Sri Krishna Kavacham 3 (Trailokya Vijaya Kavacham) – ಶ್ರೀ ಕೃಷ್ಣ ಕವಚಂ (ತ್ರೈಲೋಕ್ಯವಿಜಯಂ)


ಮಹಾದೇವ ಉವಾಚ |
ತ್ರೈಲೋಕ್ಯವಿಜಯಸ್ಯಾಸ್ಯ ಕವಚಸ್ಯ ಪ್ರಜಾಪತಿಃ |
ಋಷಿಶ್ಛಂದಶ್ಚ ಗಾಯತ್ರೀ ದೇವೋ ರಾಸೇಶ್ವರಃ ಸ್ವಯಮ್ || ೧ ||

ತ್ರೈಲೋಕ್ಯವಿಜಯಪ್ರಾಪ್ತೌ ವಿನಿಯೋಗಃ ಪ್ರಕೀರ್ತಿತಃ |
ಪರಾತ್ಪರಂ ಚ ಕವಚಂ ತ್ರಿಷು ಲೋಕೇಷು ದುರ್ಲಭಮ್ || ೨ ||

ಓಂ | ಪ್ರಣವೋ ಮೇ ಶಿರಃ ಪಾತು ಶ್ರೀಕೃಷ್ಣಾಯ ನಮಃ ಸದಾ |
ಪಾಯಾತ್ಕಪಾಲಂ ಕೃಷ್ಣಾಯ ಸ್ವಾಹಾ ಪಂಚಾಕ್ಷರಃ ಸ್ಮೃತಃ || ೩ ||

ಕೃಷ್ಣೇತಿ ಪಾತು ನೇತ್ರೇ ಚ ಕೃಷ್ಣ ಸ್ವಾಹೇತಿ ತಾರಕಮ್ |
ಹರಯೇ ನಮ ಇತ್ಯೇವಂ ಭ್ರೂಲತಾಂ ಪಾತು ಮೇ ಸದಾ || ೪ ||

ಓಂ ಗೋವಿಂದಾಯ ಸ್ವಾಹೇತಿ ನಾಸಿಕಾಂ ಪಾತು ಸಂತತಮ್ |
ಗೋಪಾಲಾಯ ನಮೋ ಗಂಡೌ ಪಾತು ಮೇ ಸರ್ವತಃ ಸದಾ || ೫ ||

ಓಂ ನಮೋ ಗೋಪಾಂಗನೇಶಾಯ ಕರ್ಣೌ ಪಾತು ಸದಾ ಮಮ |
ಓಂ ಕೃಷ್ಣಾಯ ನಮಃ ಶಶ್ವತ್ ಪಾತು ಮೇಽಧರಯುಗ್ಮಕಮ್ || ೬ ||

ಓಂ ಗೋವಿಂದಾಯ ಸ್ವಾಹೇತಿ ದಂತೌಘಂ ಮೇ ಸದಾಽವತು |
ಪಾತು ಕೃಷ್ಣಾಯ ದಂತಾಧೋ ದಂತೋರ್ಧ್ವಂ ಕ್ಲೀಂ ಸದಾಽವತು || ೭ ||

ಓಂ ಶ್ರೀಕೃಷ್ಣಾಯ ಸ್ವಾಹೇತಿ ಜಿಹ್ವಿಕಾಂ ಪಾತು ಮೇ ಸದಾ |
ರಾಸೇಶ್ವರಾಯ ಸ್ವಾಹೇತಿ ತಾಲುಕಂ ಪಾತು ಮೇ ಸದಾ || ೮ ||

ರಾಧಿಕೇಶಾಯ ಸ್ವಾಹೇತಿ ಕಂಠಂ ಪಾತು ಸದಾ ಮಮ |
ನಮೋ ಗೋಪಾಂಗನೇಶಾಯ ವಕ್ಷಃ ಪಾತು ಸದಾ ಮಮ || ೯ ||

ಓಂ ಗೋಪೇಶಾಯ ಸ್ವಾಹೇತಿ ಸ್ಕಂಧಂ ಪಾತು ಸದಾ ಮಮ |
ನಮಃ ಕಿಶೋರವೇಷಾಯ ಸ್ವಾಹಾ ಪೃಷ್ಠಂ ಸದಾಽವತು || ೧೦ ||

ಉದರಂ ಪಾತು ಮೇ ನಿತ್ಯಂ ಮುಕುಂದಾಯ ನಮಃ ಸದಾ |
ಓಂ ಹ್ರೀಂ ಕ್ಲೀಂ ಕೃಷ್ಣಾಯ ಸ್ವಾಹೇತಿ ಕರೌ ಪಾತು ಸದಾ ಮಮ || ೧೧ ||

ಓಂ ವಿಷ್ಣವೇ ನಮೋ ಬಾಹುಯುಗ್ಮಂ ಪಾತು ಸದಾ ಮಮ |
ಓಂ ಹ್ರೀಂ ಭಗವತೇ ಸ್ವಾಹಾ ನಖರಂ ಪಾತು ಮೇ ಸದಾ || ೧೨ ||

ಓಂ ನಮೋ ನಾರಾಯಣಾಯೇತಿ ನಖರಂಧ್ರಂ ಸದಾಽವತು |
ಓಂ ಹ್ರೀಂ ಹ್ರೀಂ ಪದ್ಮನಾಭಾಯ ನಾಭಿಂ ಪಾತು ಸದಾ ಮಮ || ೧೩ ||

ಓಂ ಸರ್ವೇಶಾಯ ಸ್ವಾಹೇತಿ ಕಂಕಾಲಂ ಪಾತು ಮೇ ಸದಾ |
ಓಂ ಗೋಪೀರಮಣಾಯ ಸ್ವಾಹಾ ನಿತಂಬಂ ಪಾತು ಮೇ ಸದಾ || ೧೪ ||

ಓಂ ಗೋಪೀರಮಣನಾಥಾಯ ಪಾದೌ ಪಾತು ಸದಾ ಮಮ |
ಓಂ ಹ್ರೀಂ ಶ್ರೀಂ ರಸಿಕೇಶಾಯ ಸ್ವಾಹಾ ಸರ್ವಂ ಸದಾಽವತು || ೧೫ ||

ಓಂ ಕೇಶವಾಯ ಸ್ವಾಹೇತಿ ಮಮ ಕೇಶಾನ್ ಸದಾಽವತು |
ನಮಃ ಕೃಷ್ಣಾಯ ಸ್ವಾಹೇತಿ ಬ್ರಹ್ಮರಂಧ್ರಂ ಸದಾಽವತು || ೧೬ ||

ಓಂ ಮಾಧವಾಯ ಸ್ವಾಹೇತಿ ಮೇ ಲೋಮಾನಿ ಸದಾಽವತು |
ಓಂ ಹ್ರೀಂ ಶ್ರೀಂ ರಸಿಕೇಶಾಯ ಸ್ವಾಹಾ ಸರ್ವಂ ಸದಾಽವತು || ೧೭ ||

ಪರಿಪೂರ್ಣತಮಃ ಕೃಷ್ಣಃ ಪ್ರಾಚ್ಯಾಂ ಮಾಂ ಸರ್ವದಾಽವತು |
ಸ್ವಯಂ ಗೋಲೋಕನಾಥೋ ಮಾಮಾಗ್ನೇಯಾಂ ದಿಶಿ ರಕ್ಷತು || ೧೮ ||

ಪೂರ್ಣಬ್ರಹ್ಮಸ್ವರೂಪಶ್ಚ ದಕ್ಷಿಣೇ ಮಾಂ ಸದಾಽವತು |
ನೈರೃತ್ಯಾಂ ಪಾತು ಮಾಂ ಕೃಷ್ಣಃ ಪಶ್ಚಿಮೇ ಪಾತು ಮಾಂ ಹರಿಃ || ೧೯ ||

ಗೋವಿಂದಃ ಪಾತು ಮಾಂ ಶಶ್ವದ್ವಾಯವ್ಯಾಂ ದಿಶಿ ನಿತ್ಯಶಃ |
ಉತ್ತರೇ ಮಾಂ ಸದಾ ಪಾತು ರಸಿಕಾನಾಂ ಶಿರೋಮಣಿಃ || ೨೦ ||

ಐಶಾನ್ಯಾಂ ಮಾಂ ಸದಾ ಪಾತು ವೃಂದಾವನವಿಹಾರಕೃತ್ |
ವೃಂದಾವನೀಪ್ರಾಣನಾಥಃ ಪಾತು ಮಾಮೂರ್ಧ್ವದೇಶತಃ || ೨೧ ||

ಸದೈವ ಮಾಧವಃ ಪಾತು ಬಲಿಹಾರೀ ಮಹಾಬಲಃ |
ಜಲೇ ಸ್ಥಲೇ ಚಾಂತರಿಕ್ಷೇ ನೃಸಿಂಹಃ ಪಾತು ಮಾಂ ಸದಾ || ೨೨ ||

ಸ್ವಪ್ನೇ ಜಾಗರಣೇ ಶಶ್ವತ್ ಪಾತು ಮಾಂ ಮಾಧವಃ ಸದಾ |
ಸರ್ವಾಂತರಾತ್ಮಾ ನಿರ್ಲಿಪ್ತಃ ಪಾತು ಮಾಂ ಸರ್ವತೋ ವಿಭುಃ || ೨೩ ||

ಇತಿ ತೇ ಕಥಿತಂ ವತ್ಸ ಸರ್ವಮಂತ್ರೌಘವಿಗ್ರಹಮ್ |
ತ್ರೈಲೋಕ್ಯವಿಜಯಂ ನಾಮ ಕವಚಂ ಪರಮಾದ್ಭುತಮ್ || ೨೪ ||

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಗಣಪತಿಖಂಡೇ ಏಕತ್ರಿಂಶತ್ತಮೋಽಧ್ಯಯೇ ಶ್ರೀ ಕೃಷ್ಣ ಕವಚಮ್ ||


ಇನ್ನಷ್ಟು ಶ್ರೀ ಕೃಷ್ಣ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed