Aranya Kanda Sarga 70 – ಅರಣ್ಯಕಾಂಡ ಸಪ್ತತಿತಮಃ ಸರ್ಗಃ (೭೦)


|| ಕಬಂಧಬಾಹುಚ್ಛೇದಃ ||

ತೌ ತು ತತ್ರ ಸ್ಥಿತೌ ದೃಷ್ಟ್ವಾ ಭ್ರಾತರೌ ರಾಮಲಕ್ಷ್ಮಣೌ |
ಬಾಹುಪಾಶಪರಿಕ್ಷಿಪ್ತೌ ಕಬಂಧೋ ವಾಕ್ಯಮಬ್ರವೀತ್ || ೧ ||

ತಿಷ್ಠತಃ ಕಿಂ ನು ಮಾಂ ದೃಷ್ಟ್ವಾ ಕ್ಷುಧಾರ್ತಂ ಕ್ಷತ್ರಿಯರ್ಷಭೌ |
ಆಹಾರಾರ್ಥಂ ತು ಸಂದಿಷ್ಟೌ ದೈವೇನ ಗತಚೇತಸೌ || ೨ ||

ತಚ್ಛ್ರುತ್ವಾ ಲಕ್ಷ್ಮಣೋ ವಾಕ್ಯಂ ಪ್ರಾಪ್ತಕಾಲಂ ಹಿತಂ ತದಾ |
ಉವಾಚಾರ್ತಿಂ ಸಮಾಪನ್ನೋ ವಿಕ್ರಮೇ ಕೃತನಿಶ್ಚಯಃ || ೩ ||

ತ್ವಾಂ ಚ ಮಾಂ ಚ ಪುರಾ ತೂರ್ಣಮಾದತ್ತೇ ರಾಕ್ಷಸಾಧಮಃ |
ತಸ್ಮಾದಸಿಭ್ಯಾಮಸ್ಯಾಶು ಬಾಹೂ ಛಿಂದಾವಹೈ ಗುರೂ || ೪ ||

ಭೀಷಣೋಽಯಂ ಮಹಾಕಾಯೋ ರಾಕ್ಷಸೋ ಭುಜವಿಕ್ರಮಃ |
ಲೋಕಂ ಹ್ಯತಿಜಿತಂ ಕೃತ್ವಾ ಹ್ಯಾವಾಂ ಹಂತುಮಿಹೇಚ್ಛತಿ || ೫ ||

ನಿಶ್ಚೇಷ್ಟಾನಾಂ ವಧೋ ರಾಜನ್ ಕುತ್ಸಿತೋ ಜಗತೀಪತೇಃ |
ಕ್ರತುಮಧ್ಯೋಪನೀತಾನಾಂ ಪಶೂನಾಮಿವ ರಾಘವ || ೬ ||

ಏತತ್ಸಂಜಲ್ಪಿತಂ ಶ್ರುತ್ವಾ ತಯೋಃ ಕ್ರುದ್ಧಸ್ತು ರಾಕ್ಷಸಃ |
ವಿದಾರ್ಯಾಸ್ಯಂ ತದಾ ರೌದ್ರಸ್ತೌ ಭಕ್ಷಯಿತುಮಾರಭತ್ || ೭ ||

ತತಸ್ತೌ ದೇಶಕಾಲಜ್ಞೌ ಖಡ್ಗಾಭ್ಯಾಮೇವ ರಾಘವೌ |
ಅಚ್ಛಿಂದತಾಂ ಸುಸಂಹೃಷ್ಟೌ ಬಾಹೂ ತಸ್ಯಾಂಸದೇಶತಃ || ೮ ||

ದಕ್ಷಿಣೋ ದಕ್ಷಿಣಂ ಬಾಹುಮಸಕ್ತಮಸಿನಾ ತತಃ |
ಚಿಚ್ಛೇದ ರಾಮೋ ವೇಗೇನ ಸವ್ಯಂ ವೀರಸ್ತು ಲಕ್ಷ್ಮಣಃ || ೯ ||

ಸ ಪಪಾತ ಮಹಾಬಾಹುಶ್ಛಿನ್ನಬಾಹುರ್ಮಹಾಸ್ವನಃ |
ಖಂ ಚ ಗಾಂ ಚ ದಿಶಶ್ಚೈವ ನಾದಯನ್ ಜಲದೋ ಯಥಾ || ೧೦ ||

ಸ ನಿಕೃತ್ತೌ ಭೂಜೌ ದೃಷ್ಟ್ವಾ ಶೋಣಿತೌಘಪರಿಪ್ಲುತಃ |
ದೀನಃ ಪಪ್ರಚ್ಛ ತೌ ವೀರೌ ಕೌ ಯುವಾಮಿತಿ ದಾನವಃ || ೧೧ ||

ಇತಿ ತಸ್ಯ ಬ್ರುವಾಣಸ್ಯ ಲಕ್ಷ್ಮಣಃ ಶುಭಲಕ್ಷಣಃ |
ಶಶಂಸ ರಾಘವಂ ತಸ್ಯ ಕಬಂಧಸ್ಯ ಮಹಾತ್ಮನಃ || ೧೨ ||

ಅಯಮಿಕ್ಷ್ವಾಕುದಾಯಾದೋ ರಾಮೋ ನಾಮ ಜನೈಃ ಶ್ರುತಃ |
ಅಸ್ಯೈವಾವರಜಂ ವಿದ್ಧಿ ಭ್ರಾತರಂ ಮಾಂ ಚ ಲಕ್ಷ್ಮಣಮ್ || ೧೩ ||

ಮಾತ್ರಾ ಪ್ರತಿಹೃತೇ ರಾಜ್ಯೇ ರಾಮಃ ಪ್ರವ್ರಾಜಿತೋ ವನಮ್ |
ಮಯಾ ಸಹ ಚರತ್ಯೇಷ ಭಾರ್ಯಯಾ ಚ ಮಹದ್ವನಮ್ || ೧೪ ||

ಅಸ್ಯ ದೇವಪ್ರಭಾವಸ್ಯ ವಸತೋ ವಿಜನೇ ವನೇ |
ರಕ್ಷಸಾಽಪಹೃತಾ ಪತ್ನೀ ಯಾಮಿಚ್ಛಂತಾವಿಹಾಗತೌ || ೧೫ ||

ತ್ವಂ ತು ಕೋ ವಾ ಕಿಮರ್ಥಂ ವಾ ಕಬಂಧಸದೃಶೋ ವನೇ |
ಆಸ್ಯೇನೋರಸಿ ದೀಪ್ತೇನ ಭಗ್ನಜಂಘೋ ವಿವೇಷ್ಟಸೇ || ೧೬ ||

ಏವಮುಕ್ತಃ ಕಬಂಧಸ್ತು ಲಕ್ಷ್ಮಣೇನೋತ್ತರಂ ವಚಃ |
ಉವಾಚ ಪರಮಪ್ರೀತಸ್ತದಿಂದ್ರವಚನಂ ಸ್ಮರನ್ || ೧೭ ||

ಸ್ವಾಗತಂ ವಾಂ ನರವ್ಯಾಘ್ರೌ ದಿಷ್ಟ್ಯಾ ಪಶ್ಯಾಮಿ ಚಾಪ್ಯಹಮ್ |
ದಿಷ್ಟ್ಯಾ ಚೇಮೌ ನಿಕೃತ್ತೌ ಮೇ ಯುವಾಭ್ಯಾಂ ಬಾಹುಬಂಧನೌ || ೧೮ ||

ವಿರೂಪಂ ಯಚ್ಚ ಮೇ ರೂಪಂ ಪ್ರಾಪ್ತಂ ಹ್ಯವಿನಯಾದ್ಯಥಾ |
ತನ್ಮೇ ಶೃಣು ನರವ್ಯಾಘ್ರ ತತ್ತ್ವತಃ ಶಂಸತಸ್ತವ || ೧೯ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಸಪ್ತತಿತಮಃ ಸರ್ಗಃ || ೭೦ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed