Kishkindha Kanda Sarga 36 – ಕಿಷ್ಕಿಂಧಾಕಾಂಡ ಷಟ್ತ್ರಿಂಶಃ ಸರ್ಗಃ (೩೬)


|| ಸುಗ್ರೀವಲಕ್ಷ್ಮಣಾನುರೋಧಃ ||

ಇತ್ಯುಕ್ತಸ್ತಾರಯಾ ವಾಕ್ಯಂ ಪ್ರಶ್ರಿತಂ ಧರ್ಮಸಂಹಿತಮ್ |
ಮೃದುಸ್ವಭಾವಃ ಸೌಮಿತ್ರಿಃ ಪ್ರತಿಜಗ್ರಾಹ ತದ್ವಚಃ || ೧ ||

ತಸ್ಮಿನ್ ಪ್ರತಿಗೃಹೀತೇ ತು ವಾಕ್ಯೇ ಹರಿಗಣೇಶ್ವರಃ |
ಲಕ್ಷ್ಮಣಾತ್ಸುಮಹತ್ತ್ರಾಸಂ ವಸ್ತ್ರಂ ಕ್ಲಿನ್ನಮಿವಾತ್ಯಜತ್ || ೨ ||

ತತಃ ಕಂಠಗತಂ ಮಾಲ್ಯಂ ಚಿತ್ರಂ ಬಹುಗುಣಂ ಮಹತ್ |
ಚಿಚ್ಛೇದ ವಿಮದಶ್ಚಾಸೀತ್ ಸುಗ್ರೀವೋ ವಾನರೇಶ್ವರಃ || ೩ ||

ಸ ಲಕ್ಷ್ಮಣಂ ಭೀಮಬಲಂ ಸರ್ವವಾನರಸತ್ತಮಃ |
ಅಬ್ರವೀತ್ಪ್ರಶ್ರಿತಂ ವಾಕ್ಯಂ ಸುಗ್ರೀವಃ ಸಂಪ್ರಹರ್ಷಯನ್ || ೪ ||

ಪ್ರನಷ್ಟಾ ಶ್ರೀಶ್ಚ ಕೀರ್ತಿಶ್ಚ ಕಪಿರಾಜ್ಯಂ ಚ ಶಾಶ್ವತಮ್ |
ರಾಮಪ್ರಸಾದಾತ್ ಸೌಮಿತ್ರೇ ಪುನಃ ಪ್ರಾಪ್ತಮಿದಂ ಮಯಾ || ೫ ||

ಕಃ ಶಕ್ತಸ್ತಸ್ಯ ದೇವಸ್ಯ ವಿಖ್ಯಾತಸ್ಯ ಸ್ವಕರ್ಮಣಾ |
ತಾದೃಶಂ ವಿಕ್ರಮಂ ವೀರ ಪ್ರತಿಕರ್ತುಮರಿಂದಮ || ೬ ||

ಸೀತಾಂ ಪ್ರಪ್ಸ್ಯತಿ ಧರ್ಮಾತ್ಮಾ ವಧಿಷ್ಯತಿ ಚ ರಾವಣಮ್ |
ಸಹಾಯಮಾತ್ರೇಣ ಮಯಾ ರಾಘವಃ ಸ್ವೇನ ತೇಜಸಾ || ೭ ||

ಸಹಾಯಕೃತ್ಯಂ ಕಿಂ ತಸ್ಯ ಯೇನ ಸಪ್ತ ಮಹಾದ್ರುಮಾಃ |
ಶೈಲಶ್ಚ ವಸುಧಾ ಚೈವ ಬಾಣೇನೈಕೇನ ದಾರಿತಾಃ || ೮ ||

ಧನುರ್ವಿಸ್ಫಾರಯಾಣಸ್ಯ ಯಸ್ಯ ಶಬ್ದೇನ ಲಕ್ಷ್ಮಣ |
ಸಶೈಲಾ ಕಂಪಿತಾ ಭೂಮಿಃ ಸಹಾಯೈಸ್ತಸ್ಯ ಕಿಂ ನು ವೈ || ೯ ||

ಅನುಯಾತ್ರಾಂ ನರೇಂದ್ರಸ್ಯ ಕರಿಷ್ಯೇಽಹಂ ನರರ್ಷಭ |
ಗಚ್ಛತೋ ರಾವಣಂ ಹಂತುಂ ವೈರಿಣಂ ಸಪುರಃಸರಮ್ || ೧೦ ||

ಯದಿ ಕಿಂಚಿದತಿಕ್ರಾಂತಂ ವಿಶ್ವಾಸಾತ್ ಪ್ರಣಯೇನ ವಾ |
ಪ್ರೇಷ್ಯಸ್ಯ ಕ್ಷಮಿತವ್ಯಂ ಮೇ ನ ಕಶ್ಚಿನ್ನಾಪರಾಧ್ಯತಿ || ೧೧ ||

ಇತಿ ತಸ್ಯ ಬ್ರುವಾಣಸ್ಯ ಸುಗ್ರೀವಸ್ಯ ಮಹಾತ್ಮನಃ |
ಅಭವಲ್ಲಕ್ಷ್ಮಣಃ ಪ್ರೀತಃ ಪ್ರೇಮ್ಣಾ ಚೈನಮುವಾಚ ಹ || ೧೨ ||

ಸರ್ವಥಾ ಹಿ ಮಮ ಭ್ರಾತಾ ಸನಾಥೋ ವಾನರೇಶ್ವರ |
ತ್ವಯಾ ನಾಥೇನ ಸುಗ್ರೀವ ಪ್ರಶ್ರಿತೇನ ವಿಶೇಷತಃ || ೧೩ ||

ಯಸ್ತೇ ಪ್ರಭಾವಃ ಸುಗ್ರೀವ ಯಚ್ಚ ತೇ ಶೌಚಮಾರ್ಜವಮ್ |
ಅರ್ಹಸ್ತ್ವಂ ಕಪಿರಾಜ್ಯಸ್ಯ ಶ್ರಿಯಂ ಭೋಕ್ತುಮನುತ್ತಮಾಮ್ || ೧೪ ||

ಸಹಾಯೇನ ಚ ಸುಗ್ರೀವ ತ್ವಯಾ ರಾಮಃ ಪ್ರತಾಪವಾನ್ |
ವಧಿಷ್ಯತಿ ರಣೇ ಶತ್ರೂನಚಿರಾನ್ನಾತ್ರ ಸಂಶಯಃ || ೧೫ ||

ಧರ್ಮಜ್ಞಸ್ಯ ಕೃತಜ್ಞಸ್ಯ ಸಂಗ್ರಾಮೇಷ್ವನಿವರ್ತಿನಃ |
ಉಪಪನ್ನಂ ಚ ಯುಕ್ತಂ ಚ ಸುಗ್ರೀವ ತವ ಭಾಷಿತಮ್ || ೧೬ ||

ದೋಷಜ್ಞಃ ಸತಿ ಸಾಮರ್ಥ್ಯೇ ಕೋಽನ್ಯೋ ಭಾಷಿತುಮರ್ಹತಿ |
ವರ್ಜಯಿತ್ವಾ ಮಮ ಜ್ಯೇಷ್ಠಂ ತ್ವಾಂ ಚ ವಾನರಸತ್ತಮ || ೧೭ ||

ಸದೃಶಶ್ಚಾಸಿ ರಾಮಸ್ಯ ವಿಕ್ರಮೇಣ ಬಲೇನ ಚ |
ಸಹಾಯೋ ದೈವತೈರ್ದತ್ತಶ್ಚಿರಾಯ ಹರಿಪುಂಗವ || ೧೮ ||

ಕಿಂ ತು ಶೀಘ್ರಮಿತೋ ವೀರ ನಿಷ್ಕ್ರಾಮ ತ್ವಂ ಮಯಾ ಸಹ |
ಸಾಂತ್ವಯಸ್ವ ವಯಸ್ಯಂ ತ್ವಂ ಭಾರ್ಯಾಹರಣಕರ್ಶಿತಮ್ || ೧೯ ||

ಯಚ್ಚ ಶೋಕಾಭಿಭೂತಸ್ಯ ಶ್ರುತ್ವಾ ರಾಮಸ್ಯ ಭಾಷಿತಮ್ |
ಮಯಾ ತ್ವಂ ಪರುಷಾಣ್ಯುಕ್ತಸ್ತಚ್ಚ ತ್ವಂ ಕ್ಷಂತುಮರ್ಹಸಿ || ೨೦ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಕಿಷ್ಕಿಂಧಾಕಾಂಡೇ ಷಟ್ತ್ರಿಂಶಃ ಸರ್ಗಃ || ೩೬ ||


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಕಿಷ್ಕಿಂಧಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed