Sri Ekamukha Hanumath Kavacham – ಶ್ರೀ ಏಕಮುಖ ಹನುಮತ್ ಕವಚಂ


ಏಕದಾ ಸುಖಮಾಸೀನಂ ಶಂಕರಂ ಲೋಕಶಂಕರಮ್ |
ಪಪ್ರಚ್ಛ ಗಿರಿಜಾಕಾಂತಂ ಕರ್ಪೂರಧವಳಂ ಶಿವಮ್ || ೧ ||

ಪಾರ್ವತ್ಯುವಾಚ |
ಭಗವನ್ ದೇವದೇವೇಶ ಲೋಕನಾಥ ಜಗದ್ಗುರೋ |
ಶೋಕಾಕುಲಾನಾಂ ಲೋಕಾನಾಂ ಕೇನ ರಕ್ಷಾ ಭವೇದ್ಧ್ರುವಮ್ || ೨ ||

ಸಂಗ್ರಾಮೇ ಸಂಕಟೇ ಘೋರೇ ಭೂತಪ್ರೇತಾದಿಕೇ ಭಯೇ |
ದುಃಖದಾವಾಗ್ನಿಸಂತಪ್ತಚೇತಸಾಂ ದುಃಖಭಾಗಿನಾಮ್ || ೩ ||

ಈಶ್ವರ ಉವಾಚ |
ಶೃಣು ದೇವಿ ಪ್ರವಕ್ಷ್ಯಾಮಿ ಲೋಕಾನಾಂ ಹಿತಕಾಮ್ಯಯಾ |
ವಿಭೀಷಣಾಯ ರಾಮೇಣ ಪ್ರೇಮ್ಣಾ ದತ್ತಂ ಚ ಯತ್ಪುರಾ || ೪ ||

ಕವಚಂ ಕಪಿನಾಥಸ್ಯ ವಾಯುಪುತ್ರಸ್ಯ ಧೀಮತಃ |
ಗುಹ್ಯಂ ತೇ ಸಂಪ್ರವಕ್ಷ್ಯಾಮಿ ವಿಶೇಷಾಚ್ಛೃಣು ಸುಂದರಿ || ೫ ||

ಅಸ್ಯ ಶ್ರೀಹನುಮತ್ ಕವಚಸ್ತೋತ್ರಮಂತ್ರಸ್ಯ ಶ್ರೀರಾಮಚಂದ್ರ ಋಷಿಃ ಅನುಷ್ಟುಪ್ ಛಂದಃ ಶ್ರೀಮಹಾವೀರೋ ಹನುಮಾನ್ ದೇವತಾ, ಮಾರುತಾತ್ಮಜ ಇತಿ ಬೀಜಂ, ಓಂ ಅಂಜನಾಸೂನುರಿತಿ ಶಕ್ತಿಃ, ಓಂ ಹ್ರೈಂ ಹ್ರಾಂ ಹ್ರೌಂ ಇತಿ ಕವಚಂ ಸ್ವಾಹಾ ಇತಿ ಕೀಲಕಂ ಲಕ್ಷ್ಮಣಪ್ರಾಣದಾತಾ ಇತಿ ಬೀಜಂ ಮಮ ಸಕಲಕಾರ್ಯಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಕರನ್ಯಾಸಃ –
ಓಂ ಹ್ರಾಂ ಅಂಗುಷ್ಠಾಭ್ಯಾಂ ನಮಃ |
ಓಂ ಹ್ರೀಂ ತರ್ಜನೀಭ್ಯಾಂ ನಮಃ |
ಓಂ ಹ್ರೂಂ ಮಧ್ಯಮಾಭ್ಯಾಂ ನಮಃ |
ಓಂ ಹ್ರೈಂ ಅನಾಮಿಕಾಭ್ಯಾಂ ನಮಃ |
ಓಂ ಹ್ರೌಂ ಕನಿಷ್ಠಿಕಾಭ್ಯಾಂ ನಮಃ |
ಓಂ ಹ್ರಃ ಕರತಲಕರಪೃಷ್ಠಾಭ್ಯಾಂ ನಮಃ |

ಅಂಗನ್ಯಾಸಃ –
ಓಂ ಅಂಜನಾಸೂನವೇ ಹೃದಯಾಯ ನಮಃ |
ಓಂ ರುದ್ರಮೂರ್ತಯೇ ಶಿರಸೇ ಸ್ವಾಹಾ |
ಓಂ ವಾಯುಸುತಾತ್ಮನೇ ಶಿಖಾಯೈ ವಷಟ್ |
ಓಂ ವಜ್ರದೇಹಾಯ ಕವಚಾಯ ಹುಮ್ |
ಓಂ ರಾಮದೂತಾಯ ನೇತ್ರತ್ರಯಾಯ ವೌಷಟ್ |
ಓಂ ಬ್ರಹ್ಮಾಸ್ತ್ರನಿವಾರಣಾಯ ಅಸ್ತ್ರಾಯ ಫಟ್ |

ದಿಗ್ಬಂಧಃ –
ಓಂ ರಾಮದೂತಾಯ ವಿದ್ಮಹೇ ಕಪಿರಾಜಾಯ ಧೀಮಹಿ | ತನ್ನೋ ಹನುಮಾನ್ ಪ್ರಚೋದಯಾತ್ ||
ಓಂ ಹುಂ ಫಟ್ ಸ್ವಾಹಾ | ಇತಿ ದಿಗ್ಬಂಧಃ ||

ಧ್ಯಾನಮ್ –
ಧ್ಯಾಯೇದ್ಬಾಲದಿವಾಕರದ್ಯುತಿನಿಭಂ ದೇವಾರಿದರ್ಪಾಪಹಂ
ದೇವೇಂದ್ರಪ್ರಮುಖಪ್ರಶಸ್ತಯಶಸಂ ದೇದೀಪ್ಯಮಾನಂ ರುಚಾ |
ಸುಗ್ರೀವಾದಿಸಮಸ್ತವಾನರಯುತಂ ಸುವ್ಯಕ್ತತತ್ತ್ವಪ್ರಿಯಂ
ಸಂರಕ್ತಾರುಣಲೋಚನಂ ಪವನಜಂ ಪೀತಾಂಬರಾಲಂಕೃತಮ್ || ೧ ||

ಉದ್ಯನ್ಮಾರ್ತಂಡಕೋಟಿಪ್ರಕಟರುಚಿಯುತಂ ಚಾರುವೀರಾಸನಸ್ಥಂ
ಮೌಂಜೀಯಜ್ಞೋಪವೀತಾರುಣರುಚಿರಶಿಖಾಶೋಭಿತಂ ಕುಂಡಲಾಂಗಮ್ |
ಭಕ್ತಾನಾಮಿಷ್ಟದಂ ತಂ ಪ್ರಣತಮುನಿಜನಂ ವೇದನಾದಪ್ರಮೋದಂ
ಧ್ಯಾಯೇದ್ದೇವಂ ವಿಧೇಯಂ ಪ್ಲವಗಕುಲಪತಿಂ ಗೋಷ್ಪದೀಭೂತವಾರ್ಧಿಮ್ || ೨ ||

ವಜ್ರಾಂಗಂ ಪಿಂಗಕೇಶಾಢ್ಯಂ ಸ್ವರ್ಣಕುಂಡಲಮಂಡಿತಮ್ |
ನಿಯುದ್ಧಕರ್ಮಕುಶಲಂ ಪಾರಾವಾರಪರಾಕ್ರಮಮ್ || ೩ ||

ವಾಮಹಸ್ತೇ ಮಹಾವೃಕ್ಷಂ ದಶಾಸ್ಯಕರಖಂಡನಮ್ |
ಉದ್ಯದ್ದಕ್ಷಿಣದೋರ್ದಂಡಂ ಹನುಮಂತಂ ವಿಚಿಂತಯೇ || ೪ ||

ಸ್ಫಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಚ ಕೃತಾಂಜಲಿಮ್ |
ಕುಂಡಲದ್ವಯಸಂಶೋಭಿಮುಖಾಂಭೋಜಂ ಹರಿಂ ಭಜೇತ್ || ೫ ||

ಉದ್ಯದಾದಿತ್ಯಸಂಕಾಶಮುದಾರಭುಜವಿಕ್ರಮಮ್ |
ಕಂದರ್ಪಕೋಟಿಲಾವಣ್ಯಂ ಸರ್ವವಿದ್ಯಾವಿಶಾರದಮ್ || ೬ ||

ಶ್ರೀರಾಮಹೃದಯಾನಂದಂ ಭಕ್ತಕಲ್ಪಮಹೀರುಹಮ್ |
ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಮ್ || ೭ ||

ಅನ್ಯಾಜಿತ ನಮಸ್ತೇಽಸ್ತು ನಮಸ್ತೇ ರಾಮಪೂಜಿತ |
ಪ್ರಸ್ಥಾನಂ ಚ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ || ೮ ||

ಯೋ ವಾರಾಂನಿಧಿಮಲ್ಪಪಲ್ವಲಮಿವೋಲ್ಲಂಘ್ಯ ಪ್ರತಾಪಾನ್ವಿತೋ
ವೈದೇಹೀಘನಶೋಕತಾಪಹರಣೋ ವೈಕುಂಠತತ್ತ್ವಪ್ರಿಯಃ |
ಅಕ್ಷಾದ್ಯೂರ್ಜಿತರಾಕ್ಷಸೇಶ್ವರಮಹಾದರ್ಪಾಪಹಾರೀ ರಣೇ |
ಸೋಽಯಂ ವಾನರಪುಂಗವೋಽವತು ಸದಾ ಯುಷ್ಮಾನ್ ಸಮೀರಾತ್ಮಜಃ || ೯ ||

ವಜ್ರಾಂಗಂ ಪಿಂಗಕೇಶಂ ಕನಕಮಯಲಸತ್ಕುಂಡಲಾಕ್ರಾಂತಗಂಡಂ
ನಾನಾವಿದ್ಯಾಧಿನಾಥಂ ಕರತಲವಿಧೃತಂ ಪೂರ್ಣಕುಂಭಂ ದೃಢಂ ಚ |
ಭಕ್ತಾಭೀಷ್ಟಾಧಿಕಾರಂ ನಿಹತನರಭುಜಂ ಸರ್ವದಾ ಸುಪ್ರಸನ್ನಂ
ತ್ರೈಲೋಕ್ಯತ್ರಾಣಹೇತುಂ ಸಕಲಭುವನಗಂ ರಾಮದೂತಂ ನಮಾಮಿ || ೧೦ ||

ಉದ್ಯಲ್ಲಾಂಗೂಲಕೇಶಪ್ರಚಲಜಲಧರಂ ಭೀಮಮೂರ್ತಿಂ ಕಪೀಂದ್ರಂ
ವಂದೇ ರಾಮಾಂಘ್ರಿಪದ್ಮಭ್ರಮಣಪರಿವೃತಂ ತತ್ತ್ವಸಾರಂ ಪ್ರಸನ್ನಮ್ |
ವಜ್ರಾಂಗಂ ವಜ್ರರೂಪಂ ಕನಕಮಯಲಸತ್ಕುಂಡಲಾಕ್ರಾಂತಗಂಡಂ
ದಂಭೋಲಿಸ್ತಂಭಸಾರಪ್ರಹರಣವಿಕಟಂ ಭೂತರಕ್ಷೋಽಧಿನಾಥಮ್ || ೧೧ ||

ವಾಮೇ ಕರೇ ವೀರಗದಾಂ ವಹಂತಂ
ಶೈಲಂ ಚ ದಕ್ಷೇ ನಿಜಕಂಠಲಗ್ನಮ್ |
ದಧಾನಮಾಸಾದ್ಯ ಸುವರ್ಣವರ್ಣಂ
ಭಜೇ ಜ್ವಲತ್ಕುಂಡಲ ರಾಮದೂತಮ್ || ೧೨ ||

ಪದ್ಮರಾಗಮಣಿಕುಂಡಲತ್ವಿಷಾ
ಪಾಟಲೀಕೃತಕಪೋಲಮಂಡಲಮ್ |
ದಿವ್ಯದೇಹ ಕದಳೀವನಾಂತರೇ
ಭಾವಯಾಮಿ ಪವಮಾನನಂದನಮ್ || ೧೩ ||

ಈಶ್ವರ ಉವಾಚ |
ಇತಿ ವದತಿ ವಿಶೇಷಾದ್ರಾಘವೋ ರಾಕ್ಷಸೇಂದ್ರಂ
ಪ್ರಮುದಿತವರಚಿತ್ತೋ ರಾವಣಸ್ಯಾನುಜೋ ಹಿ |
ರಘುವರವರದೂತಂ ಪೂಜಯಾಮಾಸ ಭೂಯಃ
ಸ್ತುತಿಭಿರತಿಕೃತಾರ್ಥಂ ಸ್ವಂ ಪರಂ ಮನ್ಯಮಾನಃ || ೧೪ ||

ವಂದೇ ವಿದ್ಯುದ್ವಲಯಸುಭಗಂ ಸ್ವರ್ಣಯಜ್ಞೋಪವೀತಂ
ಕರ್ಣದ್ವಂದ್ವೇ ಕನಕರುಚಿರೇ ಕುಂಡಲೇ ಧಾರಯಂತಮ್ |
ಉಚ್ಚೈರ್ಹೃಷ್ಯದ್ದ್ಯುಮಣಿಕಿರಣಶ್ರೇಣಿಸಂಭಾವಿತಾಂಗಂ
ಸತ್ಕೌಪೀನಂ ಕಪಿವರವೃತಂ ಕಾಮರೂಪಂ ಕಪೀಂದ್ರಮ್ || ೧೫ ||

ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಸತತಂ ಸ್ಮರಾಮಿ || ೧೬ ||

ನ್ಯಾಸಃ –
ಓಂ ನಮೋ ಭಗವತೇ ಹೃದಯಾಯ ನಮಃ |
ಓಂ ಆಂಜನೇಯಾಯ ಶಿರಸೇ ಸ್ವಾಹಾ |
ಓಂ ರುದ್ರಮೂರ್ತಯೇ ಶಿಖಾಯೈ ವಷಟ್ |
ಓಂ ರಾಮದೂತಾಯ ಕವಚಾಯ ಹುಮ್ |
ಓಂ ಹನುಮತೇ ನೇತ್ರತ್ರಯಾಯ ವೌಷಟ್ |
ಓಂ ಅಗ್ನಿಗರ್ಭಾಯ ಅಸ್ತ್ರಾಯ ಫಟ್ |
ಓಂ ನಮೋ ಭಗವತೇ ಅಂಗುಷ್ಠಾಭ್ಯಾಂ ನಮಃ |
ಓಂ ಆಂಜನೇಯಾಯ ತರ್ಜನೀಭ್ಯಾಂ ನಮಃ |
ಓಂ ರುದ್ರಮೂರ್ತಯೇ ಮಧ್ಯಮಾಭ್ಯಾಂ ನಮಃ |
ಓಂ ವಾಯುಸೂನವೇ ಅನಾಮಿಕಾಭ್ಯಾಂ ನಮಃ |
ಓಂ ಹನುಮತೇ ಕನಿಷ್ಠಿಕಾಭ್ಯಾಂ ನಮಃ |
ಓಂ ಅಗ್ನಿಗರ್ಭಾಯ ಕರತಲಕರಪೃಷ್ಠಾಭ್ಯಾಂ ನಮಃ |

ಮಂತ್ರಾಃ –
ಓಂ ಐಂ ಹ್ರೌಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ |
ಓಂ ಹ್ರೀಂ ಹ್ರೌಂ ಓಂ ನಮೋ ಭಗವತೇ ಮಹಾಬಲಪರಾಕ್ರಮಾಯ ಭೂತ ಪ್ರೇತ ಪಿಶಾಚ ಶಾಕಿನೀ ಡಾಕಿನೀ ಯಕ್ಷಿಣೀ ಪೂತನಾ ಮಾರೀ ಮಹಾಮಾರೀ ಭೈರವ ಯಕ್ಷ ವೇತಾಳ ರಾಕ್ಷಸ ಗ್ರಹರಾಕ್ಷಸಾದಿಕಂ ಕ್ಷಣೇನ ಹನ ಹನ ಭಂಜಯ ಭಂಜಯ ಮಾರಯ ಮಾರಯ ಶಿಕ್ಷಯ ಶಿಕ್ಷಯ ಮಹಾಮಾಹೇಶ್ವರ ರುದ್ರಾವತಾರ ಹುಂ ಫಟ್ ಸ್ವಾಹಾ || ೧ ||

ಓಂ ನಮೋ ಭಗವತೇ ಹನುಮದಾಖ್ಯ ರುದ್ರಾಯ ಸರ್ವದುಷ್ಟಜನಮುಖಸ್ತಂಭನಂ ಕುರು ಕುರು ಹ್ರಾಂ ಹ್ರೀಂ ಹ್ರಃ ಠಂಠಂಠಂ ಫಟ್ ಸ್ವಾಹಾ || ೨ ||

ಓಂ ನಮೋ ಭಗವತೇ ಅಂಜನೀಗರ್ಭಸಂಭೂತಾಯ ರಾಮಲಕ್ಷ್ಮಣಾನಂದಕರಾಯ ಕಪಿಸೈನ್ಯಪ್ರಕಾಶನಾಯ ಪರ್ವತೋತ್ಪಾಟನಾಯ ಸುಗ್ರೀವಸಾಧಕಾಯ ರಣೋಚ್ಚಾಟನಾಯ ಕುಮಾರಬ್ರಹ್ಮಚಾರಿಣೇ ಗಂಭೀರಶಬ್ದೋದಯಾಯ ಓಂ ಹ್ರಾಂ ಹ್ರೀಂ ಹ್ರಃ ಸರ್ವದುಷ್ಟನಿವಾರಣಾಯ ಸ್ವಾಹಾ || ೩ ||

ಓಂ ನಮೋ ಹನುಮತೇ ಸರ್ವಗ್ರಹಾನ್ ಭೂತಭವಿಷ್ಯದ್ವರ್ತಮಾನಾನ್ ದೂರಸ್ಥಾನ್ ಸಮೀಪಸ್ಥಾನ್ ಸರ್ವಕಾಲ ದುಷ್ಟದುರ್ಬುದ್ಧೀನುಚ್ಚಾಟಯೋಚ್ಚಾಟಯ ಪರಬಲಾನಿ ಕ್ಷೋಭಯ ಕ್ಷೋಭಯ ಮಮ ಸರ್ವಕಾರ್ಯಂ ಸಾಧಯ ಸಾಧಯ ಹನುಮತೇ ಓಂ ಹ್ರಾಂ ಹ್ರೀಂ ಹ್ರೂಂ ಫಟ್ ಜಹಿ ಓಂ ಶಿವಂ ಸಿದ್ಧಂ ಹ್ರಾಂ ಹ್ರೀಂ ಹ್ರೌಂ ಓಂ ಸ್ವಾಹಾ || ೪ ||

ಓಂ ನಮೋ ಹನುಮತೇ ಪರಕೃತ ಯಂತ್ರಮಂತ್ರ ಪರಾಹಂಕಾರ ಭೂತ ಪ್ರೇತ ಪಿಶಾಚ ಪರದೃಷ್ಟಿ ವಿಘ್ನದುರ್ಜನಚೇಟಕವಿದ್ಯಾ ಸರ್ವಗ್ರಹಭಯಾನ್ ನಿವಾರಯ ನಿವಾರಯ ವಧ ವಧ ಪಚ ಪಚ ದಲ ದಲ ಚಿಲು ಚಿಲು ಕಿಲ ಕಿಲ ಸರ್ವಕುಯಂತ್ರಾಣಿ ದುಷ್ಟವಾಚಂ ಫಟ್ ಸ್ವಾಹಾ || ೫ ||

ಓಂ ನಮೋ ಹನುಮತೇ ಪಾಹಿ ಪಾಹಿ ಏಹಿ ಏಹಿ ಸರ್ವಗ್ರಹಭೂತಾನಾಂ ಶಾಕಿನೀಡಾಕಿನೀನಾಂ ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಭೂತಮಂಡಲಂ ಪ್ರೇತಮಂಡಲಂ ಪಿಶಾಚಮಂಡಲಂ ನಿವಾರಯ ನಿವಾರಯ ಭೂತಜ್ವರ ಪ್ರೇತಜ್ವರ ಚಾತುರ್ಥಿಕಜ್ವರ ವಿಷಮಜ್ವರ ಮಾಹೇಶ್ವರಜ್ವರಾನ್ ಛಿಂಧಿ ಛಿಂಧಿ ಭಿಂಧಿ ಭಿಂಧಿ ಅಕ್ಷಿಶೂಲ ವಕ್ಷಃಶೂಲ ಶಿರೋಽಭ್ಯಂತರಶೂಲ ಗುಲ್ಮಶೂಲ ಪಿತ್ತಶೂಲ ಬ್ರಹ್ಮರಾಕ್ಷಸಕುಲ ಪರಕುಲ ನಾಗಕುಲ ವಿಷಂ ನಾಶಯ ನಾಶಯ ನಿರ್ವಿಷಂ ಕುರು ಕುರು ಫಟ್ ಸ್ವಾಹಾ | ಓಂ ಹ್ರೀಂ ಸರ್ವದುಷ್ಟಗ್ರಹಾನ್ ನಿವಾರಯ ಫಟ್ ಸ್ವಾಹಾ || ೬ ||

ಓಂ ನಮೋ ಹನುಮತೇ ಪವನಪುತ್ರಾಯ ವೈಶ್ವಾನರಮುಖಾಯ ಹನ ಹನ ಅಂತ್ಯಾದೃಷ್ಟ್ಯಾ ಪಾಪದೃಷ್ಟಿಂ ದುಷ್ಟದೃಷ್ಟಿಂ ಹನ ಹನ ಹನುಮದಾಜ್ಞಯಾ ಸ್ಫುರ ಸ್ಫುರ ಫಟ್ ಸ್ವಾಹಾ || ೭ ||

ಶ್ರೀರಾಮಚಂದ್ರ ಉವಾಚ |
ಹನುಮಾನ್ ಪೂರ್ವತಃ ಪಾತು ದಕ್ಷಿಣೇ ಪವನಾತ್ಮಜಃ |
ಪಾತು ಪ್ರತೀಚ್ಯಾಂ ರಕ್ಷೋಘ್ನಃ ಉತ್ತರಸ್ಯಾಮಬ್ಧಿಪಾರಗಃ || ೧ ||

ಉದೀಚ್ಯಾಮೂರ್ಧ್ವಗಃ ಪಾತು ಕೇಸರೀಪ್ರಿಯನಂದನಃ |
ಅಧಶ್ಚ ವಿಷ್ಣುಭಕ್ತಸ್ತು ಪಾತು ಮಧ್ಯಂ ಚ ಪಾವನಿಃ || ೨ ||

ಅವಾಂತರದಿಶಃ ಪಾತು ಸೀತಾಶೋಕವಿನಾಶನಃ |
ಲಂಕಾವಿದಾಹಕಃ ಪಾತು ಸರ್ವಾಪದ್ಭ್ಯೋ ನಿರಂತರಮ್ || ೩ ||

ಸುಗ್ರೀವಸಚಿವಃ ಪಾತು ಮಸ್ತಕಂ ವಾಯುನಂದನಃ |
ಭಾಲಂ ಪಾತು ಮಹಾವೀರೋ ಭ್ರುವೋರ್ಮಧ್ಯೇ ನಿರಂತರಮ್ || ೪ ||

ನೇತ್ರೇ ಛಾಯಾಪಹಾರೀ ಚ ಪಾತು ನಃ ಪ್ಲವಗೇಶ್ವರಃ |
ಕಪೋಲೌ ಕರ್ಣಮೂಲೇ ತು ಪಾತು ಶ್ರೀರಾಮಕಿಂಕರಃ || ೫ ||

ನಾಸಾಗ್ರಂಜನೀಸೂನುರ್ವಕ್ತ್ರಂ ಪಾತು ಹರೀಶ್ವರಃ |
ವಾಚಂ ರುದ್ರಪ್ರಿಯಃ ಪಾತು ಜಿಹ್ವಾಂ ಪಿಂಗಳಲೋಚನಃ || ೬ ||

ಪಾತು ದಂತಾನ್ ಫಾಲ್ಗುನೇಷ್ಟಶ್ಚಿಬುಕಂ ದೈತ್ಯಪ್ರಾಣಹೃತ್ |
ಪಾತು ಕಂಠಂ ಚ ದೈತ್ಯಾರಿಃ ಸ್ಕಂಧೌ ಪಾತು ಸುರಾರ್ಚಿತಃ || ೭ ||

ಭುಜೌ ಪಾತು ಮಹಾತೇಜಾಃ ಕರೌ ತು ಚರಣಾಯುಧಃ |
ನಖಾನ್ನಖಾಯುಧಃ ಪಾತು ಕುಕ್ಷಿಂ ಪಾತು ಕಪೀಶ್ವರಃ || ೮ ||

ವಕ್ಷೋ ಮುದ್ರಾಪಹಾರೀ ಚ ಪಾತು ಪಾರ್ಶ್ವೇ ಭುಜಾಯುಧಃ |
ಲಂಕಾವಿಭಂಜನಃ ಪಾತು ಪೃಷ್ಠದೇಶಂ ನಿರಂತರಮ್ || ೯ ||

ನಾಭಿಂ ಚ ರಾಮದೂತಸ್ತು ಕಟಿಂ ಪಾತ್ವನಿಲಾತ್ಮಜಃ |
ಗುಹ್ಮಂ ಪಾತು ಮಹಾಪ್ರಾಜ್ಞಃ ಸಕ್ಥಿನೀ ಚ ಶಿವಪ್ರಿಯಃ || ೧೦ ||

ಊರೂ ಚ ಜಾನುನೀ ಪಾತು ಲಂಕಾಪ್ರಾಸಾದಭಂಜನಃ |
ಜಂಘೇ ಪಾತು ಮಹಾಬಾಹುರ್ಗುಲ್ಫೌ ಪಾತು ಮಹಾಬಲಃ || ೧೧ ||

ಅಚಲೋದ್ಧಾರಕಃ ಪಾತು ಪಾದೌ ಭಾಸ್ಕರಸನ್ನಿಭಃ |
ಪಾದಾಂತೇ ಸರ್ವಸತ್ವಾಢ್ಯಃ ಪಾತು ಪಾದಾಂಗುಳೀಸ್ತಥಾ || ೧೨ ||

ಸರ್ವಾಂಗಾನಿ ಮಹಾವೀರಃ ಪಾತು ರೋಮಾಣಿ ಚಾತ್ಮವಾನ್ |
ಹನುಮತ್ ಕವಚಂ ಯಸ್ತು ಪಠೇದ್ವಿದ್ವಾನ್ ವಿಚಕ್ಷಣಃ || ೧೩ ||

ಸ ಏವ ಪುರುಷಃ ಶ್ರೇಷ್ಠೋ ಭುಕ್ತಿಂ ಮುಕ್ತಿಂ ಚ ವಿಂದತಿ |
ತ್ರಿಕಾಲಮೇಕಕಾಲಂ ವಾ ಪಠೇನ್ಮಾಸತ್ರಯಂ ಸದಾ || ೧೪ ||

ಸರ್ವಾನ್ ರಿಪೂನ್ ಕ್ಷಣೇ ಜಿತ್ವಾ ಸ ಪುಮಾನ್ ಶ್ರಿಯಮಾಪ್ನುಯಾತ್ |
ಮಧ್ಯರಾತ್ರೇ ಜಲೇ ಸ್ಥಿತ್ವಾ ಸಪ್ತವಾರಂ ಪಠೇದ್ಯದಿ || ೧೫ ||

ಕ್ಷಯಾಽಪಸ್ಮಾರ ಕುಷ್ಠಾದಿ ತಾಪತ್ರಯನಿವಾರಣಮ್ |
ಅರ್ಕವಾರೇಽಶ್ವತ್ಥಮೂಲೇ ಸ್ಥಿತ್ವಾ ಪಠತಿಃ ಯಃ ಪುಮಾನ್ || ೧೬ ||

ಸ ಏವ ಜಯಮಾಪ್ನೋತಿ ಸಂಗ್ರಾಮೇಷ್ವಭಯಂ ತಥಾ |
ಅಚಲಾಂ ಶ್ರಿಯಮಾಪ್ನೋತಿ ಸಂಗ್ರಾಮೇ ವಿಜಯೀ ಭವೇತ್ || ೧೭ ||

ಯಃ ಕರೇ ಧಾರಯೇನ್ನಿತ್ಯಂ ಸ ಪುಮಾನ್ ಶ್ರಿಯಮಾಪ್ನುಯಾತ್ |
ವಿವಾಹೇ ದಿವ್ಯಕಾಲೇ ಚ ದ್ಯೂತೇ ರಾಜಕುಲೇ ರಣೇ || ೧೮ ||

ಭೂತಪ್ರೇತಮಹಾದುರ್ಗೇ ರಣೇ ಸಾಗರಸಂಪ್ಲವೇ |
ದಶವಾರಂ ಪಠೇದ್ರಾತ್ರೌ ಮಿತಾಹಾರೀ ಜಿತೇಂದ್ರಿಯಃ || ೧೯ ||

ವಿಜಯಂ ಲಭತೇ ಲೋಕೇ ಮಾನವೇಷು ನರಾಧಿಪಃ |
ಸಿಂಹವ್ಯಾಘ್ರಭಯೇ ಚಾಗ್ನೌ ಶರಶಸ್ತ್ರಾಸ್ತ್ರಯಾತನೇ || ೨೦ ||

ಶೃಂಖಲಾಬಂಧನೇ ಚೈವ ಕಾರಾಗ್ರಹನಿಯಂತ್ರಣೇ |
ಕಾಯಸ್ತಂಭೇ ವಹ್ನಿದಾಹೇ ಗಾತ್ರರೋಗೇ ಚ ದಾರುಣೇ || ೨೧ ||

ಶೋಕೇ ಮಹಾರಣೇ ಚೈವ ಬ್ರಹ್ಮಗ್ರಹವಿನಾಶನೇ |
ಸರ್ವದಾ ತು ಪಠೇನ್ನಿತ್ಯಂ ಜಯಮಾಪ್ನೋತ್ಯಸಂಶಯಮ್ || ೨೨ ||

ಭೂರ್ಜೇ ವಾ ವಸನೇ ರಕ್ತೇ ಕ್ಷೌಮೇ ವಾ ತಾಳಪತ್ರಕೇ |
ತ್ರಿಗಂಧೇನಾಥವಾ ಮಷ್ಯಾ ಲಿಖಿತ್ವಾ ಧಾರಯೇನ್ನರಃ || ೨೩ ||

ಪಂಚಸಪ್ತತ್ರಿಲೋಹೈರ್ವಾ ಗೋಪಿತಂ ಕವಚಂ ಶುಭಮ್ |
ಗಳೇ ಕಟ್ಯಾಂ ಬಾಹುಮೂಲೇ ಕಂಠೇ ಶಿರಸಿ ಧಾರಿತಮ್ |
ಸರ್ವಾನ್ ಕಾಮಾನವಾಪ್ನೋತಿ ಸತ್ಯಂ ಶ್ರೀರಾಮಭಾಷಿತಮ್ || ೨೪ ||

ಇತಿ ಶ್ರೀಬ್ರಹ್ಮಾಂಡಪುರಾಣೇ ಶ್ರೀ ಏಕಮುಖ ಹನುಮತ್ ಕವಚಮ್ ||


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed