Aranya Kanda Sarga 41 – ಅರಣ್ಯಕಾಂಡ ಏಕಚತ್ವಾರಿಂಶಃ ಸರ್ಗಃ (೪೧)


|| ರಾವಣನಿಂದಾ ||

ಆಜ್ಞಪ್ತೋಽರಾಜವದ್ವಾಕ್ಯಂ ಪ್ರತಿಕೂಲಂ ನಿಶಾಚರಃ |
ಅಬ್ರವೀತ್ ಪರುಷಂ ವಾಕ್ಯಂ ಮಾರೀಚೋ ರಾಕ್ಷಸಾಧಿಪಮ್ || ೧ ||

ಕೇನಾಯಮುಪದಿಷ್ಟಸ್ತೇ ವಿನಾಶಃ ಪಾಪಕರ್ಮಣಾ |
ಸಪುತ್ರಸ್ಯ ಸರಾಷ್ಟ್ರಸ್ಯ ಸಾಮಾತ್ಯಸ್ಯ ನಿಶಾಚರ || ೨ ||

ಕಸ್ತ್ವಯಾ ಸುಖಿನಾ ರಾಜನ್ ನಾಭಿನಂದತಿ ಪಾಪಕೃತ್ |
ಕೇನೇದಮುಪದಿಷ್ಟಂ ತೇ ಮೃತ್ಯುದ್ವಾರಮುಪಾಯತಃ || ೩ ||

ಶತ್ರವಸ್ತವ ಸುವ್ಯಕ್ತಂ ಹೀನವೀರ್ಯಾ ನಿಶಾಚರಾಃ |
ಇಚ್ಛಂತಿ ತ್ವಾಂ ವಿನಶ್ಯಂತಮುಪರುದ್ಧಂ ಬಲೀಯಸಾ || ೪ ||

ಕೇನೇದಮುಪದಿಷ್ಟಂ ತೇ ಕ್ಷುದ್ರೇಣಾಹಿತವಾದಿನಾ |
ಯಸ್ತ್ವಾಮಿಚ್ಛತಿ ನಶ್ಯಂತಂ ಸ್ವಕೃತೇನ ನಿಶಾಚರ || ೫ ||

ವಧ್ಯಾಃ ಖಲು ನ ಹನ್ಯಂತೇ ಸಚಿವಾಸ್ತವ ರಾವಣ |
ಯೇ ತ್ವಾಮುತ್ಪಥಮಾರೂಢಂ ನ ನಿಗೃಹ್ಣಂತಿ ಸರ್ವಶಃ || ೬ ||

ಅಮಾತ್ಯೈಃ ಕಾಮವೃತ್ತೋ ಹಿ ರಾಜಾ ಕಾಪಥಮಾಶ್ರಿತಃ |
ನಿಗ್ರಾಹ್ಯಃ ಸರ್ವಥಾ ಸದ್ಭಿರ್ನ ನಿಗ್ರಾಹ್ಯೋ ನಿಗೃಹ್ಯಸೇ || ೭ ||

ಧರ್ಮಮರ್ಥಂ ಚ ಕಾಮಂ ಚ ಯಶಶ್ಚ ಜಯತಾಂ ವರ |
ಸ್ವಾಮಿಪ್ರಸಾದಾತ್ ಸಚಿವಾಃ ಪ್ರಾಪ್ನುವಂತಿ ನಿಶಾಚರ || ೮ ||

ವಿಪರ್ಯಯೇ ತು ತತ್ಸರ್ವಂ ವ್ಯರ್ಥಂ ಭವತಿ ರಾವಣ |
ವ್ಯಸನಂ ಸ್ವಾಮಿವೈಗುಣ್ಯಾತ್ ಪ್ರಾಪ್ನುವಂತೀತರೇ ಜನಾಃ || ೯ ||

ರಾಜಮೂಲೋ ಹಿ ಧರ್ಮಶ್ಚ ಜಯಶ್ಚ ಜಯತಾಂ ವರ |
ತಸ್ಮಾತ್ಸರ್ವಾಸ್ವವಸ್ಥಾಸು ರಕ್ಷಿತವ್ಯಾ ನರಾಧಿಪಾಃ || ೧೦ ||

ರಾಜ್ಯಂ ಪಾಲಯಿತುಂ ಶಕ್ಯಂ ನ ತೀಕ್ಷ್ಣೇನ ನಿಶಾಚರ |
ನ ಚಾಪಿ ಪ್ರತಿಕೂಲೇನ ನಾವಿನೀತೇನ ರಾಕ್ಷಸ || ೧೧ ||

ಯೇ ತೀಕ್ಷ್ಣಮಂತ್ರಾಃ ಸಚಿವಾ ಭಜ್ಯಂತೇ ಸಹ ತೇನ ವೈ |
ವಿಷಮೇ ತುರಗಾಃ ಶೀಘ್ರಾ ಮಂದಸಾರಥಯೋ ಯಥಾ || ೧೨ ||

ಬಹವಃ ಸಾಧವೋ ಲೋಕೇ ಯುಕ್ತಾ ಧರ್ಮಮನುಷ್ಠಿತಾಃ |
ಪರೇಷಾಮಪರಾಧೇನ ವಿನಷ್ಟಾಃ ಸಪರಿಚ್ಛದಾಃ || ೧೩ ||

ಸ್ವಾಮಿನಾ ಪ್ರತಿಕೂಲೇನ ಪ್ರಜಾಸ್ತೀಕ್ಷ್ಣೇನ ರಾವಣ |
ರಕ್ಷ್ಯಮಾಣಾ ನ ವರ್ಧಂತೇ ಮೇಷಾ ಗೋಮಾಯುನಾ ಯಥಾ || ೧೪ ||

ಅವಶ್ಯಂ ವಿನಶಿಷ್ಯಂತಿ ಸರ್ವೇ ರಾವಣ ರಾಕ್ಷಸಾಃ |
ಯೇಷಾಂ ತ್ವಂ ಕರ್ಕಶೋ ರಾಜಾ ದುರ್ಬುದ್ಧಿರಜಿತೇಂದ್ರಿಯಃ || ೧೫ ||

ತದಿದಂ ಕಾಕತಾಳೀಯಂ ಘೋರಮಾಸಾದಿತಂ ಮಯಾ |
ಅತ್ರೈವ ಶೋಚನೀಯಸ್ತ್ವಂ ಸಸೈನ್ಯೋ ವಿನಶಿಷ್ಯಸಿ || ೧೬ ||

ಮಾಂ ನಿಹತ್ಯ ತು ರಾಮಶ್ಚ ನ ಚಿರಾತ್ತ್ವಾಂ ವಧಿಷ್ಯತಿ |
ಅನೇನ ಕೃತಕೃತ್ಯೋಽಸ್ಮಿ ಮ್ರಿಯೇ ಯದರಿಣಾ ಹತಃ || ೧೭ ||

ದರ್ಶನಾದೇವ ರಾಮಸ್ಯ ಹತಂ ಮಾಮುಪಧಾರಯ |
ಆತ್ಮಾನಂ ಚ ಹತಂ ವಿದ್ಧಿ ಹೃತ್ವಾ ಸೀತಾಂ ಸಬಾಂಧವಮ್ || ೧೮ ||

ಆನಯಿಷ್ಯಸಿ ಚೇತ್ ಸೀತಾಮಾಶ್ರಮಾತ್ ಸಹಿತೋ ಮಯಾ |
ನೈವ ತ್ವಮಸಿ ನೈಹಂ ಚ ನೈವ ಲಂಕಾ ನ ರಾಕ್ಷಸಾಃ || ೧೯ ||

ನಿವಾರ್ಯಮಾಣಸ್ತು ಮಯಾ ಹಿತೈಷಿಣಾ
ನ ಮೃಷ್ಯಸೇ ವಾಕ್ಯಮಿದಂ ನಿಶಾಚರ |
ಪರೇತಕಲ್ಪಾ ಹಿ ಗತಾಯುಷೋ ನರಾ
ಹಿತಂ ನ ಗೃಹ್ಣಂತಿ ಸುಹೃದ್ಭಿರೀರಿತಮ್ || ೨೦ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಏಕಚತ್ವಾರಿಂಶಃ ಸರ್ಗಃ || ೪೧ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed