Read in తెలుగు / ಕನ್ನಡ / தமிழ் / देवनागरी / English (IAST)
|| ಕೌಸಲ್ಯಾಪ್ರಸಾದನಮ್ ||
ಏವಂ ತು ಕ್ರುದ್ಧಯಾ ರಾಜಾ ರಾಮಮಾತ್ರಾ ಸಶೋಕಯಾ |
ಶ್ರಾವಿತಃ ಪರುಷಂ ವಾಕ್ಯಂ ಚಿಂತಯಾಮಾಸ ದುಃಖಿತಃ || ೧ ||
ಚಿಂತಯಿತ್ವಾ ಸ ಚ ನೃಪೋ ಮುಮೋಹ ವ್ಯಾಕುಲೇಂದ್ರಿಯಃ |
ಅಥ ದೀರ್ಘೇಣ ಕಾಲೇನ ಸಂಜ್ಞಾಮಾಪ ಪರಂತಪಃ || ೨ ||
ಸ ಸಂಜ್ಞಾಮುಪಲಭ್ಯೈವ ದೀರ್ಘಮುಷ್ಣಂ ಚ ನಿಶ್ಶ್ವಸನ್ |
ಕೌಸಲ್ಯಾಂ ಪಾರ್ಶ್ವತೋ ದೃಷ್ಟ್ವಾ ಪುನಶ್ಚಿಂತಾಮುಪಾಗಮತ್ || ೩ ||
ತಸ್ಯ ಚಿಂತಯಮಾನಸ್ಯ ಪ್ರತ್ಯಭಾತ್ ಕರ್ಮ ದುಷ್ಕೃತಮ್ |
ಯದನೇನ ಕೃತಂ ಪೂರ್ವಮಜ್ಞಾನಾಚ್ಛಬ್ದ ವೇಧಿನಾ || ೪ ||
ಅಮನಾಸ್ತೇನ ಶೋಕೇನ ರಾಮಶೋಕೇನ ಚ ಪ್ರಭುಃ |
ದ್ವಾಭ್ಯಾಮಪಿ ಮಹಾರಾಜಃ ಶೋಕಾಬ್ಯಾಮನ್ವತಪ್ಯತ || ೫ ||
ದಹ್ಯಮಾನಃ ಸಶೋಕಾಭ್ಯಾಂ ಕೌಸಲ್ಯಾಮಾಹ ಭೂಪತಿಃ |
ವೇಪಮಾನೋಽಂಜಲಿಂ ಕೃತ್ವಾ ಪ್ರಸಾದರ್ಥಮವಾಙ್ಮುಖಃ || ೬ ||
ಪ್ರಸಾದಯೇ ತ್ವಾಂ ಕೌಸಲ್ಯೇ ರಚಿತೋಽಯಂ ಮಯಾಽಂಜಲಿಃ |
ವತ್ಸಲಾ ಚಾನೃಶಂಸಾ ಚ ತ್ವಂ ಹಿ ನಿತ್ಯಂ ಪರೇಷ್ವಪಿ || ೭ ||
ಭರ್ತಾ ತು ಖಲು ನಾರೀಣಾಂ ಗುಣವಾನ್ನಿರ್ಗುಣೋಽಪಿ ವಾ |
ಧರ್ಮಂ ವಿಮೃಶಮಾನಾನಾಂ ಪ್ರತ್ಯಕ್ಷಂ ದೇವಿ ದೈವತಮ್ || ೮ ||
ಸಾ ತ್ವಂ ಧರ್ಮಪರಾ ನಿತ್ಯಂ ದೃಷ್ಟ ಲೋಕ ಪರಾವರ |
ನಾರ್ಹಸೇ ವಿಪ್ರಿಯಂ ವಕ್ತುಂ ದುಃಖಿತಾಽಪಿ ಸುದುಃಖಿತಮ್ || ೯ ||
ತದ್ವಾಕ್ಯಂ ಕರುಣಂ ರಾಜ್ಞಃ ಶ್ರುತ್ವಾ ದೀನಸ್ಯ ಭಾಷಿತಮ್ |
ಕೌಸಲ್ಯಾ ವ್ಯಸೃಜದ್ಬಾಷ್ಪಂ ಪ್ರಣಾಲೀವ ನವೋದಕಮ್ || ೧೦ ||
ಸ ಮೂರ್ಧ್ನಿ ಬದ್ಧ್ವಾ ರುದತೀ ರಾಜ್ಞಃ ಪದ್ಮಮಿವಾಂಜಲಿಮ್ |
ಸಂಭ್ರಮಾದಬ್ರವೀತ್ ತ್ರಸ್ತಾ ತ್ವರಮಾಣಾಕ್ಷರಂ ವಚಃ || ೧೧ ||
ಪ್ರಸೀದ ಶಿರಸಾ ಯಾಚೇ ಭೂಮೌ ನಿತತಿತಾಽಸ್ಮಿ ತೇ |
ಯಾಚಿತಾಽಸ್ಮಿ ಹತಾ ದೇವ ಹಂತವ್ಯಾಽಹಂ ನ ಹಿ ತ್ವಯಾ || ೧೨ ||
ನೈಷಾ ಹಿ ಸಾ ಸ್ತ್ರೀ ಭವತಿ ಶ್ಲಾಘನೀಯೇನ ಧೀಮತಾ |
ಉಭಯೋಃ ಲೋಕಯೋಃ ವೀರ ಪತ್ಯಾಯಾ ಸಂಪ್ರಸಾದ್ಯತೇ || ೧೩ ||
ಜಾನಾಮಿ ಧರ್ಮಂ ಧರ್ಮಜ್ಞ ತ್ವಾಂ ಜಾನೇ ಸತ್ಯವಾದಿನಮ್ |
ಪುತ್ರಶೋಕಾರ್ತಯಾ ತತ್ತು ಮಯಾ ಕಿಮಪಿ ಭಾಷಿತಮ್ || ೧೪ ||
ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್ |
ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕಸಮಃ ರಿಪುಃ || ೧೫ ||
ಶಕ್ಯಮಾಪತಿತಃ ಸೋಢುಂ ಪ್ರಹರಃ ರಿಪುಹಸ್ತತಃ |
ಸೋಢುಮಾಪತಿತಃ ಶೋಕಃ ಸುಸೂಕ್ಷ್ಮೋಽಪಿ ನ ಶಕ್ಯತೇ || ೧೬ ||
ವನವಾಸಾಯ ರಾಮಸ್ಯ ಪಂಚರಾತ್ರೋಽದ್ಯ ಗಣ್ಯತೇ |
ಯಃ ಶೋಕಹತಹರ್ಷಾಯಾಃ ಪಂಚವರ್ಷೋಪಮಃ ಮಮ || ೧೭ ||
ತಂ ಹಿ ಚಿಂತಯಮಾನಾಯಾಃ ಶೋಕೋಽಯಂ ಹೃದಿ ವರ್ಧತೇ |
ನದೀನಾಮಿವ ವೇಗೇನ ಸಮುದ್ರಸಲಿಲಂ ಮಹತ್ || ೧೯ ||
ಏವಂ ಹಿ ಕಥಯಂತ್ಯಾಸ್ತು ಕೌಸಲ್ಯಾಯಾಃ ಶುಭಂ ವಚಃ |
ಮಂದರಶ್ಮಿರಭೂತ್ಸೂರ್ಯೋ ರಜನೀ ಚಾಭ್ಯವರ್ತತ || ೨೦ ||
ತಥ ಪ್ರಹ್ಲಾದಿತಃ ವಾಕ್ಯೈರ್ದೇವ್ಯಾ ಕೌಸಲ್ಯಯಾ ನೃಪಃ | [ಪ್ರಸಾದಿತೋ]
ಶೋಕೇನ ಚ ಸಮಾಕ್ರಾಂತರ್ನಿದ್ರಾಯಾ ವಶಮೇಯಿವಾನ್ || ೨೧ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅಯೋಧ್ಯಾಕಾಂಡೇ ದ್ವಿಷಷ್ಠಿತಮಃ ಸರ್ಗಃ || ೬೨ ||
ಅಯೋಧ್ಯಾಕಾಂಡ ತ್ರಿಷಷ್ಠಿತಮಃ ಸರ್ಗಃ (೬೩) >>
ಸಂಪೂರ್ಣ ವಾಲ್ಮೀಕಿ ರಾಮಾಯಣೇ ಅಯೋಧ್ಯಕಾಂಡ ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.