Sri Bagalamukhi stotram 1 – ಶ್ರೀ ಬಗಳಾಮುಖೀ ಸ್ತೋತ್ರಂ 1


ಓಂ ಅಸ್ಯ ಶ್ರೀಬಗಳಾಮುಖೀಸ್ತೋತ್ರಸ್ಯ-ನಾರದಋಷಿಃ ಶ್ರೀ ಬಗಳಾಮುಖೀ ದೇವತಾ- ಮಮ ಸನ್ನಿಹಿತಾನಾಂ ವಿರೋಧಿನಾಂ ವಾಙ್ಮುಖ-ಪದಬುದ್ಧೀನಾಂ ಸ್ತಂಭನಾರ್ಥೇ ಸ್ತೋತ್ರಪಾಠೇ ವಿನಿಯೋಗಃ

ಮಧ್ಯೇಸುಧಾಬ್ಧಿ ಮಣಿಮಂಟಪ ರತ್ನವೇದಿ
ಸಿಂಹಾಸನೋಪರಿಗತಾಂ ಪರಿಪೀತವರ್ಣಾಂ |
ಪೀತಾಂಬರಾಭರಣ ಮಾಲ್ಯವಿಭೂಷಿತಾಂಗೀಂ
ದೇವೀಂ ಭಜಾಮಿ ಧೃತಮುದ್ಗರವೈರಿ ಜಿಹ್ವಾಮ್ || ೧ ||

ಜಿಹ್ವಾಗ್ರಮಾದಾಯ ಕರೇಣ ದೇವೀಂ
ವಾಮೇನ ಶತ್ರೂನ್ ಪರಿಪೀಡಯಂತೀಂ |
ಗದಾಭಿಘಾತೇನ ಚ ದಕ್ಷಿಣೇನ
ಪೀತಾಂಬರಾಢ್ಯಾಂ ದ್ವಿಭುಜಾಂ ಭಜಾಮಿ || ೨ ||

ಚಲತ್ಕನಕಕುಂಡಲೋಲ್ಲಸಿತಚಾರುಗಂಡಸ್ಥಲಾಂ
ಲಸತ್ಕನಕಚಂಪಕ ದ್ಯುತಿಮದಿಂದುಬಿಂಬಾನನಾಂ |
ಗದಾಹತ ವಿಪಕ್ಷಕಾಂ ಕಲಿತಲೋಲಜಿಹ್ವಾಂಚಲಾಂ
ಸ್ಮರಾಮಿ ಬಗಳಾಮುಖೀಂ ವಿಮುಖವಾಙ್ಮನಸ್ಸ್ತಂಭಿನೀಮ್ || ೩ ||

ಪೀಯೂಷೋ ದಧಿಮಧ್ಯಚಾರು ವಿಲಸ ದ್ರಕ್ತೋತ್ಪಲೇ ಮಂಟಪೇ
ಸತ್ಸಿಂಹಾಸನ ಮೌಳಿಪಾತಿತರಿಪುಂ ಪ್ರೇತಾಸನಾಧ್ಯಾಸಿನೀಂ |
ಸ್ವರ್ಣಾಭಾಂ ಕರಪೀಡಿತಾರಿರಸನಾಂ ಭ್ರಾಮ್ಯದ್ಗದಾಂ ವಿಭ್ರಮಾಂ
ಇತ್ಥಂ ಧ್ಯಾಯತಿ ಯಾಂತಿ ತಸ್ಯ ವಿಲಯಂ ಸದ್ಯೋಥ ಸರ್ವಾಪದಃ || ೪ ||

ದೇವಿತ್ತ್ವಚ್ಚರಣಾಂಬುಜಾರ್ಚನಕೃತೇ ಯಃ ಪೀತ ಪುಷ್ಪಾಂಜಲೀನ್
ಭಕ್ತ್ಯಾ ವಾಮಕರೇ ನಿಧಾಯ ಚ ಮನುಂ ಮನ್ತ್ರೀ ಮನೋಜ್ಞಾಕ್ಷರಂ |
ಪೀಠಧ್ಯಾನಪರೋಽಥ ಕುಂಭಕವಶಾದ್ಬೀಜಂ ಸ್ಮರೇತ್ಪಾರ್ಥಿವ-
ಸ್ತಸ್ಯಾಮಿತ್ರಮುಖಸ್ಯ ವಾಚಿ ಹೃದಯೇ ಜಾಡ್ಯಂ ಭವೇತ್ತತ್‍ಕ್ಷಣಾತ್ || ೫ ||

ವಾದೀ ಮೂಕತಿ ಕಂಕತಿ ಕ್ಷಿತಿಪತಿರ್ವೈಶ್ವಾನರಶ್ಶೀತಿತಿ
ಕ್ರೋಧೀಶಾಮ್ಯತಿ ದುರ್ಜನಸ್ಸುಜನತಿ ಕ್ಷಿಪ್ರಾನುಗಃ ಖಂಜತಿ |
ಗರ್ವೀ ಖರ್ವತಿ ಸರ್ವವಿಚ್ಚ ಜಡತಿ ತ್ವದ್ಯಂತ್ರಣಾ ಯಂತ್ರಿತಃ
ಶ್ರೀನಿತ್ಯೇ ಬಗಳಾಮುಖಿ ಪ್ರತಿದಿನಂ ಕಲ್ಯಾಣಿ ತುಭ್ಯಂ ನಮಃ || ೬ ||

ಮಂತ್ರಸ್ತಾವದಯಂ ವಿಪಕ್ಷದಲನೇ ಸ್ತೋತ್ರಂ ಪವಿತ್ರಂ ಚ ತೇ
ಯಂತ್ರಂ ವಾದಿನಿಯಂತ್ರಣಂ ತ್ರಿಜಗತಾಂ ಜೈತ್ರಂ ಚ ಚಿತ್ರಂ ಚ ತೇ |
ಮಾತಃ ಶ್ರೀಬಗಳೇತಿ ನಾಮ ಲಲಿತಂ ಯಸ್ಯಾಸ್ತಿ ಜಂತೋರ್ಮುಖೇ
ತ್ವನ್ನಾಮಗ್ರಹಣೇನ ಸಂಸದಿ ಮುಖ ಸ್ತಂಭೋ ಭವೇದ್ವಾದಿನಾಮ್ || ೭ ||

ದುಷ್ಟಸ್ತಂಭನಮುಗ್ರವಿಘ್ನಶಮನಂ ದಾರಿದ್ರ್ಯವಿದ್ರಾವಣಂ
ಭೂಭೃದ್ಭೀಶಮನಂ ಚಲನ್ಮೃಗದೃಶಾಂ ಚೇತಸ್ಸಮಾಕರ್ಷಣಂ |
ಸೌಭಾಗ್ಯೈಕನಿಕೇತನಂ ಸಮದೃಶಃ ಕಾರುಣ್ಯಪೂರ್ಣಾಮೃತಂ
ಮೃತ್ಯೋರ್ಮಾರಣಮಾವಿರಸ್ತು ಪುರತೋ ಮಾತಸ್ತ್ವದೀಯಂ ವಪುಃ || ೮ ||

ಮಾತರ್ಭಂಜಯ ಮೇ ವಿಪಕ್ಷವದನಾಂ ಜಿಹ್ವಾಂ ಚ ಸಂಕೀಲಯ
ಬ್ರಾಹ್ಮೀಂ ಮುದ್ರಯ ನಾಶಯಾಶುಧಿಷಣಾಮುಗ್ರಾಂ ಗತಿಂ ಸ್ತಂಭಯ |
ಶತ್ರೂಂಶ್ಚೂರ್ಣಯ ದೇವಿ ತೀಕ್ಷ್ಣಗದಯಾ ಗೌರಾಂಗಿ ಪೀತಾಂಬರೇ
ವಿಘ್ನೌಘಂ ಬಗಳೇ ಹರ ಪ್ರಣಮತಾಂ ಕಾರುಣ್ಯಪೂರ್ಣೇಕ್ಷಣೇ || ೯ ||

ಮಾತರ್ಭೈರವಿ ಭದ್ರಕಾಳಿ ವಿಜಯೇ ವಾರಾಹಿ ವಿಶ್ವಾಶ್ರಯೇ
ಶ್ರೀವಿದ್ಯೇ ಸಮಯೇ ಮಹೇಶಿ ಬಗಳೇ ಕಾಮೇಶಿ ರಾಮೇ ರಮೇ |
ಮಾತಂಗಿ ತ್ರಿಪುರೇ ಪರಾತ್ಪರತರೇ ಸ್ವರ್ಗಾಪವರ್ಗಪ್ರದೇ
ದಾಸೋಽಹಂ ಶರಣಾಗತಃ ಕರುಣಯಾ ವಿಶ್ವೇಶ್ವರಿ ತ್ರಾಹಿಮಾಮ್ || ೧೦ ||

ಸಂರಂಭೇ ಸೌರಸಂಘೇ ಪ್ರಹರಣಸಮಯೇ ಬಂಧನೇವಾರಿಮಧ್ಯೇ
ವಿದ್ಯಾವಾದೇವಿವಾದೇ ಪ್ರತಿಕೃತಿನೃಪತೌ ದಿವ್ಯಕಾಲೇ ನಿಶಾಯಾಮ್ |
ವಶ್ಯೇ ವಾ ಸ್ತಂಭನೇ ವಾ ರಿಪುವಧಸಮಯೇ ನಿರ್ಜನೇ ವಾ ವನೇ ವಾ
ಗಚ್ಛಂಸ್ತಿಷ್ಠಂಸ್ತ್ರಿಕಾಲಂ ಯದಿ ಪಠತಿ ಶಿವಂ ಪ್ರಾಪ್ನುಯಾದಾಶು ಧೀರಃ || ೧೧ ||

ತ್ವಂ ವಿದ್ಯಾ ಪರಮಾ ತ್ರಿಲೋಕಜನನೀ ವಿಘ್ನೌಘಸಂಛೇದಿನೀ
ಯೋಷಾಕರ್ಷಣಕಾರಿಣೀ ತ್ರಿಜಗತಾಮಾನಂದಸಂವರ್ಧಿನೀ |
ದುಸ್ಫೋಟೋಚ್ಚಾಟನಕಾರಿಣೀ ಜನಮನಸ್ಸಂಮೋಹಸಂದಾಯಿನೀ
ಜಿಹ್ವಾಕೀಲನಭೈರವೀ ವಿಜಯತೇ ಬ್ರಹ್ಮಾಸ್ತ್ರಮಂತ್ರೋ ಯಥಾ || ೧೨ ||

ವಿದ್ಯಾಲಕ್ಷ್ಮೀಸ್ಸರ್ವಸೌಭಾಗ್ಯಮಾಯುಃ
ಪುತ್ರೈಃ ಪೌತ್ರೈಃ ಸರ್ವಸಾಮ್ರಾಜ್ಯಸಿದ್ಧಿಃ |
ಮಾನೋ ಭೋಗೋ ವಶ್ಯಮಾರೋಗ್ಯಸೌಖ್ಯಂ
ಪ್ರಾಪ್ತಂ ತತ್ತದ್ಭೂತಲೇಽಸ್ಮಿನ್ನರೇಣ || ೧೩ ||

ಯತ್ಕೃತಂ ಚ ಜಪಂ ಹೋಮಂ ಗದಿತಂ ಪರಮೇಶ್ವರೀ |
ದುಷ್ಟಾನಾಂ ನಿಗ್ರಹಾರ್ಥಾಯ ತದ್ಗೃಹಾಣ ನಮೋಽಸ್ತು ತೇ || ೧೪ ||

ಪೀತಾಂಬರಾಂ ತಾಂ ದ್ವಿಭುಜಾಂ ತ್ರಿನೇತ್ರಾಂ ಗಾತ್ರಗೋಜ್ಜ್ವಲಾಂ |
ಶಿಲಾಮುದ್ಗರಹಸ್ತಾಂ ಚ ಸ್ಮರೇತ್ತಾಂ ಬಗಳಾಮುಖೀಮ್ || ೧೫ ||

ಬ್ರಹ್ಮಾಸ್ತ್ರಮಿತಿ ವಿಖ್ಯಾತಂ ತ್ರಿಷು ಲೋಕೇಷು ವಿಶ್ರುತಂ |
ಗುರುಭಕ್ತಾಯ ದಾತವ್ಯಂ ನದೇಯಂ ಯಸ್ಯ ಕಸ್ಯಚಿತ್ || ೧೬ ||

ನಿತ್ಯಂ ಸ್ತೋತ್ರಮಿದಂ ಪವಿತ್ರಮಿಹ ಯೋ ದೇವ್ಯಾಃ ಪಠತ್ಯಾದರಾತ್
ಧೃತ್ವಾಯಂತ್ರಮಿದಂ ತಥೈವ ಸಮರೇ ಬಾಹೌ ಕರೇ ವಾ ಗಳೇ |
ರಾಜಾನೋಽಪ್ಯರಯೋ ಮದಾಂಧಕರಿಣಸ್ಸರ್ಪಾ ಮೃಗೇಂದ್ರಾದಿಕಾಃ
ತೇ ವೈ ಯಾಂತಿ ವಿಮೋಹಿತಾ ರಿಪುಗಣಾ ಲಕ್ಷ್ಮೀಃ ಸ್ಥಿರಾಸ್ಸಿದ್ಧಯಃ || ೧೭ ||

ಇತಿ ಶ್ರೀ ರುದ್ರಯಾಮಳೇ ತಂತ್ರೇ ಶ್ರೀ ಬಗಳಾಮುಖೀ ಸ್ತೋತ್ರಂ ||


ಇನ್ನಷ್ಟು ದಶಮಹಾವಿದ್ಯಾ ಸ್ತೋತ್ರಗಳು ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments

ನಿಮ್ಮದೊಂದು ಉತ್ತರ

error: Not allowed