Read in తెలుగు / ಕನ್ನಡ / தமிழ் / देवनागरी / English (IAST)
|| ಖರಸಂಧುಕ್ಷಣಮ್ ||
ಸ ಪುನಃ ಪತಿತಾಂ ದೃಷ್ಟ್ವಾ ಕ್ರೋಧಾಚ್ಛೂರ್ಪಣಖಾಂ ಖರಃ |
ಉವಾಚ ವ್ಯಕ್ತಯಾ ವಾಚಾ ತಾಮನರ್ಥಾರ್ಥಮಾಗತಾಮ್ || ೧ ||
ಮಯಾ ತ್ವಿದಾನೀಂ ಶೂರಾಸ್ತೇ ರಾಕ್ಷಸಾ ರುಧಿರಾಶನಃ |
ತ್ವತ್ಪ್ರಿಯಾರ್ಥಂ ವಿನಿರ್ದಿಷ್ಟಾಃ ಕಿಮರ್ಥಂ ರುದ್ಯತೇ ಪುನಃ || ೨ ||
ಭಕ್ತಾಶ್ಚೈವಾನುರಕ್ತಾಶ್ಚ ಹಿತಾಶ್ಚ ಮಮ ನಿತ್ಯಶಃ |
ಘ್ನಂತೋಽಪಿ ನ ನಿಹಂತವ್ಯಾ ನ ನ ಕುರ್ಯುರ್ವಚೋ ಮಮ || ೩ ||
ಕಿಮೇತಚ್ಛ್ರೋತುಮಿಚ್ಛಾಮಿ ಕಾರಣಂ ಯತ್ಕೃತೇ ಪುನಃ |
ಹಾ ನಾಥೇತಿ ವಿನರ್ದಂತೀ ಸರ್ಪವಲ್ಲುಠಸಿ ಕ್ಷಿತೌ || ೪ ||
ಅನಾಥವದ್ವಿಲಪಸಿ ನಾಥೇ ತು ಮಯಿ ಸಂಸ್ಥಿತೇ |
ಉತ್ತಿಷ್ಠೋತ್ತಿಷ್ಠ ಮಾ ಭೈಷೀರ್ವೈಕ್ಲಬ್ಯಂ ತ್ಯಜ್ಯತಾಮಿಹ || ೫ ||
ಇತ್ಯೇವಮುಕ್ತಾ ದುರ್ಧರ್ಷಾ ಖರೇಣ ಪರಿಸಾಂತ್ವಿತಾ |
ವಿಮೃಜ್ಯ ನಯನೇ ಸಾಸ್ರೇ ಖರಂ ಭ್ರಾತರಮಬ್ರವೀತ್ || ೬ ||
ಅಸ್ಮೀದಾನೀಮಹಂ ಪ್ರಾಪ್ತಾ ಹೃತಶ್ರವಣನಾಸಿಕಾ |
ಶೋಣಿತೌಘಪರಿಕ್ಲಿನ್ನಾ ತ್ವಯಾ ಚ ಪರಿಸಾಂತ್ವಿತಾ || ೭ ||
ಪ್ರೇಷಿತಾಶ್ಚ ತ್ವಯಾ ವೀರ ರಾಕ್ಷಸಾಸ್ತೇ ಚತುರ್ದಶ |
ನಿಹಂತುಂ ರಾಘವಂ ಕ್ರೋಧಾನ್ಮತ್ಪ್ರಿಯಾರ್ಥಂ ಸಲಕ್ಷ್ಮಣಮ್ || ೮ ||
ತೇ ತು ರಾಮೇಣ ಸಾಮರ್ಷಾಃ ಶೂಲಪಟ್ಟಿಶಪಾಣಯಃ |
ಸಮರೇ ನಿಹತಾಃ ಸರ್ವೇ ಸಾಯಕೈರ್ಮರ್ಮಭೇದಿಭಿಃ || ೯ ||
ತಾನ್ ದೃಷ್ಟ್ವಾ ಪತಿತಾನ್ಭೂಮೌ ಕ್ಷಣೇನೈವ ಮಹಾಬಲಾನ್ |
ರಾಮಸ್ಯ ಚ ಮಹತ್ಕರ್ಮ ಮಹಾಂಸ್ತ್ರಾಸೋಽಭವನ್ಮಮ || ೧೦ ||
ಅಹಮಸ್ಮಿ ಸಮುದ್ವಿಗ್ನಾ ವಿಷಣ್ಣಾ ಚ ನಿಶಾಚರ |
ಶರಣಂ ತ್ವಾಂ ಪುನಃ ಪ್ರಾಪ್ತಾ ಸರ್ವತೋಭಯದರ್ಶಿನೀ || ೧೧ ||
ವಿಷಾದನಕ್ರಾಧ್ಯುಷಿತೇ ಪರಿತ್ರಾಸೋರ್ಮಿಮಾಲಿನಿ |
ಕಿಂ ಮಾಂ ನ ತ್ರಾಯಸೇ ಮಗ್ನಾಂ ವಿಪುಲೇ ಶೋಕಸಾಗರೇ || ೧೨ ||
ಏತೇ ಚ ನಿಹತಾ ಭೂಮೌ ರಾಮೇಣ ನಿಶಿತೈಃ ಶರೈಃ |
ಯೇಽಪಿ ಮೇ ಪದವೀಂ ಪ್ರಾಪ್ತಾ ರಾಕ್ಷಸಾಃ ಪಿಶಿತಾಶನಾಃ || ೧೩ ||
ಮಯಿ ತೇ ಯದ್ಯನುಕ್ರೋಶೋ ಯದಿ ರಕ್ಷಸ್ಸು ತೇಷು ಚ |
ರಾಮೇಣ ಯದಿ ತೇ ಶಕ್ತಿಸ್ತೇಜೋ ವಾಽಸ್ತಿ ನಿಶಾಚರ || ೧೪ ||
ದಂಡಕಾರಣ್ಯನಿಲಯಂ ಜಹಿ ರಾಕ್ಷಸಕಂಟಕಮ್ |
ಯದಿ ರಾಮಂ ಮಮಾಮಿತ್ರಂ ನ ತ್ವಮದ್ಯ ವಧಿಷ್ಯಸಿ || ೧೫ ||
ತವ ಚೈವಾಗ್ರತಃ ಪ್ರಾಣಾಂಸ್ತ್ಯಕ್ಷ್ಯಾಮಿ ನಿರಪತ್ರಪಾ |
ಬುದ್ಧ್ಯಾಽಹಮನುಪಶ್ಯಾಮಿ ನ ತ್ವಂ ರಾಮಸ್ಯ ಸಂಯುಗೇ || ೧೬ ||
ಸ್ಥಾತುಂ ಪ್ರತಿಮುಖೇ ಶಕ್ತಃ ಸಬಲಶ್ಚ ಮಹಾತ್ಮನಃ |
ಶೂರಮಾನೀ ನ ಶೂರಸ್ತ್ವಂ ಮಿಥ್ಯಾರೋಪಿತವಿಕ್ರಮಃ || ೧೭ ||
ಮಾನುಷೌ ಯೌ ನ ಶಕ್ನೋಷಿ ಹಂತುಂ ತೌ ರಾಮಲಕ್ಷ್ಮಣೌ |
ರಾಮೇಣ ಯದಿ ತೇ ಶಕ್ತಿಸ್ತೇಜೋ ವಾಽಸ್ತಿ ನಿಶಾಚರ || ೧೮ ||
ದಂಡಕಾರಣ್ಯನಿಲಯಂ ಜಹಿ ತಂ ಕುಲಪಾಂಸನ |
ನಿಃಸತ್ತ್ವಸ್ಯಾಲ್ಪವೀರ್ಯಸ್ಯ ವಾಸಸ್ತೇ ಕೀದೃಶಸ್ತ್ವಿಹ || ೧೯ ||
ಅಪಯಾಹಿ ಜನಸ್ಥಾನಾತ್ತ್ವರಿತಃ ಸಹಬಾಂಧವಃ |
ರಾಮತೇಜೋಽಭಿಭೂತೋ ಹಿ ತ್ವಂ ಕ್ಷಿಪ್ರಂ ವಿನಶಿಷ್ಯಸಿ || ೨೦ ||
ಸ ಹಿ ತೇಜಃ ಸಮಾಯುಕ್ತೋ ರಾಮೋ ದಶರಥಾತ್ಮಜಃ |
ಭ್ರಾತಾ ಚಾಸ್ಯ ಮಹಾವೀರ್ಯೋ ಯೇನ ಚಾಸ್ಮಿ ವಿರೂಪಿತಾ || ೨೧ ||
ಏವಂ ವಿಲಪ್ಯ ಬಹುಶೋ ರಾಕ್ಷಸೀ ವಿತತೋದರೀ |
ಭ್ರಾತುಃ ಸಮೀಪೇ ದುಃಖಾರ್ತಾ ನಷ್ಟಸಂಜ್ಞಾ ಬಭೂವ ಹ |
ಕರಾಭ್ಯಾಮುದರಂ ಹತ್ವಾ ರುರೋದ ಭೃಶದುಃಖಿತಾ || ೨೨ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಏಕವಿಂಶಃ ಸರ್ಗಃ || ೨೧ ||
ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.
గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.