Read in తెలుగు / ಕನ್ನಡ / தமிழ் / देवनागरी / English (IAST)
ಪ್ರಾತರ್ವೈದಿಕಕರ್ಮತಃ ತತ್ತದನುಸದ್ವೇದಾನ್ತಸಚ್ಚಿನ್ತಯಾ
ಪಶ್ಚಾದ್ಭಾರತಮೋಕ್ಷಧರ್ಮಕಥಯಾ ವಾಸಿಷ್ಠರಾಮಾಯಣಾತ್ |
ಸಾಯಂ ಭಾಗವತಾರ್ಥತತ್ತ್ವಕಥಯಾ ರಾತ್ರೌ ನಿದಿಧ್ಯಾಸನಾತ್
ಕಾಲೋ ಗಚ್ಛತು ನಃ ಶರೀರಭರಣಂ ಪ್ರಾರಬ್ಧಕಾನ್ತಾರ್ಪಿತಮ್ || ೧ ||
ಅಜ್ಞಾನಂ ತ್ಯಜ ಹೇ ಮನೋ ಮಮ ಸದಾ ಬ್ರಹ್ಮಾತ್ಮಸದ್ಭಾವನಾತ್
ಸಂಕಲ್ಪಾನಖಿಲಾನಪಿ ತ್ಯಜ ಜಗನ್ಮಿಥ್ಯಾತ್ವ ಸಮ್ಭಾವನಾತ್ |
ಕಾಮಂ ಸಾಧನಸಾಧನಾಶ್ರಮ ಪರಿಧ್ಯಾನಾದಜಸ್ರಂ ತ್ಯಜ
ಕ್ರೋಧಂ ತು ಕ್ಷಮಯಾ ಸದಾ ಜಹಿ ಬಲಾಲ್ಲೋಭಂ ತು ಸನ್ತೋಷತಃ || ೨ ||
ಜಿಹ್ವೋಪಸ್ಥಸುಖ ಸಭ್ರಮಂ ತ್ಯಜ ಮನಃಪರ್ಯನ್ತ ದುಃಖೇಕ್ಷಣಾತ್
ಪಾರುಷ್ಯಂ ಮೃದುಭಾಷಣಾತ್ತ್ಯಜ ವೃಥಾಲಾಪಶ್ರಮಂ ಮೌನತಃ |
ದುಸ್ಸಙ್ಗಂ ತ್ಯಜ ಸಾಧುಸಙ್ಗಮಬಲಾದ್ಗರ್ವಂ ತು ಭಙ್ಗೇಕ್ಷಣಾತ್
ನಿನ್ದಾದುಃಖ ಅನಿನ್ದ್ಯದೇವಮುನಿಭಿರ್ನಿನ್ದಾ ಕಥಾ ಸಂಸ್ಕೃತೇಃ || ೩ ||
ನಿದ್ರಾಂ ಸಾತ್ವಿಕ ವಸ್ತು ಸೇವನತಯಾ ಸ್ವಪ್ನಂ ಸದಾ ಜಾಗರಾತ್
ರೋಗಾನ್ ಜೀರ್ಣಸಿತಾಶನಾದ್ದೈನ್ಯಂ ಮಹಾಧೈರ್ಯತಃ |
ಅರ್ಥಾನರ್ಥ ಪರಿಗ್ರಹಂ ಚ ವೃಥಾ ಸಂಸರ್ಗ ಸನ್ತ್ಯಾಗತಃ
ಸ್ತ್ರೀ ವಾಞ್ಛಾಂ ದೋಷದರ್ಶನಬಲಾದ್ದುಃಖಂ ಸುಖಾತ್ಮೇಕ್ಷಣಾತ್ || ೪ ||
ದಾರಾಸಕ್ತಿಮನಾದರಾತ್ಸುತಧನಾಸಕ್ತಿಂ ತ್ವನಿತ್ಯತ್ವತಃ
ಸ್ನೇಹಂ ಮೋಹ ವಿಸರ್ಜನಾತ್ಕರುಣಯಾ ನೈಷ್ಠುರ್ಯಮನ್ತಸ್ತ್ಯಜ |
ಔದಾಸೀನ್ಯ ಸಮಾಶ್ರಯಾತ್ತ್ಯಜ ಸುಹ್ರುನ್ಮಿತ್ರಾರಿ ದುರ್ವಾಸನಾ
ಸರ್ವಾನರ್ಥಕರಾನ್ ದಶೇನ್ದ್ರಿಯರಿಪೂನೇಕಾನ್ತವಾಸಾನ್ ಜಹಿ || ೫ ||
ಆಲಸ್ಯಂ ತ್ವರಯಾ ಶ್ರಮಂ ಶ್ರಮಧಿಯಾ ತನ್ದ್ರೀಂ ಸಮುತ್ಥಾನತಃ
ಭೇದ ಭ್ರಾನ್ತ್ಯಭೇದದರ್ಶನಬಲಾತ್ತಾಂ ಮಿಥ್ಯಾತ್ವತಃ ಸತ್ಯತಾಮ್ |
ಮರ್ಮೋಕ್ತಿಂ ನಿಜ ಮರ್ಮ ಕರ್ಮ ಕಥಯಾ ಕ್ರೋಧಂ ಸ್ವಸಾಮ್ಯೇಕ್ಷಣಾತ್
ಆಕ್ರೋಶಂ ಕುಶಲೋಕ್ತಿತಸ್ಯ ಚ ಮನಶ್ಛಿನ್ದ್ಯಪ್ರಮಾದೋ ಭಯಮ್ || ೬ ||
ಭೂತಾರ್ಥಸ್ಮರಣಂ ವೃಥಾ ಭ್ರಮ ಧಿಯಾ ಪ್ರಾಪ್ತಂ ತು ಹಾನೇಕ್ಷಣಾತ್
ಭವ್ಯಾರ್ಥವ್ಯಸನಂ ಸದಾ ತ್ಯಜ ಪ್ರಾರಬ್ಧ ಚೋದ್ಯೇಕ್ಷಣಾತ್ |
ಶಿಷ್ಟಾಶಿಷ್ಟ ಜನಕ್ರಿಯಾಂ ವೃಥಾ ಚ ಕಷ್ಟಾನುಸನ್ಧಾನತಃ
ಸ್ನೇಹಾದ್ವೇಷಮತಿಂ ಸದಾ ತ್ಯಜ ಜನಂ ಭಸ್ಮಾಂಸ್ತಥಾ ಸಂಸ್ಮೃತೇಃ || ೭ ||
ಅಧ್ಯಾತ್ಮಾದಿ ಭವಂ ಸದಾ ತ್ಯಜ ಮನಸ್ತಾಪಂ ಸ್ವಭಾವೇಕ್ಷಣಾತ್
ವೈಷಮ್ಯಂ ಸಮಭಾವತಃ ಪರಕಥಾ ವಿಕ್ಷೇಪಮಕ್ಷೋಭತಃ |
ಧಿಕ್ಕಾರಾದಿ ಭವನ್ತು ದುಃಖಮನಿಶಂ ತದ್ಯೋಗ್ಯತಾ ಭಾವನಾತ್
ತಜ್ಞಾತಜ್ಞ ಶಿಶೂನ್ಕ್ಷಮಸ್ವ ಕೃಪಯಾ ಕರ್ಮಕ್ಷಯಾ ತಾಡನಮ್ || ೮ ||
ಆಯುರ್ಗಚ್ಛತಿ ಪೇಟಿಕಾಮಿವ ಜಲಂ ಸನ್ತ್ಯಜ್ಯದೇಹಂ ಜವಾತ್
ಗಚ್ಛನ್ತೀನ್ದ್ರಿಯಶಕ್ತಯೋಽಪಿ ಕುಲಟಾ ಯದ್ವನ್ನರಂ ನಿರ್ಧನಮ್ |
ಪ್ರಜ್ಞಾಂ ಗಚ್ಛತಿ ಧಾವದಾಹ ಸಮಯೇ ನೀಡಂ ಮೃಗೀಪಕ್ಷಿವತ್
ಜ್ಞಾತ್ವಾ ಸರ್ವರಮಾಶ್ರಯಮಾತ್ಮ ಪದವೀಂ ದೇಹ ವೃಥಾ ಮಾ ಕೃತಾಃ || ೯ ||
ಧೈರ್ಯೈರಾವತ ಶಾನ್ತಿ ಧೇನು ದಮನಾ ಮನ್ದಾರ ವೃಕ್ಷಂ ಸದಾ
ಮೈತ್ರ್ಯಾದ್ಯಪ್ಸರಸಂ ವಿವೇಕ ತುರಗಂ ಸನ್ತೋಷ ಚಿನ್ತಾಮಣಿಮ್ |
ಆತ್ಮಜ್ಞಾನ ಮಹಾಮೃತಂ ಸಮರಸಂ ವೈರಾಗ್ಯ ಚನ್ದ್ರೋದಯಂ
ವೇದಾನ್ತಾರ್ಣವಮಾಶ್ರಯನ್ನನುದಿನಂ ಸೇವಸ್ವ ಮುಕ್ತಿ ಶ್ರಿಯಮ್ || ೧೦ ||
ಪ್ರಸಾದಾದ್ದಕ್ಷಿಣಾಮೂರ್ತೇಃ ಶೃತ್ಯಾಚಾರ್ಯ ಪ್ರಸಾದತಃ |
ದುರ್ವಾಸನಾ ಪ್ರತೀಕಾರ ದಶಕಂ ರಚಿತಂ ಮಯಾ ||
ಇತಿ ಸ್ವಾಮಿ ವಿದ್ಯಾರಣ್ಯವಿರಚಿತಂ ದುರ್ವಾಸನಾಪ್ರತಿಕಾರದಶಕಂ ಸಂಪೂರ್ಣಮ್ |
ಇನ್ನಷ್ಟು ವಿವಿಧ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.