Aranya Kanda Sarga 58 – ಅರಣ್ಯಕಾಂಡ ಅಷ್ಟಪಂಚಾಶಃ ಸರ್ಗಃ (೫೮)


|| ಅನಿಮಿತ್ತದರ್ಶನಮ್ ||

ಸ ದೃಷ್ಟ್ವಾ ಲಕ್ಷ್ಮಣಂ ದೀನಂ ಶೂನ್ಯೇ ದಶರಥಾತ್ಮಜಃ |
ಪರ್ಯಪೃಚ್ಛತ ಧರ್ಮಾತ್ಮಾ ವೈದೇಹೀಮಾಗತಂ ವಿನಾ || ೧ ||

ಪ್ರಸ್ಥಿತಂ ದಂಡಕಾರಣ್ಯಂ ಯಾ ಮಾಮನುಜಗಾಮ ಹ |
ಕ್ವ ಸಾ ಲಕ್ಷ್ಮಣ ವೈದೇಹೀ ಯಾಂ ಹಿತ್ವಾ ತ್ವಮಿಹಾಗತಃ || ೨ ||

ರಾಜ್ಯಭ್ರಷ್ಟಸ್ಯ ದೀನಸ್ಯ ದಂಡಕಾನ್ ಪರಿಧಾವತಃ |
ಕ್ವ ಸಾ ದುಃಖಸಹಾಯಾ ಮೇ ವೈದೇಹೀ ತನುಮಧ್ಯಮಾ || ೩ ||

ಯಾಂ ವಿನಾ ನೋತ್ಸಹೇ ವೀರ ಮುಹೂರ್ತಮಪಿ ಜೀವಿತುಮ್ |
ಕ್ವ ಸಾ ಪ್ರಾಣಸಹಾಯಾ ಮೇ ಸೀತಾ ಸುರಸುತೋಪಮಾ || ೪ ||

ಪತಿತ್ವಮಮರಾಣಾಂ ವಾ ಪೃಥಿವ್ಯಾಶ್ಚಾಪಿ ಲಕ್ಷ್ಮಣ |
ತಾಂ ವಿನಾ ತಪನೀಯಾಭಾಂ ನೇಚ್ಛೇಯಂ ಜನಕಾತ್ಮಜಾಮ್ || ೫ ||

ಕಚ್ಚಿಜ್ಜೀವತಿ ವೈದೇಹೀ ಪ್ರಾಣೈಃ ಪ್ರಿಯತರಾ ಮಮ |
ಕಚ್ಚಿತ್ಪ್ರವಾಜನಂ ಸೌಮ್ಯ ನ ಮೇ ಮಿಥ್ಯಾ ಭವಿಷ್ಯತಿ || ೬ ||

ಸೀತಾನಿಮಿತ್ತಂ ಸೌಮಿತ್ರೇ ಮೃತೇ ಮಯಿ ಗತೇ ತ್ಯಯಿ |
ಕಚ್ಚಿತ್ಸಕಾಮಾ ಸುಖಿತಾ ಕೈಕೇಯೀ ಸಾ ಭವಿಷ್ಯತಿ || ೭ ||

ಸಪುತ್ರರಾಜ್ಯಾಂ ಸಿದ್ಧಾರ್ಥಾಂ ಮೃತಪುತ್ರಾ ತಪಸ್ವಿನೀ |
ಉಪಸ್ಥಾಸ್ಯತಿ ಕೌಸಲ್ಯಾ ಕಚ್ಚಿತ್ಸೌಮ್ಯ ನ ಕೇಕಯೀಮ್ || ೮ ||

ಯದಿ ಜೀವತಿ ವೈದೇಹೀ ಗಮಿಷ್ಯಾಮ್ಯಾಶ್ರಮಂ ಪುನಃ |
ಸುವೃತ್ತಾ ಯದಿ ವೃತ್ತಾ ಸಾ ಪ್ರಾಣಾಂಸ್ತ್ಯಕ್ಷ್ಯಾಮಿ ಲಕ್ಷ್ಮಣ || ೯ ||

ಯದಿ ಮಾಮಾಶ್ರಮಗತಂ ವೈದೇಹೀ ನಾಭಿಭಾಷತೇ |
ಪುನಃ ಪ್ರಹಸಿತಾ ಸೀತಾ ವಿನಶಿಷ್ಯಾಮಿ ಲಕ್ಷ್ಮಣ || ೧೦ ||

ಬ್ರೂಹಿ ಲಕ್ಷ್ಮಣ ವೈದೇಹೀ ಯದಿ ಜೀವತಿ ವಾ ನ ವಾ |
ತ್ವಯಿ ಪ್ರಮತ್ತೇ ರಕ್ಷೋಭಿರ್ಭಕ್ಷಿತಾ ವಾ ತಪಸ್ವಿನೀ || ೧೧ ||

ಸುಕುಮಾರೀ ಚ ಬಾಲಾ ಚ ನಿತ್ಯಂ ಚಾದುಃಖದರ್ಶಿನೀ |
ಮದ್ವಿಯೋಗೇನ ವೈದೇಹೀ ವ್ಯಕ್ತಂ ಶೋಚತಿ ದುರ್ಮನಾಃ || ೧೨ ||

ಸರ್ವಥಾ ರಕ್ಷಸಾ ತೇನ ಜಿಹ್ಮೇನ ಸುದುರಾತ್ಮನಾ |
ವದತಾ ಲಕ್ಷ್ಮಣೇತ್ಯುಚ್ಚೈಸ್ತವಾಪಿ ಜನಿತಂ ಭಯಮ್ || ೧೩ ||

ಶ್ರುತಸ್ತು ಶಂಕೇ ವೈದೇಹ್ಯಾ ಸ ಸ್ವರಃ ಸದೃಶೋ ಮಮ |
ತ್ರಸ್ತಯಾ ಪ್ರೇಷಿತಸ್ತ್ವಂ ಚ ದ್ರಷ್ಟುಂ ಮಾಂ ಶೀಘ್ರಮಾಗತಃ || ೧೪ ||

ಸರ್ವಥಾ ತು ಕೃತಂ ಕಷ್ಟಂ ಸೀತಾಮುತ್ಸೃಜತಾ ವನೇ |
ಪ್ರತಿಕರ್ತುಂ ನೃಶಂಸಾನಾಂ ರಕ್ಷಸಾಂ ದತ್ತಮಂತರಮ್ || ೧೫ ||

ದುಃಖಿತಾಃ ಖರಘಾತೇನ ರಾಕ್ಷಸಾಃ ಪಿಶಿತಾಶನಾಃ |
ತೈಃ ಸೀತಾ ನಿಹತಾ ಘೋರೈರ್ಭವಿಷ್ಯತಿ ನ ಸಂಶಯಃ || ೧೬ ||

ಅಹೋಽಸ್ಮಿನ್ ವ್ಯಸನೇ ಮಗ್ನಃ ಸರ್ವಥಾ ಶತ್ರುಸೂದನ |
ಕಿಂನ್ವಿದಾನೀಂ ಕರಿಷ್ಯಾಮಿ ಶಂಕೇ ಪ್ರಾಪ್ತವ್ಯಮೀದೃಶಮ್ || ೧೭ ||

ಇತಿ ಸೀತಾಂ ವರಾರೋಹಾಂ ಚಂತಯನ್ನೇವ ರಾಘವಃ |
ಆಜಗಾಮ ಜನಸ್ಥಾನಂ ತ್ವರಯಾ ಸಹಲಕ್ಷ್ಮಣಃ || ೧೮ ||

ವಿಗರ್ಹಮಾಣೋಽನುಜಮಾರ್ತರೂಪಂ
ಕ್ಷುಧಾ ಶ್ರಮಾಚ್ಚೈವ ಪಿಪಾಸಯಾ ಚ |
ವಿನಿಃಶ್ವಸನ್ ಶುಷ್ಕಮುಖೋ ವಿವರ್ಣಃ
ಪ್ರತಿಶ್ರಯಂ ಪ್ರಾಪ್ಯ ಸಮೀಕ್ಷ್ಯ ಶೂನ್ಯಮ್ || ೧೯ ||

ಸ್ವಮಾಶ್ರಮಂ ಸಂಪ್ರವಿಗಾಹ್ಯ ವೀರೋ
ವಿಹಾರದೇಶಾನನುಸೃತ್ಯ ಕಾಂಶ್ಚಿತ್ |
ಏತತ್ತದಿತ್ಯೇವ ನಿವಾಸಭೂಮೌ
ಪ್ರಹೃಷ್ಟರೋಮಾ ವ್ಯಥಿತೋ ಬಭೂವ || ೨೦ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಅಷ್ಟಪಂಚಾಶಃ ಸರ್ಗಃ || ೫೮ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed