Read in తెలుగు / ಕನ್ನಡ / தமிழ் / देवनागरी / English (IAST)
ಅಸ್ಯ ಶ್ರೀ ಹನುಮತ್ ಕವಚಸ್ತೋತ್ರಮಹಾಮಂತ್ರಸ್ಯ ವಸಿಷ್ಠ ಋಷಿಃ ಅನುಷ್ಟುಪ್ ಛಂದಃ ಶ್ರೀ ಹನುಮಾನ್ ದೇವತಾ ಮಾರುತಾತ್ಮಜ ಇತಿ ಬೀಜಂ ಅಂಜನಾಸೂನುರಿತಿ ಶಕ್ತಿಃ ವಾಯುಪುತ್ರ ಇತಿ ಕೀಲಕಂ ಹನುಮತ್ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಉಲ್ಲಂಘ್ಯ ಸಿಂಧೋಸ್ಸಲಿಲಂ ಸಲೀಲಂ
ಯಶ್ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂ ಪ್ರಾಂಜಲಿರಾಂಜನೇಯಮ್ || ೧
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶಿರಸಾ ನಮಾಮಿ || ೨
ಉದ್ಯದಾದಿತ್ಯಸಂಕಾಶಂ ಉದಾರಭುಜವಿಕ್ರಮಮ್ |
ಕಂದರ್ಪಕೋಟಿಲಾವಣ್ಯಂ ಸರ್ವವಿದ್ಯಾವಿಶಾರದಮ್ || ೩
ಶ್ರೀರಾಮಹೃದಯಾನಂದಂ ಭಕ್ತಕಲ್ಪಮಹೀರುಹಮ್ |
ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಮ್ || ೪
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ || ೫
ಪಾದೌ ವಾಯುಸುತಃ ಪಾತು ರಾಮದೂತಸ್ತದಂಗುಳೀಃ |
ಗುಲ್ಫೌ ಹರೀಶ್ವರಃ ಪಾತು ಜಂಘೇ ಚಾರ್ಣವಲಂಘನಃ || ೬
ಜಾನುನೀ ಮಾರುತಿಃ ಪಾತು ಊರೂ ಪಾತ್ವಸುರಾಂತಕಃ |
ಗುಹ್ಯಂ ವಜ್ರತನುಃ ಪಾತು ಜಘನಂ ತು ಜಗದ್ಧಿತಃ || ೭
ಆಂಜನೇಯಃ ಕಟಿಂ ಪಾತು ನಾಭಿಂ ಸೌಮಿತ್ರಿಜೀವನಃ |
ಉದರಂ ಪಾತು ಹೃದ್ಗೇಹೀ ಹೃದಯಂ ಚ ಮಹಾಬಲಃ || ೮
ವಕ್ಷೋ ವಾಲಾಯುಧಃ ಪಾತು ಸ್ತನೌ ಚಾಽಮಿತವಿಕ್ರಮಃ |
ಪಾರ್ಶ್ವೌ ಜಿತೇಂದ್ರಿಯಃ ಪಾತು ಬಾಹೂ ಸುಗ್ರೀವಮಂತ್ರಕೃತ್ || ೯
ಕರಾವಕ್ಷ ಜಯೀ ಪಾತು ಹನುಮಾಂಶ್ಚ ತದಂಗುಳೀಃ |
ಪೃಷ್ಠಂ ಭವಿಷ್ಯದ್ರ್ಬಹ್ಮಾ ಚ ಸ್ಕಂಧೌ ಮತಿ ಮತಾಂ ವರಃ || ೧೦
ಕಂಠಂ ಪಾತು ಕಪಿಶ್ರೇಷ್ಠೋ ಮುಖಂ ರಾವಣದರ್ಪಹಾ |
ವಕ್ತ್ರಂ ಚ ವಕ್ತೃಪ್ರವಣೋ ನೇತ್ರೇ ದೇವಗಣಸ್ತುತಃ || ೧೧
ಬ್ರಹ್ಮಾಸ್ತ್ರಸನ್ಮಾನಕರೋ ಭ್ರುವೌ ಮೇ ಪಾತು ಸರ್ವದಾ |
ಕಾಮರೂಪಃ ಕಪೋಲೇ ಮೇ ಫಾಲಂ ವಜ್ರನಖೋಽವತು || ೧೨
ಶಿರೋ ಮೇ ಪಾತು ಸತತಂ ಜಾನಕೀಶೋಕನಾಶನಃ |
ಶ್ರೀರಾಮಭಕ್ತಪ್ರವರಃ ಪಾತು ಸರ್ವಕಳೇಬರಮ್ || ೧೩
ಮಾಮಹ್ನಿ ಪಾತು ಸರ್ವಜ್ಞಃ ಪಾತು ರಾತ್ರೌ ಮಹಾಯಶಾಃ |
ವಿವಸ್ವದಂತೇವಾಸೀ ಚ ಸಂಧ್ಯಯೋಃ ಪಾತು ಸರ್ವದಾ || ೧೪
ಬ್ರಹ್ಮಾದಿದೇವತಾದತ್ತವರಃ ಪಾತು ನಿರಂತರಮ್ |
ಯ ಇದಂ ಕವಚಂ ನಿತ್ಯಂ ಪಠೇಚ್ಚ ಶೃಣುಯಾನ್ನರಃ || ೧೫
ದೀರ್ಘಮಾಯುರವಾಪ್ನೋತಿ ಬಲಂ ದೃಷ್ಟಿಂ ಚ ವಿಂದತಿ |
ಪಾದಾಕ್ರಾಂತಾ ಭವಿಷ್ಯಂತಿ ಪಠತಸ್ತಸ್ಯ ಶತ್ರವಃ |
ಸ್ಥಿರಾಂ ಸುಕೀರ್ತಿಮಾರೋಗ್ಯಂ ಲಭತೇ ಶಾಶ್ವತಂ ಸುಖಮ್ || ೧೬
ಇತಿ ನಿಗದಿತವಾಕ್ಯವೃತ್ತ ತುಭ್ಯಂ
ಸಕಲಮಪಿ ಸ್ವಯಮಾಂಜನೇಯ ವೃತ್ತಮ್ |
ಅಪಿ ನಿಜಜನರಕ್ಷಣೈಕದೀಕ್ಷೋ
ವಶಗ ತದೀಯ ಮಹಾಮನುಪ್ರಭಾವಃ || ೧೭
ಇತಿ ಶ್ರೀ ಹನುಮತ್ ಕವಚಮ್ |
ಇನ್ನಷ್ಟು ಶ್ರೀ ಹನುಮಾನ್ ಸ್ತೋತ್ರಗಳು ನೋಡಿ.
స్తోత్రనిధి (తెలుగు) వాట్సాప్ ఛానల్ : మా వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.
విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.
Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.
Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.
One thought on “Sri Hanuman Kavacham 1 – ಶ್ರೀ ಹನುಮತ್ ಕವಚಂ 1”
ನಿಮ್ಮದೊಂದು ಉತ್ತರ
ಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು.


danyavada