Aranya Kanda Sarga 57 – ಅರಣ್ಯಕಾಂಡ ಸಪ್ತಪಂಚಾಶಃ ಸರ್ಗಃ (೫೭)


|| ರಾಮಪ್ರತ್ಯಾಗಮನಮ್ ||

ರಾಕ್ಷಸಂ ಮೃಗರೂಪೇಣ ಚರಂತಂ ಕಾಮರೂಪಿಣಮ್ |
ನಿಹತ್ಯ ರಾಮೋ ಮಾರೀಚಂ ತೂರ್ಣಂ ಪಥಿ ನಿವರ್ತತೇ || ೧ ||

ತಸ್ಯ ಸಂತ್ವರಮಾಣಸ್ಯ ದ್ರಷ್ಟುಕಾಮಸ್ಯ ಮೈಥಿಲೀಮ್ |
ಕ್ರೂರಸ್ವನೋಽಥ ಗೋಮಾಯುರ್ವಿನನಾದಾಸ್ಯ ಪೃಷ್ಠತಃ || ೨ ||

ಸ ತಸ್ಯ ಸ್ವರಮಾಜ್ಞಾಯ ದಾರುಣಂ ರೋಮಹರ್ಷಣಮ್ |
ಚಿಂತಯಾಮಾಸ ಗೋಮಾಯೋಃ ಸ್ವರೇಣ ಪರಿಶಂಕಿತಃ || ೩ ||

ಅಶುಭಂ ಬತ ಮನ್ಯೇಽಹಂ ಗೋಮಾಯುರ್ವಾಶ್ಯತೇ ಯಥಾ |
ಸ್ವಸ್ತಿ ಸ್ಯಾದಪಿ ವೈದೇಹ್ಯಾ ರಾಕ್ಷಸೈರ್ಭಕ್ಷಣಂ ವಿನಾ || ೪ ||

ಮಾರೀಚೇನ ತು ವಿಜ್ಞಾಯ ಸ್ವರಮಾಲಂಬ್ಯ ಮಾಮಕಮ್ |
ವಿಕ್ರುಷ್ಟಂ ಮೃಗರುಪೇಣ ಲಕ್ಷ್ಮಣಃ ಶೃಣುಯಾದ್ಯದಿ || ೫ ||

ಸ ಸೌಮಿತ್ರಿಃ ಸ್ವರಂ ಶ್ರುತ್ವಾ ತಾಂ ಚ ಹಿತ್ವಾ ಚ ಮೈಥಿಲೀಮ್ |
ತಯೈವ ಪ್ರಹಿತಃ ಕ್ಷಿಪ್ರಂ ಮತ್ಸಕಾಶಮಿಹೈಷ್ಯತಿ || ೬ ||

ರಾಕ್ಷಸೈಃ ಸಹಿತೈರ್ನೂನಂ ಸೀತಾಯಾ ಈಪ್ಸಿತೋ ವಧಃ |
ಕಾಂಚನಶ್ಚ ಮೃಗೋ ಭೂತ್ವಾ ವ್ಯಪನೀಯಾಶ್ರಮಾತ್ತು ಮಾಮ್ || ೭ ||

ದೂರಂ ನೀತ್ವಾ ತು ಮಾರೀಚೋ ರಾಕ್ಷಸೋಽಭೂಚ್ಛರಾಹತಃ |
ಹಾ ಲಕ್ಷ್ಮಣ ಹತೋಽಸ್ಮೀತಿ ಯದ್ವಾಕ್ಯಂ ವ್ಯಾಜಹಾರ ಚ || ೮ ||

ಅಪಿ ಸ್ವಸ್ತಿ ಭವೇತ್ತಾಭ್ಯಾಂ ರಹಿತಾಭ್ಯಾಂ ಮಹಾವನೇ |
ಜನಸ್ಥಾನನಿಮಿತ್ತಂ ಹಿ ಕೃತವೈರೋಽಸ್ಮಿ ರಾಕ್ಷಸೈಃ || ೯ ||

ನಿಮಿತ್ತಾನಿ ಚ ಘೋರಾಣಿ ದೃಶ್ಯಂತೇಽದ್ಯ ಬಹೂನಿ ಚ |
ಇತ್ಯೇವಂ ಚಿಂತಯನ್ ರಾಮಃ ಶ್ರುತ್ವಾ ಗೋಮಾಯುನಿಃಸ್ವನಮ್ || ೧೦ ||

ಆತ್ಮನಶ್ಚಾಪನಯನಾನ್ ಮೃಗರೂಪೇಣ ರಕ್ಷಸಾ |
ಆಜಗಮ ಜನಸ್ಥಾನಂ ರಾಘವಃ ಪರಿಶಂಕಿತಃ || ೧೧ ||

ತಂ ದೀನಮನಸೋ ದೀನಮಾಸೇದುರ್ಮೃಗಪಕ್ಷಿಣಃ |
ಸವ್ಯಂ ಕೃತ್ವಾ ಮಹಾತ್ಮಾನಂ ಘೋರಾಂಶ್ಚ ಸಸೃಜುಃ ಸ್ವರಾನ್ || ೧೨ ||

ತಾನಿ ದೃಷ್ಟ್ವಾ ನಿಮಿತ್ತಾನಿ ಮಹಾಘೋರಾಣಿ ರಾಘವಃ |
ನ್ಯವರ್ತತಾಥ ತ್ವರಿತೋ ಜವೇನಾಶ್ರಮಮಾತ್ಮನಃ || ೧೩ ||

ಸ ತು ಸೀತಾಂ ವರಾರೋಹಾಂ ಲಕ್ಷ್ಮಣಂ ಚ ಮಹಾಬಲಮ್ |
ಆಜಗಾಮ ಜನಸ್ಥಾನಂ ಚಿಂತಯನ್ನೇವ ರಾಘವಃ || ೧೪ ||

ತತೋ ಲಕ್ಷ್ಮಣಮಾಯಾಂತಂ ದದರ್ಶ ವಿಗತಪ್ರಭಮ್ |
ತತೋಽವಿದೂರೇ ರಾಮೇಣ ಸಮೀಯಾಯ ಸ ಲಕ್ಷ್ಮಣಃ || ೧೫ ||

ವಿಷಣ್ಣಃ ಸುವಿಷಣ್ಣೇನ ದುಃಖಿತೋ ದುಃಖಭಾಗಿನಾ |
ಸಂಜಗರ್ಹೇಽಥ ತಂ ಭ್ರಾತಾ ಜ್ಯೇಷ್ಠೋ ಲಕ್ಷ್ಮಣಮಾಗತಮ್ || ೧೬ ||

ವಿಹಾಯ ಸೀತಾಂ ವಿಜನೇ ವನೇ ರಾಕ್ಷಸಸೇವಿತೇ |
ಗೃಹೀತ್ವಾ ಚ ಕರಂ ಸವ್ಯಂ ಲಕ್ಷ್ಮಣಂ ರಘುನಂದನಃ || ೧೭ ||

ಉವಾಚ ಮಧುರೋದರ್ಕಮಿದಂ ಪರುಷಮಾರ್ತಿಮತ್ |
ಅಹೋ ಲಕ್ಷ್ಮಣ ಗರ್ಹ್ಯಂ ತೇ ಕೃತಂ ಯಸ್ತ್ವಂ ವಿಹಾಯ ತಾಮ್ || ೧೮ ||

ಸೀತಾಮಿಹಾಗತಃ ಸೌಮ್ಯ ಕಂಚಿತ್ ಸ್ವಸ್ತಿ ಭವೇದಿಹ |
ನ ಮೇಽಸ್ತಿ ಸಂಶಯೋ ವೀರ ಸರ್ವಥಾ ಜನಕಾತ್ಮಜಾ || ೧೯ ||

ವಿನಷ್ಟಾ ಭಕ್ಷಿತಾ ವಾಪಿ ರಾಕ್ಷಸೈರ್ವನಚಾರಿಭಿಃ |
ಅಶುಭಾನ್ಯೇವ ಭೂಯಿಷ್ಠಂ ಯಥಾ ಪ್ರಾದುರ್ಭವಂತಿ ಮೇ || ೨೦ ||

ಅಪಿ ಲಕ್ಷ್ಮಣ ಸೀತಾಯಾಃ ಸಾಮಗ್ರ್ಯಂ ಪ್ರಾಪ್ನುಯಾವಹೇ |
ಜೀವಂತ್ಯಾಃ ಪುರುಷವ್ಯಾಘ್ರ ಸುತಾಯಾ ಜನಕಸ್ಯ ವೈ || ೨೧ ||

ಯಥಾ ವೈ ಮೃಗಸಂಘಾಶ್ಚ ಗೋಮಾಯುಶ್ಚೈವ ಭೈರವಮ್ |
ವಾಶ್ಯಂತೇ ಶಕುನಾಶ್ಚಾಪಿ ಪ್ರದೀಪ್ತಾಮಭಿತೋ ದಿಶಮ್ |
ಅಪಿ ಸ್ವಸ್ತಿ ಭವೇತ್ತಸ್ಯಾ ರಾಜಪುತ್ರ್ಯಾ ಮಹಾಬಲ || ೨೨ ||

ಇದಂ ಹಿ ರಕ್ಷೋ ಮೃಗಸನ್ನಿಕಾಶಂ
ಪ್ರಲೋಭ್ಯ ಮಾಂ ದೂರಮನುಪ್ರಯಾತಮ್ |
ಹತಂ ಕಥಂಚಿನ್ಮಹತಾ ಶ್ರಮೇಣ
ಸ ರಾಕ್ಷಸೋಽಭೂನ್ಮ್ರಿಯಮಾಣ ಏವ || ೨೩ ||

ಮನಶ್ಚ ಮೇ ದೀನಮಿಹಾಪ್ರಹೃಷ್ಟಂ
ಚಕ್ಷುಶ್ಚ ಸವ್ಯಂ ಕುರುತೇ ವಿಕಾರಮ್ |
ಅಸಂಶಯಂ ಲಕ್ಷ್ಮಣ ನಾಸ್ತಿ ಸೀತಾ
ಹೃತಾ ಮೃತಾ ವಾ ಪಥಿ ವರ್ತತೇ ವಾ || ೨೪ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಸಪ್ತಪಂಚಾಶಃ ಸರ್ಗಃ || ೫೭ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed