Read in తెలుగు / ಕನ್ನಡ / தமிழ் / देवनागरी / English (IAST)
|| ಮಿಥಿಲಾಪ್ರಸ್ಥಾನಮ್ ||
ಅಥ ತಾಂ ರಜನೀಂ ತತ್ರ ಕೃತಾರ್ಥೌ ರಾಮಲಕ್ಷ್ಮಣೌ |
ಊಷತುರ್ಮುದಿತೌ ವೀರೌ ಪ್ರಹೃಷ್ಟೇನಾಂತರಾತ್ಮನಾ || ೧ ||
ಪ್ರಭಾತಾಯಾಂ ತು ಶರ್ವರ್ಯಾಂ ಕೃತಪೌರ್ವಾಹ್ಣಿಕಕ್ರಿಯೌ |
ವಿಶ್ವಾಮಿತ್ರಮೃಷೀಂಶ್ಚಾನ್ಯಾನ್ ಸಹಿತಾವಭಿಜಗ್ಮತುಃ || ೨ ||
ಅಭಿವಾದ್ಯ ಮುನಿಶ್ರೇಷ್ಠಂ ಜ್ವಲಂತಮಿವ ಪಾವಕಮ್ |
ಊಚತುರ್ಮಧುರೋದಾರಂ ವಾಕ್ಯಂ ಮಧುರಭಾಷಿಣೌ || ೩ ||
ಇಮೌ ಸ್ಮ ಮುನಿಶಾರ್ದೂಲ ಕಿಂಕರೌ ಸಮುಪಾಗತೌ |
ಆಜ್ಞಾಪಯ ಯಥೇಷ್ಟಂ ವೈ ಶಾಸನಂ ಕರವಾವ ಕಿಮ್ || ೪ ||
ಏವಮುಕ್ತಾಸ್ತತಸ್ತಾಭ್ಯಾಂ ಸರ್ವ ಏವ ಮಹರ್ಷಯಃ |
ವಿಶ್ವಾಮಿತ್ರಂ ಪುರಸ್ಕೃತ್ಯ ರಾಮಂ ವಚನಮಬ್ರುವನ್ || ೫ ||
ಮೈಥಿಲಸ್ಯ ನರಶ್ರೇಷ್ಠ ಜನಕಸ್ಯ ಭವಿಷ್ಯತಿ |
ಯಜ್ಞಃ ಪರಮಧರ್ಮಿಷ್ಠಸ್ತಸ್ಯ ಯಾಸ್ಯಾಮಹೇ ವಯಮ್ || ೬ ||
ತ್ವಂ ಚೈವ ನರಶಾರ್ದೂಲ ಸಹಾಸ್ಮಾಭಿರ್ಗಮಿಷ್ಯಸಿ |
ಅದ್ಭುತಂ ಚ ಧನೂರತ್ನಂ ತತ್ರೈಕಂ ದ್ರಷ್ಟುಮರ್ಹಸಿ || ೭ ||
ತದ್ಧಿ ಪೂರ್ವಂ ನರಶ್ರೇಷ್ಠ ದತ್ತಂ ಸದಸಿ ದೈವತೈಃ |
ಅಪ್ರಮೇಯಬಲಂ ಘೋರಂ ಮಖೇ ಪರಮಭಾಸ್ವರಮ್ || ೮ ||
ನಾಸ್ಯ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ |
ಕರ್ತುಮಾರೋಪಣಂ ಶಕ್ತಾ ನ ಕಥಂಚನ ಮಾನುಷಾಃ || ೯ ||
ಧನುಷಸ್ತಸ್ಯ ವೀರ್ಯಂ ಹಿ ಜಿಜ್ಞಾಸಂತೋ ಮಹೀಕ್ಷಿತಃ |
ನ ಶೇಕುರಾರೋಪಯಿತುಂ ರಾಜಪುತ್ರಾ ಮಹಾಬಲಾಃ || ೧೦ ||
ತದ್ಧನುರ್ನರಶಾರ್ದೂಲ ಮೈಥಿಲಸ್ಯ ಮಹಾತ್ಮನಃ |
ತತ್ರ ದ್ರಕ್ಷ್ಯಸಿ ಕಾಕುತ್ಸ್ಥ ಯಜ್ಞಂ ಚಾದ್ಭುತದರ್ಶನಮ್ || ೧೧ ||
ತದ್ಧಿ ಯಜ್ಞಫಲಂ ತೇನ ಮೈಥಿಲೇನೋತ್ತಮಂ ಧನುಃ |
ಯಾಚಿತಂ ನರಶಾರ್ದೂಲ ಸುನಾಭಂ ಸರ್ವದೈವತೈಃ || ೧೨ ||
ಆಯಾಗಭೂತಂ ನೃಪತೇಸ್ತಸ್ಯ ವೇಶ್ಮನಿ ರಾಘವ |
ಅರ್ಚಿತಂ ವಿವಿಧೈರ್ಗಂಧೈರ್ಧೂಪೈಶ್ಚಾಗರುಗಂಧಿಭಿಃ || ೧೩ ||
ಏವಮುಕ್ತ್ವಾ ಮುನಿವರಃ ಪ್ರಸ್ಥಾನಮಕರೋತ್ತದಾ |
ಸರ್ಷಿಸಂಘಃ ಸಕಾಕುತ್ಸ್ಥ ಆಮಂತ್ರ್ಯ ವನದೇವತಾಃ || ೧೪ ||
ಸ್ವಸ್ತಿ ವೋಽಸ್ತು ಗಮಿಷ್ಯಾಮಿ ಸಿದ್ಧಃ ಸಿದ್ಧಾಶ್ರಮಾದಹಮ್ |
ಉತ್ತರೇ ಜಾಹ್ನವೀತೀರೇ ಹಿಮವಂತಂ ಶಿಲೋಚ್ಚಯಮ್ || ೧೫ ||
ಪ್ರದಕ್ಷಿಣಂ ತತಃ ಕೃತ್ವಾ ಸಿದ್ಧಾಶ್ರಮಮನುತ್ತಮಮ್ |
ಉತ್ತರಾಂ ದಿಶಮುದ್ದಿಶ್ಯ ಪ್ರಸ್ಥಾತುಮುಪಚಕ್ರಮೇ || ೧೬ ||
ತಂ ಪ್ರಯಾಂತಂ ಮುನಿವರಮನ್ವಯಾದನುಸಾರಿಣಾಮ್ |
ಶಕಟೀಶತಮಾತ್ರಂ ಚ ಪ್ರಯಾತೇ ಬ್ರಹ್ಮವಾದಿನಾಮ್ || ೧೭ || [ಪ್ರಯಾಣೇ]
ಮೃಗಪಕ್ಷಿಗಣಾಶ್ಚೈವ ಸಿದ್ಧಾಶ್ರಮನಿವಾಸಿನಃ |
ಅನುಜಗ್ಮುರ್ಮಹಾತ್ಮಾನಂ ವಿಶ್ವಾಮಿತ್ರಂ ಮಹಾಮುನಿಮ್ || ೧೮ ||
ನಿವರ್ತಯಾಮಾಸ ತತಃ ಪಕ್ಷಿಸಂಘಾನ್ಮೃಗಾನಪಿ |
ತೇ ಗತ್ವಾ ದೂರಮಧ್ವಾನಂ ಲಂಬಮಾನೇ ದಿವಾಕರೇ || ೧೯ ||
ವಾಸಂ ಚಕ್ರುರ್ಮುನಿಗಣಾಃ ಶೋಣಕೂಲೇ ಸಮಾಗತಾಃ |
ತೇಽಸ್ತಂ ಗತೇ ದಿನಕರೇ ಸ್ನಾತ್ವಾ ಹುತಹುತಾಶನಾಃ || ೨೦ ||
ವಿಶ್ವಾಮಿತ್ರಂ ಪುರಸ್ಕೃತ್ಯ ನಿಷೇದುರಮಿತೌಜಸಃ |
ರಾಮೋ ಹಿ ಸಹಸೌಮಿತ್ರಿರ್ಮುನೀಂಸ್ತಾನಭಿಪೂಜ್ಯ ಚ || ೨೧ ||
ಅಗ್ರತೋ ನಿಷಸಾದಾಥ ವಿಶ್ವಾಮಿತ್ರಸ್ಯ ಧೀಮತಃ |
ಅಥ ರಾಮೋ ಮಹಾತೇಜಾ ವಿಶ್ವಾಮಿತ್ರಂ ಮಹಾಮುನಿಮ್ || ೨೨ ||
ಪಪ್ರಚ್ಛ ನರಶಾರ್ದೂಲಃ ಕೌತೂಹಲಸಮನ್ವಿತಃ |
ಭಗವನ್ಕೋನ್ವಯಂ ದೇಶಃ ಸಮೃದ್ಧವನಶೋಭಿತಃ || ೨೩ ||
ಶ್ರೋತುಮಿಚ್ಛಾಮಿ ಭದ್ರಂ ತೇ ವಕ್ತುಮರ್ಹಸಿ ತತ್ತ್ವತಃ |
ಚೋದಿತೋ ರಾಮವಾಕ್ಯೇನ ಕಥಯಾಮಾಸ ಸುವ್ರತಃ |
ತಸ್ಯ ದೇಶಸ್ಯ ನಿಖಿಲಮೃಷಿಮಧ್ಯೇ ಮಹಾತಪಾಃ || ೨೪ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ಏಕತ್ರಿಂಶಃ ಸರ್ಗಃ || ೩೧ ||
ಬಾಲಕಾಂಡ ದ್ವಾತ್ರಿಂಶಃ ಸರ್ಗಃ (೩೨) >>
ಸಂಪೂರ್ಣ ವಾಲ್ಮೀಕಿ ರಾಮಾಯಣೇ ಬಾಲಕಾಂಡ ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.