Sri Dakshinamurthy Manu Suvarnamala Stotram – ಶ್ರೀ ದಕ್ಷಿಣಾಮೂರ್ತಿ ಮನುಸುವರ್ಣಮಾಲಾ ಸ್ತೋತ್ರಂ


ಓಮಿತಿ ನಿಖಿಲಾ ದೇವಾ
ಯಸ್ಯಾಜ್ಞಾಂ ಶಿರಸಿ ಕುರ್ವತೇ ಸತತಮ್ |
ಓಂಕಾರಪದ್ಮಭೃಂಗಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧ ||

ನತ್ವಾ ಯತ್ಪದಯುಗ್ಮಂ
ಮೂಕಾ ಅಪಿ ವಾಗ್ವಿಧೂತಗುರವಃ ಸ್ಯುಃ |
ನತಜನರಕ್ಷಣದಕ್ಷಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨ ||

ಮೋಹಮತಂಗಜಭೇದನ-
-ಪಂಚಾಸ್ಯಾ ಯತ್ಪದಾಂಬುಜಪ್ರಣತಾಃ |
ಮೋಹಾಂಧಕಾರಮಿಹಿರಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೩ ||

ಭವವಾರಿಧಿಮಾಶು ತರೇ-
-ತ್ಕುಲ್ಯಾಮಿವ ಯತ್ಪದಾಂಬುಜಧ್ಯಾನಾತ್ |
ಭಗವತ್ಪದಾದಿರೂಪಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೪ ||

ಗತಿವಿಜಿತಹಂಸಗರ್ವಂ
ಗಗನಮರುದ್ವಹ್ನಿಜಲಧರಾರೂಪಮ್ |
ಗಜಮುಖಷಡಾಸ್ಯಪೂಜಿತ-
-ಮನಿಶಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೫ ||

ವರಯಂತೇಽಖಿಲವಿದ್ಯಾಃ
ಸ್ವಯಮೇವ ಯದಂಘ್ರಿಪದ್ಮನಮ್ರಜನಾನ್ |
ವನವಾಸಲೋಲಚಿತ್ತಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೬ ||

ತೇನ ಜಿತಂ ಜಗದಖಿಲಂ
ತೇನೈವಾತ್ತಂ ಸಮಸ್ತಭಾಗ್ಯಂ ಚ |
ಯೇನ ತ್ವತ್ಪದಯುಗಳಂ
ಪೂಜಿತಮಪಿ ಜಾತು ದಕ್ಷಿಣಾಮೂರ್ತೇ || ೭ ||

ದಮಶಮಮುಖಾಸ್ತು ಸುಗುಣಾಃ
ಪ್ರಾಪ್ಯಂತೇ ಸತ್ವರಂ ಯಸ್ಯ |
ಪಾದಾಂಬುಜಯುಗನಮನಾ-
-ತ್ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೮ ||

ಕ್ಷಿತಿಪತಯೋ ದಾಸಾಃ ಸ್ಯು-
-ರ್ಯತ್ಪಾದಪಾಥೋಜಪೂಜಕಸ್ಯಾಶು |
ಕ್ಷಿತಿಧರಶಿಖರಾವಾಸಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೯ ||

ಣಾಣೇತಿ ಯನ್ಮನುಸ್ಥಂ
ವರ್ಣಂ ಜಪ್ತುಃ ಸಮಸ್ತಪುರುಷಾರ್ಥಾಃ |
ಕರತಲಮಧ್ಯಗತಾಃ ಸ್ಯು-
-ಸ್ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೦ ||

ಮೂರ್ತಿಂ ನಿರೀಕ್ಷ್ಯ ಮೋಹಂ
ಪ್ರಾಪ್ಯಾಗಸುತಾ ಪುರಾ ತಪಸ್ತೇಪೇ |
ಯಸ್ಯ ಪ್ರಾಪ್ತ್ಯೈ ಸುಚಿರಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೧ ||

ತಸ್ಯಾಣಿಮಾದಿಸಿದ್ಧಿ-
-ರ್ವಿನೈವ ಯೋಗಂ ಭವೇನ್ನ ಸಂದೇಹಃ |
ತರುಣೇಂದುಭೂಷಿತಜಟಂ
ಯಸ್ತ್ವಾಂ ನಮತೀಹ ದಕ್ಷಿಣಾಮೂರ್ತೇ || ೧೨ ||

ಯೇ ತ್ವತ್ಪಾದಾಬ್ಜಯುಗಳಂ
ಚಿತ್ತೇ ಸಂದಧತಿ ದಕ್ಷಿಣಾಮೂರ್ತೇ |
ತಾನ್ಮತ್ತವಾರಣೇಂದ್ರಾ
ದಧತಿ ತುರಂಗಾಃ ಸುವರ್ಣಶಿಬಿಕಾಶ್ಚ || ೧೩ ||

ಮಥಿತಾಸುರಸಂದೋಹಂ
ಮಾನಸಚರಮದ್ರಿರಾಜತನಯಾಯಾಃ |
ಮಾನಪ್ರದಮಾನಮತಾ-
-ಮನಿಶಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೪ ||

ಹ್ಯಂಭೋಧೌ ಲುಠತಾಂ ತ-
-ತ್ಪಾರಂ ಗಂತುಂ ಯದೀಯಪದಭಕ್ತಿಃ |
ಸಂಸೃತಿರೂಪೇ ನೌಕಾ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೫ ||

ಮೇಧಾಪ್ರಜ್ಞೇ ಚೇಟೀ-
-ಭಾವಂ ವ್ರಜತೋ ಯದಂಘ್ರಿನತಿಕರ್ತುಃ |
ಮೇನಾಸಖಜಾಕಾಂತಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೬ ||

ಧಾಂ ಬಾಪೂರ್ವಾಂ ನಿಖಿಲಾಂ
ಯೋಽರಂ ವಾರಯತಿ ಭಕ್ತಬೃಂದಸ್ಯ |
ಧಾಮ್ನಾಮಪಿ ಧಾಮತ್ವದ-
-ಮನಿಶಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೭ ||

ಪ್ರಜ್ಞಾಮಾತ್ರಶರೀರಂ
ಪ್ರಣತಾಘಾಂಭೋಧಿಕುಂಭಸಂಜಾತಮ್ |
ಪ್ರತ್ಯಕ್ಷಂ ನತವಿತತೇಃ
ಸತತಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೮ ||

ಜ್ಞಾಂಶೀಭೂತಾಂಜೀವಾನ್
ಭವಮಗ್ನಾನ್ ಬ್ರಹ್ಮಬೋಧದಾನೇನ |
ಕುರ್ವಾಣಂ ಪ್ರವಿಮುಕ್ತಾನ್
ಸತತಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೧೯ ||

ಪ್ರತ್ನವಚಸ್ತತಿಗೇಯಂ
ಪ್ರಜ್ಞಾದಾನಪ್ರಚಂಡನಿಜನಮನಮ್ |
ಪ್ರಣವಪ್ರತಿಪಾದ್ಯತನುಂ
ಸತತಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨೦ ||

ಯಸ್ಯಾರ್ಧವರ್ಷ್ಮಲಾಭಾ-
-ದೇವಾಭೂತ್ ಸರ್ವಮಂಗಳಾ ಗಿರಿಜಾ |
ಯಮಿವರಹೃದಬ್ಜನಿಲಯಂ
ತಮಹಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨೧ ||

ಛತ್ರೀಭೂತವಟಾಗಂ
ಛನ್ನಮವಿದ್ಯಾಽಽಖ್ಯವಾಸಸಾನಾದಿಮ್ |
ಛತ್ರಾದಿನೃಪವಿಭೂತಿದ-
-ಮನಿಶಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨೨ ||

ಸ್ವಾಹಾಸ್ವಧಾನಿಷೇವ್ಯಂ
ಸ್ವಾಕೃತಿಸಂತೋಷಿತಾಗಜಾಹೃದಯಮ್ |
ಸ್ವಾಹಾಸಹಾಯತಿಲಕಂ
ಸತತಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨೩ ||

ಹಾಸಾಧರೀಕೃತವಿಧುಂ
ಹಾಲಾಹಲಶೋಭಮಾನಗಲದೇಶಮ್ |
ಹಾರಾಯಿತಾಹಿರಾಜಂ
ಸತತಂ ಪ್ರಣಮಾಮಿ ದಕ್ಷಿಣಾಮೂರ್ತಿಮ್ || ೨೪ ||

ಶ್ರೀಮನ್ನೃಸಿಂಹಯತಿರಾಟ್-
-ಶಿಷ್ಯಃ ಶ್ರೀಸಚ್ಚಿದಾನಂದಃ |
ಅಕರೋದ್ಗುರುವರಕೃಪಯಾ
ಸ್ತೋತ್ರಂ ಶ್ರೀದಕ್ಷಿಣಾಮೂರ್ತೇಃ || ೨೫ ||

ಮನುವರ್ಣಘಟಿತಮೇತತ್
ಸ್ತೋತ್ರಂ ಯಃ ಪಠತಿ ಭಕ್ತಿಸಂಯುಕ್ತಃ |
ತಸ್ಮೈ ವಟತಟವಾಸೀ
ದದ್ಯಾತ್ ಸಕಲಾಃ ಕಲಾಸ್ತ್ವರಿತಮ್ || ೨೬ ||

ಇತಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಭಿಃ ವಿರಚಿತಂ ಶ್ರೀ ದಕ್ಷಿಣಾಮೂರ್ತಿ ಮನುಸುವರ್ಣಮಾಲಾ ಸ್ತೋತ್ರಮ್ |


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed