Aranya Kanda Sarga 29 – ಅರಣ್ಯಕಾಂಡ ಏಕೋನತ್ರಿಂಶಃ ಸರ್ಗಃ (೨೯)


|| ಖರಗದಾಭೇದನಮ್ ||

ಖರಂ ತು ವಿರಥಂ ರಾಮೋ ಗದಾಪಾಣಿಮವಸ್ಥಿತಮ್ |
ಮೃದುಪೂರ್ವಂ ಮಹಾತೇಜಾಃ ಪರುಷಂ ವಾಕ್ಯಮಬ್ರವೀತ್ || ೧ ||

ಗಜಾಶ್ವರಥಸಂಬಾಧೇ ಬಲೇ ಮಹತಿ ತಿಷ್ಠತಾ |
ಕೃತಂ ಸುದಾರುಣಂ ಕರ್ಮ ಸರ್ವಲೋಕಜುಗುಪ್ಸಿತಮ್ || ೨ ||

ಉದ್ವೇಜನೀಯೋ ಭೂತಾನಾಂ ನೃಶಂಸಃ ಪಾಪಕರ್ಮಕೃತ್ |
ತ್ರಯಾಣಾಮಪಿ ಲೋಕಾನಾಮೀಶ್ವರೋಪಿ ನ ತಿಷ್ಠತಿ || ೩ ||

ಕರ್ಮ ಲೋಕವಿರುದ್ಧಂ ತು ಕುರ್ವಾಣಂ ಕ್ಷಣದಾಚರ |
ತೀಕ್ಷ್ಣಂ ಸರ್ವಜನೋ ಹಂತಿ ಸರ್ಪಂ ದುಷ್ಟಮಿವಾಗತಮ್ || ೪ ||

ಲೋಭಾತ್ಪಾಪಾನಿ ಕುರ್ವಾಣಃ ಕಾಮಾದ್ವಾ ಯೋ ನ ಬುಧ್ಯತೇ |
ಭ್ರಷ್ಟಾಃ ಪಶ್ಯತಿ ತಸ್ಯಾಂತಂ ಬ್ರಾಹ್ಮಣೀ ಕರಕಾದಿವ || ೫ ||

ವಸತೋ ದಂಡಕಾರಣ್ಯೇ ತಾಪಸಾನ್ ಧರ್ಮಚಾರಿಣಃ |
ಕಿಂನು ಹತ್ವಾ ಮಹಾಭಾಗಾನ್ ಫಲಂ ಪ್ರಾಪ್ಸ್ಯಸಿ ರಾಕ್ಷಸ || ೬ ||

ನ ಚಿರಂ ಪಾಪಕರ್ಮಾಣಃ ಕ್ರೂರಾ ಲೋಕಜುಗುಪ್ಸಿತಾಃ |
ಐಶ್ವರ್ಯಂ ಪ್ರಾಪ್ಯ ತಿಷ್ಠಂತಿ ಶೀರ್ಣಮೂಲಾ ಇವ ದ್ರುಮಾಃ || ೭ ||

ಅವಶ್ಯಂ ಲಭತೇ ಜಂತುಃ ಫಲಂ ಪಾಪಸ್ಯ ಕರ್ಮಣಃ |
ಘೋರಂ ಪರ್ಯಾಗತೇ ಕಾಲೇ ದ್ರುಮಾಃ ಪುಷ್ಪಮಿವಾರ್ತವಮ್ || ೮ ||

ನ ಚಿರಾತ್ಪ್ರಾಪ್ಯತೇ ಲೋಕೇ ಪಾಪಾನಾಂ ಕರ್ಮಣಾಂ ಫಲಮ್ |
ಸವಿಷಾಣಾಮಿವಾನ್ನಾನಾಂ ಭುಕ್ತಾನಾಂ ಕ್ಷಣದಾಚರ || ೯ ||

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್ |
ಅಹಮಾಸಾದಿತೋ ರಾಜ್ಞಾ ಪ್ರಾಣಾನ್ ಹಂತುಂ ನಿಶಾಚರ || ೧೦ ||

ಅದ್ಯ ಹಿ ತ್ವಾಂ ಮಯಾ ಮುಕ್ತಾಃ ಶರಾಃ ಕಾಂಚನಭೂಷಣಾಃ |
ವಿದಾರ್ಯ ನಿಪತಿಷ್ಯಂತಿ ವಲ್ಮೀಕಮಿವ ಪನ್ನಗಾಃ || ೧೧ ||

ಯೇ ತ್ವಯಾ ದಂಡಕಾರಣ್ಯೇ ಭಕ್ಷಿತಾ ಧರ್ಮಚಾರಿಣಃ |
ತಾನದ್ಯ ನಿಹತಃ ಸಂಖ್ಯೇ ಸಸೈನ್ಯೋಽನುಗಮಿಷ್ಯಸಿ || ೧೨ ||

ಅದ್ಯ ತ್ವಾಂ ವಿಹತಂ ಬಾಣೈಃ ಪಶ್ಯಂತು ಪರಮರ್ಷಯಃ |
ನಿರಯಸ್ಥಂ ವಿಮಾನಸ್ಥಾ ಯೇ ತ್ವಯಾ ಹಿಂಸಿತಾಃ ಪುರಾ || ೧೩ ||

ಪ್ರಹರ ತ್ವಂ ಯಥಾಕಾಮಂ ಕುರು ಯತ್ನಂ ಕುಲಾಧಮ |
ಅದ್ಯ ತೇ ಪಾತಯಿಷ್ಯಾಮಿ ಶಿರಸ್ತಾಲಫಲಂ ಯಥಾ || ೧೪ ||

ಏವಮುಕ್ತಸ್ತು ರಾಮೇಣ ಕ್ರುದ್ಧಃ ಸಂರಕ್ತಲೋಚನಃ |
ಪ್ರತ್ಯುವಾಚ ಖರೋ ರಾಮಂ ಪ್ರಹಸನ್ ಕ್ರೋಧಮೂರ್ಛಿತಃ || ೧೫ ||

ಪ್ರಾಕೃತಾನ್ ರಾಕ್ಷಸಾನ್ ಹತ್ವಾ ಯುದ್ಧೇ ದಶರಥಾತ್ಮಜ |
ಆತ್ಮನಾ ಕಥಮಾತ್ಮಾನಮಪ್ರಶಸ್ಯಂ ಪ್ರಶಂಸಸಿ || ೧೬ ||

ವಿಕ್ರಾಂತಾ ಬಲವಂತೋ ವಾ ಯೇ ಭವಂತಿ ನರರ್ಷಭಾಃ |
ಕಥಯಂತಿ ನ ತೇ ಕಿಂಚಿತ್ತೇಜಸಾ ಸ್ವೇನ ಗರ್ವಿತಾಃ || ೧೭ ||

ಪ್ರಾಕೃತಾಸ್ತ್ವಕೃತಾತ್ಮಾನೋ ಲೋಕೇ ಕ್ಷತ್ರಿಯಪಾಂಸನಾಃ |
ನಿರರ್ಥಕಂ ವಿಕತ್ಥಂತೇ ಯಥಾ ರಾಮ ವಿಕತ್ಥಸೇ || ೧೮ ||

ಕುಲಂ ವ್ಯಪದಿಶನ್ವೀರಃ ಸಮರೇ ಕೋಽಭಿಧಾಸ್ಯತಿ |
ಮೃತ್ಯುಕಾಲೇ ಹಿ ಸಂಪ್ರಾಪ್ತೇ ಸ್ವಯಮಪ್ರಸ್ತವೇ ಸ್ತವಮ್ || ೧೯ ||

ಸರ್ವಥೈವ ಲಘುತ್ವಂ ತೇ ಕತ್ಥನೇನ ವಿದರ್ಶಿತಮ್ |
ಸುವರ್ಣಪ್ರತಿರೂಪೇಣ ತಪ್ತೇನೇವ ಕುಶಾಗ್ನಿನಾ || ೨೦ ||

ನ ತು ಮಾಮಿಹ ತಿಷ್ಠಂತಂ ಪಶ್ಯಸಿ ತ್ವಂ ಗದಾಧರಮ್ |
ಧರಾಧರಮಿವಾಕಂಪ್ಯಂ ಪರ್ವತಂ ಧಾತುಭಿಶ್ಚಿತಮ್ || ೨೧ ||

ಪರ್ಯಾಪ್ತೋಽಹಂ ಗದಾಪಾಣಿರ್ಹಂತುಂ ಪ್ರಾಣಾನ್ರಣೇ ತವ |
ತ್ರಯಾಣಾಮಪಿ ಲೋಕಾನಾಂ ಪಾಶಹಸ್ತ ಇವಾಂತಕಃ || ೨೨ ||

ಕಾಮಂ ಬಹ್ವಪಿ ವಕ್ತವ್ಯಂ ತ್ವಯಿ ವಕ್ಷ್ಯಾಮಿ ನ ತ್ವಹಮ್ |
ಅಸ್ತಂ ಗಚ್ಛೇದ್ಧಿ ಸವಿತಾ ಯುದ್ಧವಿಘ್ನಸ್ತತೋ ಭವೇತ್ || ೨೩ ||

ಚತುರ್ದಶ ಸಹಸ್ರಾಣಿ ರಾಕ್ಷಸಾನಾಂ ಹತಾನಿ ತೇ |
ತ್ವದ್ವಿನಾಶಾತ್ಕರೋಮ್ಯೇಷ ತೇಷಾಮಸ್ರಪ್ರಮಾರ್ಜನಮ್ || ೨೪ ||

ಇತ್ಯುಕ್ತ್ವಾ ಪರಮಕ್ರುದ್ಧಸ್ತಾಂ ಗದಾಂ ಪರಮಾಂಗದಃ |
ಖರಶ್ಚಿಕ್ಷೇಪ ರಾಮಾಯ ಪ್ರದೀಪ್ತಾಮಶನಿಂ ಯಥಾ || ೨೫ ||

ಖರಬಾಹುಪ್ರಮುಕ್ತಾ ಸಾ ಪ್ರದೀಪ್ತಾ ಮಹತೀ ಗದಾ |
ಭಸ್ಮ ವೃಕ್ಷಾಂಶ್ಚ ಗುಲ್ಮಾಂಶ್ಚ ಕೃತ್ವಾಽಗಾತ್ತತ್ಸಮೀಪತಃ || ೨೬ ||

ತಾಮಾಪತಂತೀಂ ಜ್ವಲಿತಾಂ ಮೃತ್ಯುಪಾಶೋಪಮಾಂ ಗದಾಮ್ |
ಅಂತರಿಕ್ಷಗತಾಂ ರಾಮಶ್ಚಿಚ್ಛೇದ ಬಹುಧಾ ಶರೈಃ || ೨೭ ||

ಸಾ ವಿಕೀರ್ಣಾ ಶರೈರ್ಭಗ್ನಾ ಪಪಾತ ಧರಣೀತಲೇ |
ಗದಾ ಮಂತ್ರೌಷಧಬಲೈರ್ವ್ಯಾಲೀವ ವಿನಿಪಾತಿತಾ || ೨೮ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಏಕೋನತ್ರಿಂಶಃ ಸರ್ಗಃ || ೨೯ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed