Aranya Kanda Sarga 59 – ಅರಣ್ಯಕಾಂಡ ಏಕೋನಷಷ್ಟಿತಮಃ ಸರ್ಗಃ (೫೯)


|| ಲಕ್ಷ್ಮಣಾಗಮನವಿಗರ್ಹಣಮ್ ||

ಅಥಾಶ್ರಮಾದುಪಾವೃತ್ತಮಂತರಾ ರಘುನಂದನಃ |
ಪರಿಪಪ್ರಚ್ಛ ಸೌಮಿತ್ರಿಂ ರಾಮೋ ದುಃಖಾರ್ದಿತಂ ಪುನಃ || ೧ ||

ತಮುವಾಚ ಕಿಮರ್ಥಂ ತ್ವಮಾಗತೋಽಪಾಸ್ಯ ಮೈಥಿಲೀಮ್ |
ಯದಾ ಸಾ ತವ ವಿಶ್ವಾಸಾದ್ವನೇ ವಿರಹಿತಾ ಮಯಾ || ೨ ||

ದೃಷ್ಟ್ವೈವಾಭ್ಯಾಗತಂ ತ್ವಾಂ ಮೇ ಮೈಥಿಲೀಂ ತ್ಯಜ್ಯ ಲಕ್ಷ್ಮಣ |
ಶಂಕಮಾನಂ ಮಹತ್ಪಾಪಂ ಯತ್ಸತ್ಯಂ ವ್ಯಥಿತಂ ಮನಃ || ೩ ||

ಸ್ಫುರತೇ ನಯನಂ ಸವ್ಯಂ ಬಾಹುಶ್ಚ ಹೃದಯಂ ಚ ಮೇ |
ದೃಷ್ಟ್ವಾ ಲಕ್ಷ್ಮಣ ದೂರೇ ತ್ವಾಂ ಸೀತಾವಿರಹಿತಂ ಪಥಿ || ೪ ||

ಏವಮುಕ್ತಸ್ತು ಸೌಮಿತ್ರಿರ್ಲಕ್ಷ್ಮಣಃ ಶುಭಲಕ್ಷಣಃ |
ಭೂಯೋ ದುಃಖಸಮಾವಿಷ್ಟೋ ದುಃಖಿತಂ ರಾಮಮಬ್ರವೀತ್ || ೫ ||

ನ ಸ್ವಯಂ ಕಾಮಕಾರೇಣ ತಾಂ ತ್ಯಕ್ತ್ವಾಹಮಿಹಾಗತಃ |
ಪ್ರಚೋದಿತಸ್ತಯೈವೋಗ್ರೈಸ್ತ್ವತ್ಸಕಾಶಮಿಹಾಗತಃ || ೬ ||

ಆರ್ಯೇಣೇವ ಪರಾಕ್ರುಷ್ಟಂ ಹಾ ಸೀತೇ ಲಕ್ಷ್ಮಣೇತಿ ಚ |
ಪರಿತ್ರಾಹೀತಿ ಯದ್ವಾಕ್ಯಂ ಮೈಥಿಲ್ಯಾಸ್ತಚ್ಛ್ರುತಿಂ ಗತಮ್ || ೭ ||

ಸಾ ತಮಾರ್ತಸ್ವರಂ ಶ್ರುತ್ವಾ ತವ ಸ್ನೇಹೇನ ಮೈಥಿಲೀ |
ಗಚ್ಛ ಗಚ್ಛೇತಿ ಮಾಮಾಹ ರುದಂತೀ ಭಯವಿಹ್ವಲಾ || ೮ ||

ಪ್ರಚೋದ್ಯಮಾನೇನ ಮಯಾ ಗಚ್ಛೇತಿ ಬಹುಶಸ್ತಯಾ |
ಪ್ರತ್ಯುಕ್ತಾ ಮೈಥಿಲೀ ವಾಕ್ಯಮಿದಂ ತ್ವತ್ಪ್ರತ್ಯಯಾನ್ವಿತಮ್ || ೯ ||

ನ ತತ್ಪಶ್ಯಾಮ್ಯಹಂ ರಕ್ಷೋ ಯದಸ್ಯ ಭಯಮಾವಹೇತ್ |
ನಿರ್ವೃತಾ ಭವ ನಾಸ್ತ್ಯೇತತ್ಕೇನಾಪ್ಯೇವಮುದಾಹೃತಮ್ || ೧೦ ||

ವಿಗರ್ಹಿತಂ ಚ ನೀಚಂ ಚ ಕಥಮಾರ್ಯೋಽಭಿಧಾಸ್ಯತಿ |
ತ್ರಾಹೀತಿ ವಚನಂ ಸೀತೇ ಯಸ್ತ್ರಾಯೇತ್ತ್ರಿದಶಾನಪಿ || ೧೧ ||

ಕಿಂನಿಮಿತ್ತಂ ತು ಕೇನಾಪಿ ಭ್ರಾತುರಾಲಂಬ್ಯ ಮೇ ಸ್ವರಮ್ |
ರಾಕ್ಷಸೇನೇರಿತಂ ವಾಕ್ಯಂ ತ್ರಾಹಿ ತ್ರಾಹೀತಿ ಶೋಭನೇ || ೧೨ ||

ವಿಸ್ವರಂ ವ್ಯಾಹೃತಂ ವಾಕ್ಯಂ ಲಕ್ಷ್ಮಣ ತ್ರಾಹಿ ಮಾಮಿತಿ |
ನ ಭವತ್ಯಾ ವ್ಯಥಾ ಕಾರ್ಯಾ ಕುನಾರೀಜನಸೇವಿತಾ || ೧೩ ||

ಅಲಂ ವೈಕ್ಲವ್ಯಮಾಲಂಬ್ಯ ಸ್ವಸ್ಥಾ ಭವ ನಿರುತ್ಸುಕಾ |
ನ ಸೋಽಸ್ತಿ ತ್ರಿಷು ಲೋಕೇಷು ಪುಮಾನ್ ವೈ ರಾಘವಂ ರಣೇ || ೧೪ ||

ಜಾತೋ ವಾ ಜಾಯಮಾನೋ ವಾ ಸಂಯುಗೇ ಯಃ ಪರಾಜಯೇತ್ |
ನ ಜಯ್ಯೋ ರಾಘವೋ ಯುದ್ಧೇ ದೇವೈಃ ಶಕ್ರಪುರೋಗಮೈಃ || ೧೫ ||

ಏವಮುಕ್ತಾ ತು ವೈದೇಹೀ ಪರಿಮೋಹಿತಚೇತನಾ |
ಉವಾಚಾಶ್ರೂಣಿ ಮುಂಚಂತೀ ದಾರುಣಂ ಮಾಮಿದಂ ವಚಃ || ೧೬ ||

ಭಾವೋ ಮಯಿ ತಾವಾತ್ಯರ್ಥಂ ಪಾಪ ಏವ ನಿವೇಶಿತಃ |
ವಿನಷ್ಟೇ ಭ್ರಾತರಿ ಪ್ರಾಪ್ತುಂ ನ ಚ ತ್ವಂ ಮಾಮವಾಪ್ಸ್ಯಸಿ || ೧೭ ||

ಸಂಕೇತಾದ್ಭರತೇನ ತ್ವಂ ರಾಮಂ ಸಮನುಗಚ್ಛಸಿ |
ಕ್ರೋಶಂತಂ ಹಿ ಯಥಾತ್ಯರ್ಥಂ ನೈವಮಭ್ಯವಪದ್ಯಸೇ || ೧೮ ||

ರಿಪುಃ ಪ್ರಚ್ಛನ್ನಚಾರೀ ತ್ವಂ ಮದರ್ಥಮನುಗಚ್ಛಸಿ |
ರಾಘವಸ್ಯಾಂತರಪ್ರೇಪ್ಸುಸ್ತಥೈನಂ ನಾಭಿಪದ್ಯಸೇ || ೧೯ ||

ಏವಮುಕ್ತೋ ಹಿ ವೈದೇಹ್ಯಾ ಸಂರಬ್ಧೋ ರಕ್ತಲೋಚನಃ |
ಕ್ರೋಧಾತ್ ಪ್ರಸ್ಫುರಮಾಣೋಷ್ಠ ಆಶ್ರಮಾದಭಿನಿರ್ಗತಃ || ೨೦ ||

ಏವಂ ಬ್ರುವಾಣಂ ಸೌಮಿತ್ರಿಂ ರಾಮಃ ಸಂತಾಪಮೋಹಿತಃ |
ಅಬ್ರವೀದ್ದುಷ್ಕೃತಂ ಸೌಮ್ಯ ತಾಂ ವಿನಾ ಯತ್ತ್ವಮಾಗತಃ || ೨೧ ||

ಜಾನನ್ನಪಿ ಸಮರ್ಥಂ ಮಾಂ ರಾಕ್ಷಸಾಂ ವಿನಿವಾರಣೇ |
ಅನೇನ ಕ್ರೋಧವಾಕ್ಯೇನ ಮೈಥಿಲ್ಯಾ ನಿಸ್ಸೃತೋ ಭವಾನ್ || ೨೨ ||

ನ ಹಿ ತೇ ಪರಿತುಷ್ಯಾಮಿ ತ್ಯಕ್ತ್ವಾ ಯದ್ಯಾಸಿ ಮೈಥಿಲೀಮ್ |
ಕ್ರುದ್ಧಾಯಾಃ ಪರುಷಂ ವಾಕ್ಯಂ ಶ್ರುತ್ವಾ ಯತ್ತ್ವಮಿಹಾಗತಃ || ೨೩ ||

ಸರ್ವಥಾ ತ್ವಪನೀತಂ ತೇ ಸೀತಯಾ ಯತ್ಪ್ರಚೋದಿತಃ |
ಕ್ರೋಧಸ್ಯ ವಶಮಾಪನ್ನೋ ನಾಕರೋಃ ಶಾಸನಂ ಮಮ || ೨೪ ||

ಅಸೌ ಹಿ ರಾಕ್ಷಸಃ ಶೇತೇ ಶರೇಣಾಭಿಹತೋ ಮಯಾ |
ಮೃಗರೂಪೇಣ ಯೇನಾಹಮಾಶ್ರಮಾದಪವಾಹಿತಃ || ೨೫ ||

ವಿಕೃಷ್ಯ ಚಾಪಂ ಪರಿಧಾಯ ಸಾಯಕಂ
ಸಲೀಲಬಾಣೇನ ಚ ತಾಡಿತೋ ಮಯಾ |
ಮಾರ್ಗೀಂ ತನುಂ ತ್ಯಜ್ಯ ಸ ವಿಕ್ಲಬಸ್ವರೋ
ಬಭೂವ ಕೇಯೂರಧರಃ ಸ ರಾಕ್ಷಸಃ || ೨೬ ||

ಶರಾಹತೇನೈವ ತದಾರ್ತಯಾ ಗಿರಾ
ಸ್ವರಂ ಮಮಾಲಂಬ್ಯ ಸುದೂರಸಂಶ್ರವಮ್ |
ಉದಾಹೃತಂ ತದ್ವಚನಂ ಸುದಾರುಣಂ
ತ್ವಮಾಗತೋ ಯೇನ ವಿಹಾಯ ಮೈಥಿಲೀಮ್ || ೨೭ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ಏಕೋನಷಷ್ಟಿತಮಃ ಸರ್ಗಃ || ೫೯ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed