Balakanda Sarga 53 – ಬಾಲಕಾಂಡ ತ್ರಿಪಂಚಾಶಃ ಸರ್ಗಃ (೫೩)


|| ಶಬಲಾನಿಷ್ಕ್ರಿಯಃ ||

ಏವಮುಕ್ತಾ ವಸಿಷ್ಠೇನ ಶಬಲಾ ಶತ್ರುಸೂದನ |
ವಿದಧೇ ಕಾಮಧುಕ್ಕಾಮಾನ್ಯಸ್ಯ ಯಸ್ಯ ಯಥೇಪ್ಸಿತಮ್ || ೧ ||

ಇಕ್ಷೂನ್ಮಧೂಂಸ್ತಥಾ ಲಾಜಾನ್ಮೈರೇಯಾಂಶ್ಚ ವರಾಸವಾನ್ |
ಪಾನಾನಿ ಚ ಮಹಾರ್ಹಾಣಿ ಭಕ್ಷ್ಯಾಂಶ್ಚೋಚ್ಚಾವಚಾಂಸ್ತಥಾ || ೨ ||

ಉಷ್ಣಾಢ್ಯಸ್ಯೌದನಸ್ಯಾತ್ರ ರಾಶಯಃ ಪರ್ವತೋಪಮಾಃ |
ಮೃಷ್ಟಾನ್ನಾನಿ ಚ ಸೂಪಾಶ್ಚ ದಧಿಕುಲ್ಯಾಸ್ತಥೈವ ಚ || ೩ ||

ನಾನಾಸ್ವಾದುರಸಾನಾಂ ಚ ಷಡ್ರಸಾನಾಂ ತಥೈವ ಚ | [ಷಾಡಬಾನಾಂ]
ಭೋಜನಾನಿ ಸುಪೂರ್ಣಾನಿ ಗೌಡಾನಿ ಚ ಸಹಸ್ರಶಃ || ೪ ||

ಸರ್ವಮಾಸೀತ್ಸುಸಂತುಷ್ಟಂ ಹೃಷ್ಟಪುಷ್ಟಜನಾಯುತಮ್ |
ವಿಶ್ವಾಮಿತ್ರಬಲಂ ರಾಮ ವಸಿಷ್ಠೇನಾಭಿತರ್ಪಿತಮ್ || ೫ ||

ವಿಶ್ವಾಮಿತ್ರೋಽಪಿ ರಾಜರ್ಷಿರ್ಹೃಷ್ಟಃ ಪುಷ್ಟಸ್ತದಾಭವತ್ |
ಸಾಂತಃಪುರವರೋ ರಾಜಾ ಸಬ್ರಾಹ್ಮಣಪುರೋಹಿತಃ || ೬ ||

ಸಾಮಾತ್ಯೋ ಮಂತ್ರಿಸಹಿತಃ ಸಭೃತ್ಯಃ ಪೂಜಿತಸ್ತದಾ |
ಯುಕ್ತಃ ಪರಮಹರ್ಷೇಣ ವಸಿಷ್ಠಮಿದಮಬ್ರವೀತ್ || ೭ ||

ಪೂಜಿತೋಽಹಂ ತ್ವಯಾ ಬ್ರಹ್ಮನ್ಪೂಜಾರ್ಹೇಣ ಸುಸತ್ಕೃತಃ |
ಶ್ರೂಯತಾಮಭಿಧಾಸ್ಯಾಮಿ ವಾಕ್ಯಂ ವಾಕ್ಯವಿಶಾರದ || ೮ ||

ಗವಾಂ ಶತಸಹಸ್ರೇಣ ದೀಯತಾಂ ಶಬಲಾ ಮಮ |
ರತ್ನಂ ಹಿ ಭಗವನ್ನೇತದ್ರತ್ನಹಾರೀ ಚ ಪಾರ್ಥಿವಃ || ೯ ||

ತಸ್ಮಾನ್ಮೇ ಶಬಲಾಂ ದೇಹಿ ಮಮೈಷಾ ಧರ್ಮತೋ ದ್ವಿಜ |
ಏವಮುಕ್ತಸ್ತು ಭಗವಾನ್ವಸಿಷ್ಠೋ ಮುನಿಸತ್ತಮಃ || ೧೦ ||

ವಿಶ್ವಾಮಿತ್ರೇಣ ಧರ್ಮಾತ್ಮಾ ಪ್ರತ್ಯುವಾಚ ಮಹೀಪತಿಮ್ |
ನಾಹಂ ಶತಸಹಸ್ರೇಣ ನಾಪಿ ಕೋಟಿಶತೈರ್ಗವಾಮ್ || ೧೧ ||

ರಾಜನ್ದಾಸ್ಯಾಮಿ ಶಬಲಾಂ ರಾಶಿಭೀ ರಜತಸ್ಯ ವಾ |
ನ ಪರಿತ್ಯಾಗಮರ್ಹೇಯಂ ಮತ್ಸಕಾಶಾದರಿಂದಮ || ೧೨ ||

ಶಾಶ್ವತೀ ಶಬಲಾ ಮಹ್ಯಂ ಕೀರ್ತಿರಾತ್ಮವತೋ ಯಥಾ |
ಅಸ್ಯಾಂ ಹವ್ಯಂ ಚ ಕವ್ಯಂ ಚ ಪ್ರಾಣಯಾತ್ರಾ ತಥೈವ ಚ || ೧೩ ||

ಆಯತ್ತಮಗ್ನಿಹೋತ್ರಂ ಚ ಬಲಿರ್ಹೋಮಸ್ತಥೈವ ಚ |
ಸ್ವಾಹಾಕಾರವಷಟ್ಕಾರೌ ವಿದ್ಯಾಶ್ಚ ವಿವಿಧಾಸ್ತಥಾ || ೧೪ ||

ಆಯತ್ತಮತ್ರ ರಾಜರ್ಷೇ ಸರ್ವಮೇತನ್ನ ಸಂಶಯಃ |
ಸರ್ವಸ್ವಮೇತತ್ಸತ್ಯೇನ ಮಮ ತುಷ್ಟಿಕರೀ ಸದಾ || ೧೫ ||

ಕಾರಣೈರ್ಬಹುಭೀ ರಾಜನ್ನ ದಾಸ್ಯೇ ಶಬಲಾಂ ತವ |
ವಸಿಷ್ಠೇನೈವಮುಕ್ತಸ್ತು ವಿಶ್ವಾಮಿತ್ರೋಽಬ್ರವೀತ್ತತಃ || ೧೬ ||

ಸಂರಬ್ಧತರಮತ್ಯರ್ಥಂ ವಾಕ್ಯಂ ವಾಕ್ಯವಿಶಾರದಃ |
ಹೈರಣ್ಯಕಕ್ಷ್ಯಾಗ್ರೈವೇಯಾನ್ಸುವರ್ಣಾಂಕುಶಭೂಷಿತಾನ್ || ೧೭ ||

ದದಾಮಿ ಕುಂಜರಾಣಾಂ ತೇ ಸಹಸ್ರಾಣಿ ಚತುರ್ದಶ |
ಹೈರಣ್ಯಾನಾಂ ರಥಾನಾಂ ಚ ಶ್ವೇತಾಶ್ವಾನಾಂ ಚತುರ್ಯುಜಾಮ್ || ೧೮ ||

ದದಾಮಿ ತೇ ಶತಾನ್ಯಷ್ಟೌ ಕಿಂಕಿಣೀಕವಿಭೂಷಿತಾನ್ |
ಹಯಾನಾಂ ದೇಶಜಾತಾನಾಂ ಕುಲಜಾನಾಂ ಮಹೌಜಸಾಮ್ || ೧೯ ||

ಸಹಸ್ರಮೇಕಂ ದಶ ಚ ದದಾಮಿ ತವ ಸುವ್ರತ |
ನಾನಾವರ್ಣವಿಭಕ್ತಾನಾಂ ವಯಃಸ್ಥಾನಾಂ ತಥೈವ ಚ || ೨೦ ||

ದದಾಮ್ಯೇಕಾಂ ಗವಾಂ ಕೋಟಿಂ ಶಬಲಾ ದೀಯತಾಂ ಮಮ |
ಯಾವದಿಚ್ಛಸಿ ರತ್ನಂ ವಾ ಹಿರಣ್ಯಂ ವಾ ದ್ವಿಜೋತ್ತಮ || ೨೧ ||

ತಾವದ್ದಾಸ್ಯಾಮಿ ತತ್ಸರ್ವಂ ಶಬಲಾ ದೀಯತಾಂ ಮಮ |
ಏವಮುಕ್ತಸ್ತು ಭಗವಾನ್ವಿಶ್ವಾಮಿತ್ರೇಣ ಧೀಮತಾ || ೨೨ ||

ನ ದಾಸ್ಯಾಮೀತಿ ಶಬಲಾಂ ಪ್ರಾಹ ರಾಜನ್ಕಥಂಚನ |
ಏತದೇವ ಹಿ ಮೇ ರತ್ನಮೇತದೇವ ಹಿ ಮೇ ಧನಮ್ || ೨೩ ||

ಏತದೇವ ಹಿ ಸರ್ವಸ್ವಮೇತದೇವ ಹಿ ಜೀವಿತಮ್ |
ದರ್ಶಶ್ಚ ಪೌರ್ಣಮಾಸಶ್ಚ ಯಜ್ಞಾಶ್ಚೈವಾಪ್ತದಕ್ಷಿಣಾಃ || ೨೪ ||

ಏತದೇವ ಹಿ ಮೇ ರಾಜನ್ವಿವಿಧಾಶ್ಚ ಕ್ರಿಯಾಸ್ತಥಾ |
ಅದೋಮೂಲಾಃ ಕ್ರಿಯಾಃ ಸರ್ವಾ ಮಮ ರಾಜನ್ನ ಸಂಶಯಃ |
ಬಹುನಾ ಕಿಂ ಪ್ರಲಾಪೇನ ನ ದಾಸ್ಯೇ ಕಾಮದೋಹಿನೀಮ್ || ೨೫ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ತ್ರಿಪಂಚಾಶಃ ಸರ್ಗಃ || ೫೩ ||

ಬಾಲಕಾಂಡ ಚತುಃಪಂಚಾಶಃ ಸರ್ಗಃ (೫೪) >>


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಬಾಲಕಾಂಡ ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed