Sri Dakshinamurthy Panjaram – ಶ್ರೀ ದಕ್ಷಿಣಾಮೂರ್ತಿ ಪಂಜರಂ


ಪ್ರಣಮ್ಯ ಸಾಂಬಮೀಶಾನಾಂ ಶಿರಸಾ ವೈಣಿಕೋ ಮುನಿಃ |
ವಿನಯಾಽವನತೋ ಭೂತ್ವಾ ಪಪ್ರಚ್ಛ ಸ್ಕಂದಮಾದರಾತ್ || ೧ ||

ನಾರದ ಉವಾಚ |
ಭಗವನ್ ಪರಮೇಶಾನ ಸಂಪ್ರಾಪ್ತಾಖಿಲಶಾಸ್ತ್ರಕ |
ಸ್ಕಂದಸೇನಾಪತೇ ಸ್ವಾಮಿನ್ ಪಾರ್ವತೀಪ್ರಿಯನಂದನ || ೨ ||

ಯಜ್ಜಪಾತ್ ಕವಿತಾ ವಿದ್ಯಾ ಶಿವೇ ಭಕ್ತಿಶ್ಚ ಶಾಶ್ವತೀ |
ಅವಾಪ್ತಿರಣಿಮಾದೀನಾಂ ಸಂಪದಾಂ ಪ್ರಾಪ್ತಿರೇವ ಚ || ೩ ||

ಭೂತಪ್ರೇತಪಿಶಾಚಾನಾಮಗಮ್ಯತ್ವಮರೋಗತಾ |
ಮಹಾವಿಜ್ಞಾನಸಂಪ್ರಾಪ್ತಿರ್ಮಹಾರಾಜವಿಪೂಜನಮ್ || ೪ ||

ವರಪ್ರಸಾದೋ ದೇವಾನಾಂ ಮಹಾಭೋಗಾರ್ಥಸಂಭವಃ |
ನಷ್ಟರಾಜ್ಯಶ್ಚ ಸಿದ್ಧಿಶ್ಚ ತಥಾ ನಿಗಳಮೋಚನಮ್ || ೫ ||

ಋಣದಾರಿದ್ರ್ಯನಾಶಶ್ಚ ತನಯಪ್ರಾಪ್ತಿರೇವ ಚ |
ಅಶ್ರುತಸ್ಯ ಪ್ರಬಂಧಸ್ಯ ಸಮ್ಯಗ್ವ್ಯಾಖ್ಯಾನಪಾಟವಮ್ || ೬ ||

ಪ್ರತಿಭೋನ್ಮೇಷಣಂ ಚೈವ ಪ್ರಬಂಧರಚನಾ ತಥಾ |
ಭವಂತ್ಯಚಿರಕಾಲೇನ ತದ್ರ್ಬೂಹಿ ಹರ ಸುಪ್ರಜಃ || ೭ ||

ಸ್ಕಂದ ಉವಾಚ |
ಸಾಧು ಪೃಷ್ಟಂ ಮಹಾಭಾಗ ಕಮಲಾಸನಸತ್ಸುತ |
ತ್ವಯೈನ ಪೃಷ್ಟಮೇತದ್ಧಿ ಜಗತಾಮುಪಕಾರಕಮ್ || ೮ ||

ಬಾಲ ಏವ ಪುರಾ ಸೋಽಹಂ ಸ್ವಪನಂ ಪ್ರಾಪ್ತವಾನ್ ಯದಾ |
ತದಾ ಮೇ ನಿಕಟಂ ಪ್ರಾಪ್ಯ ದಕ್ಷಿಣಾಮೂರ್ತಿರೂಪಧೃತ್ || ೯ ||

ಪಿತಾ ಮೇ ಪಂಜರಂ ಸ್ವಸ್ಯ ಸರ್ವವಿಜ್ಞಾನದಾಯಕಮ್ |
ಉಪಾದಿಶದಹಂ ತೇನ ವಿಜ್ಞಾನಮಗಮಂ ಧೃವಮ್ || ೧೦ ||

ದೇವಸೇನಾಪತಿ ತ್ವಂ ಚ ತಾರಕಸ್ಯ ಜಯಂ ತಥಾ |
ವಿದ್ಯಾಮಯೋಽಹಂ ಭಗವನ್ ತಜ್ಜಪಾನ್ಮುನಿಸತ್ತಮ || ೧೧ ||

ಸದಾ ತಸ್ಯ ಜಪಂ ಕುರ್ಯಾದಾತ್ಮನಃ ಕ್ಷೇಮಕೃದ್ಯದಿ |
ಇತಃ ಪೂರ್ವಂ ನ ಕಸ್ಯಾಪಿ ಮಯಾ ನೋಕ್ತಂ ಯತವ್ರತ || ೧೨ ||

ಉಪದೇಶಂ ತವೈವಾದ್ಯ ಕರವಾಣಿ ಶುಭಾಪ್ತಯೇ |
ತ್ವನ್ಮುಖಾದೇವ ಲೋಕೇಷು ಪ್ರಸಿದ್ಧಂ ಚ ಗಮಿಷ್ಯತಿ || ೧೩ ||

ಋಷಿಸ್ತಸ್ಯ ಶುಕಃ ಪ್ರೋಕ್ತಶ್ಛಂಧೋಽನುಷ್ಟುಬುದಾಹೃತಮ್ |
ದೇವತಾ ದಕ್ಷಿಣಾಮೂರ್ತಿಃ ಪ್ರಣವೋ ಬೀಜಮಿಷ್ಯತೇ || ೧೪ ||

ಸ್ವಾಹಾ ಶಕ್ತಿಃ ಸಮುಚ್ಚಾರ್ಯ ನಮಃ ಕೀಲಕಮುಚ್ಯತೇ |
ವರ್ಣಃ ಶುಕ್ಲಃ ಸಮಾಖ್ಯಾತೋ ವಾಂಛಿತಾರ್ಥೇ ನಿಯುಜ್ಯತೇ || ೧೫ ||

ತತಃ ಸಾಂಬಂ ಶಿವಂ ಧ್ಯಾಯೇದ್ದಕ್ಷಿಣಾಮೂರ್ತಿಮವ್ಯಯಮ್ |
ಛಾಯಾಪಿಹಿತವಿಶ್ವಸ್ಯ ಮೂಲೇ ನ್ಯಗ್ರೋಧಶಾಖಿನಃ || ೧೬ ||

ಮಣಿಸಿಂಹಾಸನಾಸೀನಂ ಮುನಿಬೃಂದನಿಷೇವಿತಮ್ |
ವರಭೂಷಣದೀಪ್ತಾಂಗಂ ಮಾಣಿಕ್ಯಮಕುಟೋಜ್ಜ್ವಲಮ್ || ೧೭ ||

ಮಂದಾಕಿನೀಜಲಸ್ಪರ್ಧಿ ಪ್ರಭಾಭಾಸಿತವಿಗ್ರಹಮ್ |
ಶುಕ್ಲವಸ್ತ್ರಪರೀಧಾನಂ ಶುಕ್ಲಮಾಲ್ಯಾನುಲೇಪನಮ್ || ೧೮ ||

ಸ್ಫಾಟಿಕೀಮಕ್ಷಮಾಲಾಂ ಚ ವಹ್ನಿಂ ಚ ಭುಜಗಾಧಿಪಮ್ |
ಪುಸ್ತಕಂ ಚ ಕರೈರ್ದಿವ್ಯೈರ್ದಧಾನಂ ಚಂದ್ರಶೇಖರಮ್ || ೧೯ ||

ಮಂಜುಮಂಜೀರನಿನದೈರಾಕೃಷ್ಟಾಖಿಲಸಾರಸಮ್ |
ಕೇಯೂರಕೋಟಿವಿಲಸದ್ವರಮಾಣಿಕ್ಯದೀಪ್ತಿಭಿಃ || ೨೦ ||

ತೇಜಿತಾಶೇಷಭುವನಂ ತೇಜಸಾಮೇಕಸಂಶ್ರಯಮ್ |
ಜಾಹ್ನವೀಸಲಿಲೋನ್ಮಗ್ನ ಜಟಾಮಂಡಲಮಂಡಿತಮ್ || ೨೧ ||

ಉತ್ಫುಲ್ಲಕಮಲೋದಾರಚಕ್ಷುಷಂ ಕರುಣಾನಿಧಿಮ್ |
ಭುಜಂಗಶಿಶು ವಿತ್ರಸ್ತ ಕುರಂಗಶಿಶುಮಂಡಿತಮ್ || ೨೨ ||

ಅಗ್ರೇಂದ್ರತನಯಾಸಕ್ತವರಾಂಗಮತುಲಪ್ರಭಮ್ |
ಪಾದಶುಶ್ರೂಷಣಾಸಕ್ತ ನಾಕನಾರೀಸಮಾವೃತಮ್ || ೨೩ ||

ಕೈಲಾಸಶೃಂಗಸಂಕಾಶ ಮಹೋಕ್ಷವರವಾಹನಮ್ |
ಬ್ರಹ್ಮಾದಿಭಿರಭಿಧ್ಯೇಯಂ ಬ್ರಹ್ಮಣ್ಯಂ ಬ್ರಹ್ಮನಿಷ್ಠಿತಮ್ || ೨೪ ||

ಪ್ರಾಚೀನಾನಾಮಪಿ ಗಿರಾಮಗೋಚರಮನಾಮಯಮ್ |
ಧ್ಯಾಯನ್ನೇವಂ ಮಹಾದೇವಂ ಪ್ರಜಪೇತ್ಪಂಜರಂ ಶುಭಮ್ || ೨೫ ||

ಅಸ್ಯ ಶ್ರೀದಕ್ಷಿಣಾಮೂರ್ತಿ ಪಂಜರ ಮಹಾಮಂತ್ರಸ್ಯ ಶ್ರೀ ಶುಕ ಋಷಿಃ ಅನುಷ್ಟುಪ್ ಛಂದಃ ಶ್ರೀದಕ್ಷಿಣಾಮೂರ್ತಿರ್ದೇವತಾ ಓಂ ಬೀಜಂ ಸ್ವಾಹಾ ಶಕ್ತಿಃ ನಮಃ ಕೀಲಕಂ ಶ್ರೀ ದಕ್ಷಿಣಾಮೂರ್ತಿ ಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಆಂ ಈಂ ಊಂ ಐಂ ಔಂ ಅಃ ಇತಿ ನ್ಯಾಸಃ ||

ಧ್ಯಾನಮ್ –
ವಟಮೂಲನಿವಾಸಬದ್ಧತೃಷ್ಣಂ
ಮುನಿನಿಕರಾಯ ವಿವೇಕಮಾದಿಶಂತಂ |
ಪಶುಪತಿಮಗರಾಜಕನ್ಯಕಾಯೈ
ಸ್ಮರಹೃದಯಾಶು ವಿಕೀರ್ಣ ವಾಮಭಾಗಮ್ ||

ವೀರಾಸನೈಕನಿಲಯಾಯ ಹಿರಣ್ಮಯಾಯ
ನ್ಯಗ್ರೋಧಮೂಲಗೃಹಿಣೇ ನಿಟಲೇಕ್ಷಣಾಯ |
ಗಂಗಾಧರಾಯ ಗಜಚರ್ಮವಿಭೂಷಣಾಯ
ಪ್ರಾಚೀನಪುಣ್ಯಪುರುಷಾಯ ನಮಃ ಶಿವಾಯ ||

ಮುದ್ರಾ ಪುಸ್ತಕ ವಹ್ನಿ ನಾಗವಿಲಸದ್ಬಾಹುಂ ಪ್ರಸನ್ನಾಸನಂ
ಮುಕ್ತಾಹಾರವಿಭೂಷಿತಂ ಶಶಿಕಳಾಭಾಸ್ವತ್ಕಿರೀಟೋಜ್ಜ್ವಲಮ್ |
ಅಜ್ಞಾನಾಪಹಮಾದಿಮಾದಿಮಗಿರಾಮರ್ಥಂ ಭವಾನೀಪತಿಂ
ನ್ಯಗ್ರೋಧಾತ್ತನಿವಾಸಿನಂ ಪರಗುರುಂ ಧ್ಯಾಯೇದಭೀಷ್ಟಾಪ್ತಯೇ ||

ಶಿರೋ ಮೇ ದಕ್ಷಿಣಾಮೂರ್ತಿಃ ಪಾತು ಪಾಶವಿಮೋಚಕಃ |
ಫಾಲಂ ಪಾತು ಮಹಾದೇವಃ ಪಾತು ಮೇ ವಿಶ್ವದೃಗ್ದೃಶೌ || ೧ ||

ಶ್ರವಣೇ ಪಾತು ವಿಶ್ವಾತ್ಮಾ ಪಾತು ಗಂಡಸ್ಥಲಂ ಹರಃ |
ಶಿವೋ ಮೇ ನಾಸಿಕಾಂ ಪಾತು ತಾಲ್ವೋಷ್ಠೌ ಪಾರ್ವತೀಪತಿಃ || ೨ ||

ಜಿಹ್ವಾಂ ಮೇ ಪಾತು ವಿದ್ಯಾತ್ಮಾ ದಂತಾನ್ ಪಾತು ವೃಷಧ್ವಜಃ |
ಚುಬುಕಂ ಪಾತು ಸರ್ವಾತ್ಮಾ ಶ್ರೀಕಂಠಃ ಕಂಠಮೇವತು || ೩ ||

ಸ್ಕಂಧೌ ಪಾತು ವೃಷಸ್ಕಂಧಃ ಶೂಲಪಾಣಿಃ ಕರೌ ಮಮ |
ಸರ್ವಜ್ಞೋ ಹೃದಯಂ ಪಾತು ಸ್ತನೌ ಪಾತು ಗಜಾಂತಕಃ || ೪ ||

ವಕ್ಷೋ ಮೃತ್ಯುಂಜಯಃ ಪಾತು ಕುಕ್ಷಿಂ ಕುಕ್ಷಿಸ್ಥವಿಷ್ಟಪಃ |
ಶರ್ವೋ ವಳಿತ್ರಯಂ ಪಾತು ಪಾತು ನಾಭಿಂ ಗಿರೀಶ್ವರಃ || ೫ ||

ವ್ಯೋಮಕೇಶಃ ಕಟಿಂ ಪಾತು ಗುಹ್ಯಂ ಪಾತು ಪುರಾಂತಕಃ |
ಊರೂ ಪಾತು ಮಘಧ್ವಂಸೀ ಜಾನುನೀ ಪಾತು ಶಂಕರಃ || ೬ ||

ಜಂಘೇ ಪಾತು ಜಗತ್ ಸ್ರಷ್ಟಾ ಗುಲ್ಫೌ ಪಾತು ಜಗದ್ಗುರುಃ |
ಅಪಸ್ಮಾರೌಪಮರ್ದೀ ಮೇ ಪಾದೌ ಪಾತು ಮಹೇಶ್ವರಃ || ೭ ||

ರೋಮಾಣಿ ವ್ಯೋಮಕೇಶೋ ಮೇ ಪಾತು ಮಾಂಸಂ ಪಿನಾಕಧೃತ್ |
ದಾರಾನ್ ಪಾತು ವಿರೂಪಾಕ್ಷಃ ಪುತ್ರಾನ್ ಪಾತು ಜಟಾಧರಃ || ೮ ||

ಪಶೂನ್ ಪಶುಪತಿಃ ಪಾತು ಭ್ರಾತೄನ್ ಭೂತೇಶ್ವರೋ ಮಮ |
ರಕ್ಷಾಹೀನಂ ತು ಯತ್ ಸ್ಥಾನಂ ಸರ್ವತಃ ಪಾತು ಶಂಕರಃ || ೯ ||

ಇತೀದಂ ಪಂಜರಂ ಯಸ್ತು ಪಠೇನ್ನಿತ್ಯಂ ಸಮಾಹಿತಃ |
ಗದ್ಯಪದ್ಯಾತ್ಮಿಕಾ ವಾಣೀ ಮುಖಾನ್ನಿಸ್ಸರತಿ ಧ್ರುವಮ್ || ೧೦ ||

ವ್ಯಾಚಷ್ಟೇ ಹ್ಯಶ್ರುತಂ ಶಾಸ್ತ್ರಂ ತನುತೇ ಕಾವ್ಯನಾಟಕಮ್ |
ಶಾಸ್ತ್ರಷಟ್ಕಂ ಚತುರ್ವೇದಾಃ ಸಮಯಾಃ ಷಟ್ತಥೈವ ಚ || ೧೧ ||

ಸ್ವಯಮೇವ ಪ್ರಕಾಶಂ ತೇ ನಾತ್ರ ಕಾರ್ಯಾ ವಿಚಾರಣಾ |
ತಸ್ಯ ಗೇಹೇ ಮಹಾಲಕ್ಷ್ಮೀಃ ಸನ್ನಿಧತ್ತೇ ಸದಾಽನಘ || ೧೨ ||

ತಸ್ಯ ಕಾತ್ಯಾಯನೀ ದೇವೀ ಪ್ರಸನ್ನಾ ವರದಾ ಭವೇತ್ |
ಆಧಯೋ ವ್ಯಾಧಯಶ್ಚಾಪಿ ನ ಭವಂತಿ ಕದಾಚನ || ೧೩ ||

ಸ ಚ ನಾಶಯತೇ ನಿತ್ಯಂ ಕಾಲಮೃತ್ಯುಮಪಿ ಧ್ರುವಮ್ |
ಜಪೇದವಶ್ಯಂ ವಿದ್ಯಾರ್ಥೀ ಗ್ರಹಣೇ ಚಂದ್ರಸೂರ್ಯಯೋಃ || ೧೪ ||

ದಕ್ಷಿಣಾಮೂರ್ತಿದೇವಸ್ಯ ಪ್ರಾಸಾದಾತ್ ಪಂಡಿತೋ ಭವೇತ್ |
ಭಕ್ತಿಶ್ರದ್ಧೇ ಪುರಸ್ಕೃತ್ಯ ದಕ್ಷಿಣಾಮೂರ್ತಿಪಂಜರಮ್ || ೧೫ ||

ಜಪಿತ್ವಾ ಕವಿತಾಂ ವಿದ್ಯಾಂ ಪ್ರಾಪ್ನುಯಾತ್ ಸರ್ವಮಾಪ್ನುಯಾತ್ |
ಜಲಮಧ್ಯೇ ಸ್ಥಿರೋ ಭೂತ್ವಾ ಜಪಿತ್ವಾ ಪಂಜರೋತ್ತಮಮ್ || ೧೬ ||

ಭೂತಪ್ರೇತಪಿಶಾಚಾದೀನ್ನಾಶಯೇನ್ನಾತ್ರ ಸಂಶಯಃ |
ಮಹಾಪಾತಕಯುಕ್ತೋ ವಾ ಯುಕ್ತೋ ವಾ ಸರ್ವಪಾತಕೈಃ || ೧೭ ||

ಮುಚ್ಯತೇ ಬ್ರಹ್ಮಹತ್ಯಾಯಾ ಅಪಿ ನಾರದಸತ್ತಮ |
ತ್ರಿಸಂಧ್ಯಂ ಪಂಜರಮಿದಮಾವರ್ತಯತಿ ಯಃ ಪುಮಾನ್ || ೧೮ ||

ಕಿಂ ನ ಸಿದ್ಧ್ಯತಿ ತಸ್ಯಾತ್ರ ಸುಕೃತಂ ಮುನಿಸತ್ತಮ |
ತೇನೇಷ್ಟಂ ರಾಜಸೂಯೇನ ಕೃತಂ ದಾನಾದಿಕೇನ ಚ || ೧೯ ||

ಪುಂಶಬ್ದವಾಚ್ಯಃ ಸ ಪುಮಾನ್ ಪುಣ್ಯಾನಾಂ ಭಾಜನಂ ಸ ಚ |
ರೋಗಮುಕ್ತಃ ಸ ಏವ ಸ್ಯಾದತುಲಾಂ ಕೀರ್ತಿಮಾಪ್ನುಯಾತ್ || ೨೦ ||

ಪುತ್ರಾಃ ಕುಲಕರಾಸ್ತಸ್ಯ ಸಂಪದ್ಯಂತೇ ನ ಸಂಶಯಃ |
ಆಪ್ನುಯಾದಖಿಲಂ ರಾಜ್ಯಂ ತಥಾ ಬಂಧವಿಮೋಚನಮ್ || ೨೧ ||

ಪೂಜ್ಯತೇ ಪಾರ್ಥಿವಸ್ಥಾನೇ ತಸ್ಯ ವಶ್ಯಾ ವರಾಂಗನಾಃ |
ಬಂಧೂನಾಂ ರಕ್ಷಣೇ ಭೂಯಾತ್ ಸಮಾನೇಷೂತ್ತಮೋ ಭವೇತ್ || ೨೨ ||

ಇಹ ಭುಕ್ತ್ವಾಽಖಿಲಾನ್ ಭೋಗಾನ್ ತಥೈವಾಮುಷ್ಮಿಕಾನಪಿ |
ಕೈಲಾಸೇ ಸುಚಿರಂ ಸ್ಥಿತ್ವಾ ದಕ್ಷಿಣಾಮೂರ್ತಿಸನ್ನಿಧೌ || ೨೩ ||

ತಸ್ಮಾದವಾಪ್ಯ ವಿಜ್ಞಾನಂ ಪ್ರಾಪ್ಯ ರುದ್ರತ್ವಮೇವ ಚ |
ವಿಲಯಂ ಯಾತಿ ತತ್ತ್ವಾರ್ಥೀ ನಾತ್ರ ಕಾರ್ಯಾ ವಿಚಾರಣಾ || ೨೪ ||

ತಸ್ಮಾತ್ ಸರ್ವಪ್ರಯತ್ನೇನ ಮೋಕ್ಷಾರ್ಥೀ ಸರ್ವದಾ ಪುಮಾನ್ |
ಇದಮಾವರ್ತಯೇನ್ನಿತ್ಯಂ ದಕ್ಷಿಣಾಮೂರ್ತಿ ಪಂಜರಮ್ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೨೫ ||

ಇತಿ ಗುಹನಾರದಸಂವಾದೇ ಶ್ರೀ ದಕ್ಷಿಣಾಮೂರ್ತಿ ಪಂಜರಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed