Read in తెలుగు / ಕನ್ನಡ / தமிழ் / देवनागरी / English (IAST)
(ಗಮನಿಸಿ: ಈ ಸ್ತೋತ್ರವು “ಪ್ರಭಾತ ಸ್ತೋತ್ರನಿಧಿ” ಪಾರಾಯಣ ಗ್ರಂಥದಲ್ಲಿ ಇದೆ. Click here to buy.)
ವಿಘ್ನೇಶ ವಿಘ್ನಚಯಖಂಡನನಾಮಧೇಯ
ಶ್ರೀಶಂಕರಾತ್ಮಜ ಸುರಾಧಿಪವಂದ್ಯಪಾದ |
ದುರ್ಗಾಮಹಾವ್ರತಫಲಾಖಿಲಮಂಗಳಾತ್ಮನ್
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೧ ||
ಸತ್ಪದ್ಮರಾಗಮಣಿವರ್ಣಶರೀರಕಾಂತಿಃ
ಶ್ರೀಸಿದ್ಧಿಬುದ್ಧಿಪರಿಚರ್ಚಿತಕುಂಕುಮಶ್ರೀಃ |
ವಕ್ಷಃಸ್ಥಲೇ ವಲಯಿತಾತಿಮನೋಜ್ಞಶುಂಡೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೨ ||
ಪಾಶಾಂಕುಶಾಬ್ಜಪರಶೂಂಶ್ಚ ದಧಚ್ಚತುರ್ಭಿ-
-ರ್ದೋರ್ಭಿಶ್ಚ ಶೋಣಕುಸುಮಸ್ರಗುಮಾಂಗಜಾತಃ |
ಸಿಂದೂರಶೋಭಿತಲಲಾಟವಿಧುಪ್ರಕಾಶೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೩ ||
ಕಾರ್ಯೇಷು ವಿಘ್ನಚಯಭೀತವಿರಿಂಚಮುಖ್ಯೈಃ
ಸಂಪೂಜಿತಃ ಸುರವರೈರಪಿ ಮೋದಕಾದ್ಯೈಃ |
ಸರ್ವೇಷು ಚ ಪ್ರಥಮಮೇವ ಸುರೇಷು ಪೂಜ್ಯೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೪ ||
ಶೀಘ್ರಾಂಚನಸ್ಖಲನತುಂಗರವೋರ್ಧ್ವಕಂಠ-
-ಸ್ಥೂಲೇಂದುರುದ್ರಗಣಹಾಸಿತದೇವಸಂಘಃ |
ಶೂರ್ಪಶ್ರುತಿಶ್ಚ ಪೃಥುವರ್ತುಲತುಂಗತುಂದೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೫ ||
ಯಜ್ಞೋಪವೀತಪದಲಂಭಿತನಾಗರಾಜ
ಮಾಸಾದಿಪುಣ್ಯದದೃಶೀಕೃತಋಕ್ಷರಾಜಃ |
ಭಕ್ತಾಭಯಪ್ರದ ದಯಾಲಯ ವಿಘ್ನರಾಜ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೬ ||
ಸದ್ರತ್ನಸಾರತತಿರಾಜಿತಸತ್ಕಿರೀಟಃ
ಕೌಸುಂಭಚಾರುವಸನದ್ವಯ ಊರ್ಜಿತಶ್ರೀಃ |
ಸರ್ವತ್ರಮಂಗಳಕರಸ್ಮರಣಪ್ರತಾಪೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೭ ||
ದೇವಾಂತಕಾದ್ಯಸುರಭೀತಸುರಾರ್ತಿಹರ್ತಾ
ವಿಜ್ಞಾನಬೋಧನವರೇಣ ತಮೋಽಪಹರ್ತಾ |
ಆನಂದಿತತ್ರಿಭುವನೇಶ ಕುಮಾರಬಂಧೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೮ ||
ಇತಿ ಶ್ರೀಮುದ್ಗಲಪುರಾಣೇ ಶ್ರೀಸಿದ್ಧಿವಿನಾಯಕ ಸ್ತೋತ್ರಂ ಸಂಪೂರ್ಣಮ್ |
ಗಮನಿಸಿ: ಮೇಲೆ ಕೊಟ್ಟಿರುವ ಸ್ತೋತ್ರವು ಈ ಪುಸ್ತಕದಲ್ಲೂ ಇದೆ.
ಪ್ರಭಾತ ಸ್ತೋತ್ರನಿಧಿ
(ನಿತ್ಯ ಪಾರಾಯಣ ಗ್ರಂಥ)
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.
స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)
Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.


