Ayodhya Kanda Sarga 43 – ಅಯೋಧ್ಯಾಕಾಂಡ ತ್ರಿಚತ್ವಾರಿಂಶಃ ಸರ್ಗಃ (೪೩)


|| ಕೌಸಲ್ಯಾಪರಿದೇವಿತಮ್ ||

ತತಃ ಸಮೀಕ್ಷ್ಯ ಶಯನೇ ಸನ್ನಂ ಶೋಕೇನ ಪಾರ್ಥಿವಮ್ |
ಕೌಸಲ್ಯಾ ಪುತ್ರಶೋಕಾರ್ತಾ ತಮುವಾಚ ಮಹೀಪತಿಮ್ || ೧ ||

ರಾಘವೇ ನರಶಾರ್ದೂಲೇ ವಿಷಮುಪ್ತ್ವಾಹಿಜಿಹ್ಮಗಾ |
ವಿಚರಿಷ್ಯತಿ ಕೈಕೇಯೀ ನಿರ್ಮುಕ್ತೇವ ಹಿ ಪನ್ನಗೀ || ೨ ||

ವಿವಾಸ್ಯ ರಾಮಂ ಸುಭಗಾ ಲಬ್ಧಕಾಮಾ ಸಮಾಹಿತಾ |
ತ್ರಾಸಯಿಷ್ಯತಿ ಮಾಂ ಭೂಯೋ ದುಷ್ಟಾಹಿರಿವ ವೇಶ್ಮನಿ || ೩ ||

ಅಥ ಸ್ಮ ನಗರೇ ರಾಮಶ್ಚರನ್ಭೈಕ್ಷಂ ಗೃಹೇ ವಸೇತ್ |
ಕಾಮಕಾರೋ ವರಂ ದಾತುಮಪಿ ದಾಸಂ ಮಮಾತ್ಮಜಮ್ || ೪ ||

ಪಾತಯಿತ್ವಾ ತು ಕೈಕೇಯ್ಯಾ ರಾಮಂ ಸ್ಥಾನಾದ್ಯಥೇಷ್ಟತಃ |
ಪ್ರದಿಷ್ಟೋ ರಕ್ಷಸಾಂ ಭಾಗಃ ಪರ್ವಣೀವಾಹಿತಾಗ್ನಿನಾ || ೫ ||

ಗಜರಾಜಗತಿರ್ವೀರೋ ಮಹಾಬಾಹುರ್ಧನುರ್ಧರಃ |
ವನಮಾವಿಶತೇ ನೂನಂ ಸಭಾರ್ಯಃ ಸಹಲಕ್ಷ್ಮಣಃ || ೬ ||

ವನೇ ತ್ವದೃಷ್ಟದುಃಖಾನಾಂ ಕೈಕೇಯ್ಯಾಽನುಮತೇ ತ್ವಯಾ |
ತ್ಯಕ್ತಾನಾಂ ವನವಾಸಾಯ ಕಾನ್ವವಸ್ಥಾ ಭವಿಷ್ಯತಿ || ೭ ||

ತೇ ರತ್ನಹೀನಾಸ್ತರುಣಾಃ ಫಲಕಾಲೇ ವಿವಾಸಿತಾಃ |
ಕಥಂ ವತ್ಸ್ಯಂತಿ ಕೃಪಣಾಃ ಫಲಮೂಲೈಃ ಕೃತಾಶನಾಃ || ೮ ||

ಅಪೀದಾನೀಂ ಸ ಕಾಲಃ ಸ್ಯಾನ್ಮಮ ಶೋಕಕ್ಷಯಃ ಶಿವಃ |
ಸಭಾರ್ಯಂ ಯತ್ಸಹ ಭ್ರಾತ್ರಾ ಪಶ್ಯೇಯಮಿಹ ರಾಘವಮ್ || ೯ ||

ಸುಪ್ತ್ವೇವೋಪಸ್ಥಿತೌ ವೀರೌ ಕದಾಯೋಧ್ಯಾಂ ಗಮಿಷ್ಯತಃ |
ಯಶಸ್ವಿನೀ ಹೃಷ್ಟಜನಾ ಸೂಚ್ಛ್ರಿತಧ್ವಜಮಾಲಿನೀ || ೧೦ ||

ಕದಾ ಪ್ರೇಕ್ಷ್ಯ ನರವ್ಯಾಘ್ರಾವರಣ್ಯಾತ್ಪುನರಾಗತೌ |
ನಂದಿಷ್ಯತಿ ಪುರೀ ಹೃಷ್ಟಾ ಸಮುದ್ರ ಇವ ಪರ್ವಣಿ || ೧೧ ||

ಕದಾಽಯೋಧ್ಯಾಂ ಮಹಾಬಾಹುಃ ಪುರೀಂ ವೀರಃ ಪ್ರವೇಕ್ಷ್ಯತಿ |
ಪುರಸ್ಕೃತ್ಯ ರಥೇ ಸೀತಾಂ ವೃಷಭೋ ಗೋವಧೂಮಿವ || ೧೨ ||

ಕದಾ ಪ್ರಾಣಿಸಹಸ್ರಾಣಿ ರಾಜಮಾರ್ಗೇ ಮಮಾತ್ಮಜೌ |
ಲಾಜೈರವಕರಿಷ್ಯಂತಿ ಪ್ರವಿಶಂತಾವರಿಂದಮೌ || ೧೩ ||

ಪ್ರವಿಶಂತೌ ಕದಾಽಯೋಧ್ಯಾಂ ದ್ರಕ್ಷ್ಯಾಮಿ ಶುಭಕುಂಡಲೌ |
ಉದಗ್ರಾಯುಧನಿಸ್ತ್ರಿಂಶೌ ಸಶೃಂಗಾವಿವ ಪರ್ವತೌ || ೧೪ ||

ಕದಾ ಸುಮನಸಃ ಕನ್ಯಾ ದ್ವಿಜಾತೀನಾಂ ಫಲಾನಿ ಚ |
ಪ್ರದಿಶಂತಃ ಪುರೀಂ ಹೃಷ್ಟಾಃ ಕರಿಷ್ಯಂತಿ ಪ್ರದಕ್ಷಿಣಮ್ || ೧೫ ||

ಕದಾ ಪರಿಣತೋ ಬುದ್ಧ್ಯಾ ವಯಸಾ ಚಾಮರಪ್ರಭಃ |
ಅಭ್ಯುಪೈಷ್ಯತಿ ಧರ್ಮಜ್ಞಸ್ತ್ರಿವರ್ಷ ಇವ ಲಾಲಯನ್ || ೧೬ ||

ನಿಸ್ಸಂಶಯಂ ಮಯಾ ಮನ್ಯೇ ಪುರಾ ವೀರ ಕದರ್ಯಯಾ |
ಪಾತುಕಾಮೇಷು ವತ್ಸೇಷು ಮಾತೃಣಾಂ ಶಾತಿತಾಃ ಸ್ತನಾಃ || ೧೭ ||

ಸಾಹಂ ಗೌರಿವ ಸಿಂಹೇನ ವಿವತ್ಸಾ ವತ್ಸಲಾ ಕೃತಾ |
ಕೈಕೇಯ್ಯಾ ಪುರುಷವ್ಯಾಘ್ರ ಬಾಲವತ್ಸೇವ ಗೌರ್ಬಲಾತ್ || ೧೮ ||

ನ ಹಿ ತಾವದ್ಗುಣೈರ್ಜುಷ್ಟಂ ಸರ್ವಶಾಸ್ತ್ರವಿಶಾರದಮ್ |
ಏಕಪುತ್ರಾ ವಿನಾ ಪುತ್ರಮಹಂ ಜೀವಿತುಮುತ್ಸಹೇ || ೧೯ ||

ನ ಹಿ ಮೇ ಜೀವಿತೇ ಕಿಂಚಿತ್ಸಾಮರ್ಥ್ಯಮಿಹ ಕಲ್ಪ್ಯತೇ |
ಅಪಶ್ಯಂತ್ಯಾಃ ಪ್ರಿಯಂ ಪುತ್ರಂ ಮಹಾಬಾಹುಂ ಮಹಾಬಲಮ್ || ೨೦ ||

ಅಯಂ ಹಿ ಮಾಂ ದೀಪಯತೇ ಸಮುತ್ಥಿತಃ
ತನೂಜಶೋಕಪ್ರಭವೋ ಹುತಾಶನಃ |
ಮಹೀಮಿಮಾಂ ರಶ್ಮಿಭಿರುದ್ಧತಪ್ರಭೋ
ಯಥಾ ನಿದಾಘೇ ಭಗವಾನ್ದಿವಾಕರಃ || ೨೧ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅಯೋಧ್ಯಾಕಾಂಡೇ ತ್ರಿಚತ್ವಾರಿಂಶಃ ಸರ್ಗಃ || ೪೩ ||

ಅಯೋಧ್ಯಾಕಾಂಡ ಚತುಶ್ಚತ್ವಾರಿಂಶಃ ಸರ್ಗಃ (೪೪) >>


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಅಯೋಧ್ಯಕಾಂಡ ನೋಡಿ.


పైరసీ ప్రకటన : నాగేంద్రాస్ న్యూ గొల్లపూడి వీరాస్వామి సన్ మరియు శ్రీఆదిపూడి వెంకటశివసాయిరామ్ గారు కలిసి మా రెండు పుస్తకాలను ("శ్రీ వారాహీ స్తోత్రనిధి" మరియు "శ్రీ శ్యామలా స్తోత్రనిధి") ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed