Kishkindha Kanda Sarga 4 – ಕಿಷ್ಕಿಂಧಾಕಾಂಡ ಚತುರ್ಥಃ ಸರ್ಗಃ (೪)


|| ಸುಗ್ರೀವಸಮೀಪಗಮನಮ್ ||

ತತಃ ಪ್ರಹೃಷ್ಟೋ ಹನುಮಾನ್ ಕೃತ್ಯವಾನಿತಿ ತದ್ವಚಃ |
ಶ್ರುತ್ವಾ ಮಧುರಸಂಭಾಷಂ ಸುಗ್ರೀವಂ ಮನಸಾ ಗತಃ || ೧ ||

ಭವ್ಯೋ ರಾಜ್ಯಾಗಮಸ್ತಸ್ಯ ಸುಗ್ರೀವಸ್ಯ ಮಹಾತ್ಮನಃ |
ಯದಯಂ ಕೃತ್ಯವಾನ್ ಪ್ರಾಪ್ತಃ ಕೃತ್ಯಂ ಚೈತದುಪಾಗತಮ್ || ೨ ||

ತತಃ ಪರಮಸಂಹೃಷ್ಟೋ ಹನುಮಾನ್ ಪ್ಲವಗರ್ಷಭಃ |
ಪ್ರತ್ಯುವಾಚ ತತೋ ವಾಕ್ಯಂ ರಾಮಂ ವಾಕ್ಯವಿಶಾರದಃ || ೩ ||

ಕಿಮರ್ಥಂ ತ್ವಂ ವನಂ ಘೋರಂ ಪಂಪಾಕಾನನಮಂಡಿತಮ್ |
ಆಗತಃ ಸಾನುಜೋ ದುರ್ಗಂ ನಾನಾವ್ಯಾಲಮೃಗಾಯುತಮ್ || ೪ ||

ತಸ್ಯ ತದ್ವಚನಂ ಶ್ರುತ್ವಾ ಲಕ್ಷ್ಮಣೋ ರಾಮಚೋದಿತಃ |
ಆಚಚಕ್ಷೇ ಮಹಾತ್ಮಾನಂ ರಾಮಂ ದಶರಥಾತ್ಮಜಮ್ || ೫ ||

ರಾಜಾ ದಶರಥೋ ನಾಮ ದ್ಯುತಿಮಾನ್ ಧರ್ಮವತ್ಸಲಃ |
ಚಾತುರ್ವರ್ಣ್ಯಂ ಸ್ವಧರ್ಮೇಣ ನಿತ್ಯಮೇವಾಭ್ಯಪಾಲಯತ್ || ೬ ||

ನ ದ್ವೇಷ್ಟಾ ವಿದ್ಯತೇ ತಸ್ಯ ನ ಚ ಸ ದ್ವೇಷ್ಟಿ ಕಂಚನ |
ಸ ಚ ಸರ್ವೇಷು ಭೂತೇಷು ಪಿತಾಮಹ ಇವಾಪರಃ || ೭ ||

ಅಗ್ನಿಷ್ಟೋಮಾದಿಭಿರ್ಯಜ್ಞೈರಿಷ್ಟವಾನಾಪ್ತದಕ್ಷಿಣೈಃ |
ತಸ್ಯಾಯಂ ಪೂರ್ವಜಃ ಪುತ್ರೋ ರಾಮೋ ನಾಮ ಜನೈಃ ಶ್ರುತಃ || ೮ ||

ಶರಣ್ಯಃ ಸರ್ವಭೂತಾನಾಂ ಪಿತುರ್ನಿರ್ದೇಶಪಾರಗಃ |
ವೀರೋ ದಶರಥಸ್ಯಾಯಂ ಪುತ್ರಾಣಾಂ ಗುಣವತ್ತಮಃ || ೯ ||

ರಾಜಲಕ್ಷಣಸಂಪನ್ನಃ ಸಂಯುಕ್ತೋ ರಾಜಸಂಪದಾ |
ರಾಜ್ಯಾದ್ಭ್ರಷ್ಟೋ ವನೇ ವಸ್ತುಂ ಮಯಾ ಸಾರ್ಧಮಿಹಾಗತಃ || ೧೦ ||

ಭಾರ್ಯಯಾ ಚ ಮಹಾತೇಜಾಃ ಸೀತಯಾಽನುಗತೋ ವಶೀ |
ದಿನಕ್ಷಯೇ ಮಹಾತೇಜಾಃ ಪ್ರಭಯೇವ ದಿವಾಕರಃ || ೧೧ ||

ಅಹಮಸ್ಯಾವರೋ ಭ್ರಾತಾ ಗುಣೈರ್ದಾಸ್ಯಮುಪಾಗತಃ |
ಕೃತಜ್ಞಸ್ಯ ಬಹುಜ್ಞಸ್ಯ ಲಕ್ಷ್ಮಣೋ ನಾಮ ನಾಮತಃ || ೧೨ ||

ಸುಖಾರ್ಹಸ್ಯ ಮಹಾರ್ಹಸ್ಯ ಸರ್ವಭೂತಹಿತಾತ್ಮನಃ |
ಐಶ್ವರ್ಯೇಣ ಚ ಹೀನಸ್ಯ ವನವಾಸಾಶ್ರಿತಸ್ಯ ಚ || ೧೩ ||

ರಕ್ಷಸಾಽಪಹೃತಾ ಭಾರ್ಯಾ ರಹಿತೇ ಕಾಮರೂಪಿಣಾ |
ತಚ್ಚ ನ ಜ್ಞಾಯತೇ ರಕ್ಷಃ ಪತ್ನೀ ಯೇನಾಸ್ಯ ಸಾ ಹೃತಾ || ೧೪ ||

ದನುರ್ನಾಮ ದಿತೇಃ ಪುತ್ರಃ ಶಾಪಾದ್ರಾಕ್ಷಸತಾಂ ಗತಃ |
ಆಖ್ಯಾತಸ್ತೇನ ಸುಗ್ರೀವಃ ಸಮರ್ಥೋ ವಾನರರ್ಷಭಃ || ೧೫ ||

ಸ ಜ್ಞಾಸ್ಯತಿ ಮಹಾವೀರ್ಯಸ್ತವ ಭಾರ್ಯಾಪಹಾರಿಣಮ್ |
ಏವಮುಕ್ತ್ವಾ ದನುಃ ಸ್ವರ್ಗಂ ಭ್ರಾಜಮಾನೋ ಗತಃ ಸುಖಮ್ || ೧೬ ||

ಏತತ್ತೇ ಸರ್ವಮಾಖ್ಯಾತಂ ಯಾಥಾತಥ್ಯೇನ ಪೃಚ್ಛತಃ |
ಅಹಂ ಚೈವ ಹಿ ರಾಮಶ್ಚ ಸುಗ್ರೀವಂ ಶರಣಂ ಗತೌ || ೧೭ ||

ಏಷ ದತ್ತ್ವಾ ಚ ವಿತ್ತಾನಿ ಪ್ರಾಪ್ಯ ಚಾನುತ್ತಮಂ ಯಶಃ |
ಲೋಕನಾಥಃ ಪುರಾ ಭೂತ್ವಾ ಸುಗ್ರೀವಂ ನಾಥಮಿಚ್ಛತಿ || ೧೮ ||

ಪಿತಾ ಯಸ್ಯ ಪುರಾ ಹ್ಯಾಸೀಚ್ಛರಣ್ಯೋ ಧರ್ಮವತ್ಸಲಃ |
ತಸ್ಯ ಪುತ್ರಃ ಶರಣ್ಯಶ್ಚ ಸುಗ್ರೀವಂ ಶರಣಂ ಗತಃ || ೧೯ ||

ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ |
ಗುರುರ್ಮೇ ರಾಘವಃ ಸೋಽಯಂ ಸುಗ್ರೀವಂ ಶರಣಂ ಗತಃ || ೨೦ ||

ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ |
ಸ ರಾಮೋ ವಾನರೇಂದಸ್ಯ ಪ್ರಸಾದಮಭಿಕಾಂಕ್ಷತೇ || ೨೧ ||

ಯೇನ ಸರ್ವಗುಣೋಪೇತಾಃ ಪೃಥಿವ್ಯಾಂ ಸರ್ವಪಾರ್ಥಿವಾಃ |
ಮಾನಿತಾಃ ಸತತಂ ರಾಜ್ಞಾ ಸದಾ ದಶರಥೇನ ವೈ || ೨೨ ||

ತಸ್ಯಾಯಂ ಪೂರ್ವಜಃ ಪುತ್ರಸ್ತ್ರಿಷು ಲೋಕೇಷು ವಿಶ್ರುತಃ |
ಸುಗ್ರೀವಂ ವಾನರೇಂದ್ರಂ ತು ರಾಮಃ ಶರಣಮಾಗತಃ || ೨೩ ||

ಶೋಕಾಭಿಭೂತೇ ರಾಮೇ ತು ಶೋಕಾರ್ತೇ ಶರಣಂ ಗತೇ |
ಕರ್ತುಮರ್ಹತಿ ಸುಗ್ರೀವಃ ಪ್ರಸಾದಂ ಹರಿಯೂಥಪಃ || ೨೪ ||

ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಲೋಚನಮ್ |
ಹನುಮಾನ್ ಪ್ರತ್ಯುವಾಚೇದಂ ವಾಕ್ಯಂ ವಾಕ್ಯವಿಶಾರದಃ || ೨೫ ||

ಈದೃಶಾ ಬುದ್ಧಿಸಂಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ |
ದ್ರಷ್ಟವ್ಯಾ ವಾನರೇಂದ್ರೇಣ ದಿಷ್ಟ್ಯಾ ದರ್ಶನಮಾಗತಾಃ || ೨೬ ||

ಸ ಹಿ ರಾಜ್ಯಾತ್ಪರಿಭ್ರಷ್ಟಃ ಕೃತವೈರಶ್ಚ ವಾಲಿನಾ |
ಹೃತದಾರೋ ವನೇ ತ್ಯಕ್ತೋ ಭ್ರಾತ್ರಾ ವಿನಿಕೃತೋ ಭೃಶಮ್ || ೨೭ ||

ಕರಿಷ್ಯತಿ ಸ ಸಾಹಾಯ್ಯಂ ಯುವಯೋರ್ಭಾಸ್ಕರಾತ್ಮಜಃ |
ಸುಗ್ರೀವಃ ಸಹ ಚಾಸ್ಮಾಭಿಃ ಸೀತಾಯಾಃ ಪರಿಮಾರ್ಗಣೇ || ೨೮ ||

ಇತ್ಯೇವಮುಕ್ತ್ವಾ ಹನುಮಾನ್ ಶ್ಲಕ್ಷ್ಣಂ ಮಧುರಯಾ ಗಿರಾ |
ಬಭಾಷೇ ಸೋಽಭಿಗಚ್ಛೇಮ ಸುಗ್ರೀವಮಿತಿ ರಾಘವಮ್ || ೨೯ ||

ಏವಂ ಬ್ರುವಾಣಂ ಧರ್ಮಾತ್ಮಾ ಹನುಮಂತಂ ಸ ಲಕ್ಷ್ಮಣಃ |
ಪ್ರತಿಪೂಜ್ಯ ಯಥಾನ್ಯಾಯಮಿದಂ ಪ್ರೋವಾಚ ರಾಘವಮ್ || ೩೦ ||

ಕಪಿಃ ಕಥಯತೇ ಹೃಷ್ಟೋ ಯಥಾಽಯಂ ಮಾರುತಾತ್ಮಜಃ |
ಕೃತ್ಯವಾನ್ ಸೋಽಪಿ ಸಂಪ್ರಾಪ್ತಃ ಕೃತಕೃತ್ಯೋಽಸಿ ರಾಘವ || ೩೧ ||

ಪ್ರಸನ್ನಮುಖವರ್ಣಶ್ಚ ವ್ಯಕ್ತಂ ಹೃಷ್ಟಶ್ಚ ಭಾಷತೇ |
ನಾನೃತಂ ವಕ್ಷ್ಯತೇ ಧೀರೋ ಹನುಮಾನ್ ಮಾರುತಾತ್ಮಜಃ || ೩೨ ||

ತತಃ ಸ ತು ಮಹಾಪ್ರಾಜ್ಞೋ ಹನುಮಾನ್ಮಾರುತಾತ್ಮಜಃ |
ಜಗಾಮಾದಾಯ ತೌ ವೀರೌ ಹರಿರಾಜಾಯ ರಾಘವೌ || ೩೩ ||

ಭಿಕ್ಷುರೂಪಂ ಪರಿತ್ಯಜ್ಯ ವಾನರಂ ರೂಪಮಾಸ್ಥಿತಃ |
ಪೃಷ್ಠಮಾರೋಪ್ಯ ತೌ ವೀರೌ ಜಗಾಮ ಕಪಿಕುಂಜರಃ || ೩೪ ||

ಸ ತು ವಿಪುಲಯಶಾಃ ಕಪಿಪ್ರವೀರಃ
ಪವನಸುತಃ ಕೃತಕೃತ್ಯವತ್ಪ್ರಹೃಷ್ಟಃ |
ಗಿರಿವರಮುರುವಿಕ್ರಮಃ ಪ್ರಯಾತಃ
ಸುಶುಭಮತಿಃ ಸಹ ರಾಮಲಕ್ಷ್ಮಣಾಭ್ಯಾಮ್ || ೩೫ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಕಿಷ್ಕಿಂಧಾಕಾಂಡೇ ಚತುರ್ಥಃ ಸರ್ಗಃ || ೪ ||


ಸಂಪೂರ್ಣ ವಾಲ್ಮೀಕಿ ರಾಮಾಯಣೇ ಕಿಷ್ಕಿಂಧಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed