಲಕ್ಷ್ಮಣಾನ್ವಿತಃ |
ಸೀತಯಾ ಚಾಪ್ರತಿದ್ವಂದ್ವಃ ಸತ್ಯವಾದೇ ಸ್ಥಿತಃ ಪಿತುಃ || ೮ ||
ಭವಾನಪಿ ತಥೇತ್ಯೇವ ಪಿತರಂ ಸತ್ಯವಾದಿನಮ್ |
ಕರ್ತುಮರ್ಹತಿ ರಾಜೇಂದ್ರ ಕ್ಷಿಪ್ರಮೇವಾಭಿಷೇಚನಾತ್ || ೯ ||
ಋಣಾನ್ಮೋಚಯ ರಾಜಾನಂ ಮತ್ಕೃತೇ ಭರತಪ್ರಭುಮ್ |
ಪಿತರಂ ಚಾಪಿ ಧರ್ಮಜ್ಞಂ ಮಾತರಂ ಚಾಭಿನಂದಯ || ೧೦ ||
ಶ್ರೂಯತೇ ಹಿ ಪುರಾ ತಾತ ಶ್ರುತಿರ್ಗೀತಾ ಯಶಸ್ವಿನಾ |
ಗಯೇನ ಯಜಮಾನೇನ ಗಯೇಷ್ವೇವ ಪಿತನ್ ಪ್ರತಿ || ೧೧ ||
ಪುನ್ನಾಮ್ನೋ ನರಕಾದ್ಯಸ್ಮಾತ್ ಪಿತರಂ ತ್ರಾಯತೇ ಸುತಃ |
ತಸ್ಮಾತ್ ಪುತ್ರ ಇತಿ ಪ್ರೋಕ್ತಃ ಪಿತೄನ್ ಯತ್ಪಾತಿ ವಾ ಸುತಃ || ೧೨ ||
ಏಷ್ಟವ್ಯಾ ಬಹವಃ ಪುತ್ರಾ ಗುಣವಂತೋ ಬಹುಶ್ರುತಾಃ |
ತೇಷಾಂ ವೈ ಸಮವೇತಾನಾಮಪಿ ಕಶ್ಚಿದ್ಗಯಾಂ ವ್ರಜೇತ್ || ೧೩ ||
ಏವಂ ರಾಜರ್ಷಯಃ ಸರ್ವೇ ಪ್ರತೀತಾ ರಾಜನಂದನ |
ತಸ್ಮಾತ್ ತ್ರಾಹಿ ನರಶ್ರೇಷ್ಠ ಪಿತರಂ ನರಕಾತ್ ಪ್ರಭೋ || ೧೪ ||
ಅಯೋಧ್ಯಾಂ ಗಚ್ಛ ಭರತ ಪ್ರಕೃತೀರನುರಂಜಯ |
ಶತ್ರುಘ್ನಸಹಿತೋ ವೀರ ಸಹ ಸರ್ವೈರ್ದ್ವಿಜಾತಿಭಿಃ || ೧೫ ||
ಪ್ರವೇಕ್ಷ್ಯೇ ದಂಡಕಾರಣ್ಯಮಹಮಪ್ಯವಿಲಂಬಯನ್ |
ಆಭ್ಯಾಂ ತು ಸಹಿತೋ ರಾಜನ್ ವೈದೇಹ್ಯಾ ಲಕ್ಷ್ಮಣೇನ ಚ || ೧೬ ||
ತ್ವಂ ರಾಜಾ ಭರತ ಭವ ಸ್ವಯಂ ನರಾಣಾಮ್
ವನ್ಯಾನಾಮಹಮಪಿ ರಾಜರಾಣ್ಮೃಗಾಣಾಮ್ |
ಗಚ್ಛತ್ವಂ ಪುರವರಮದ್ಯ ಸಂಪ್ರಹೃಷ್ಟಃ
ಸಂಹೃಷ್ಟಸ್ತ್ವಹಮಪಿ ದಂಡಕಾನ್ ಪ್ರವೇಕ್ಷ್ಯೇ || ೧೭ ||
ಛಾಯಾಂ ತೇ ದಿನಕರಭಾಃ ಪ್ರಬಾಧಮಾನಮ್
ವರ್ಷತ್ರಂ ಭರತ ಕರೋತು ಮೂರ್ಧ್ನಿ ಶೀತಾಮ್ |
ಏತೇಷಾಮಹಮಪಿ ಕಾನನದ್ರುಮಾಣಾಂ
ಛಾಯಾಂ ತಾಮತಿಶಯಿನೀಂ ಸುಖೀ ಶ್ರಯಿಷ್ಯೇ || ೧೮ ||
ಶತ್ರುಘ್ನಃ ಕುಶಲಮತಿಸ್ತು ತೇ ಸಹಾಯಃ
ಸೌಮಿತ್ರಿರ್ಮಮ ವಿದಿತಃ ಪ್ರಧಾನಮಿತ್ರಮ್ |
ಚತ್ವಾರಸ್ತನಯವರಾ ವಯಂ ನರೇಂದ್ರಮ್
ಸತ್ಯಸ್ಥಂ ಭರತ ಚರಾಮ ಮಾ ವಿಷಾದಮ್ || ೧೯ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅಯೋಧ್ಯಾಕಾಂಡೇ ಸಪ್ತೋತ್ತರಶತತಮಃ ಸರ್ಗಃ || ೧೦೭ ||
ಅಯೋಧ್ಯಾಕಾಂಡ ಅಷ್ಟೋತ್ತರಶತತಮಃ ಸರ್ಗಃ (೧೦೮) >>
ಸಂಪೂರ್ಣ ವಾಲ್ಮೀಕಿ ರಾಮಾಯಣೇ ಅಯೋಧ್ಯಕಾಂಡ ನೋಡಿ.
పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.