Sri Dakshinamurthy Kavacham (Rudrayamala) – ಶ್ರೀ ದಕ್ಷಿಣಾಮೂರ್ತಿ ಕವಚಂ (ರುದ್ರಯಾಮಲೇ)


ಪಾರ್ವತ್ಯುವಾಚ |
ನಮಸ್ತೇಽಸ್ತು ತ್ರಯೀನಾಥ ಪರಮಾನಂದಕಾರಕ |
ಕವಚಂ ದಕ್ಷಿಣಾಮೂರ್ತೇಃ ಕೃಪಯಾ ವದ ಮೇ ಪ್ರಭೋ || ೧ ||

ಈಶ್ವರ ಉವಾಚ |
ವಕ್ಷ್ಯೇಽಹಂ ದೇವದೇವೇಶಿ ದಕ್ಷಿಣಾಮೂರ್ತಿರವ್ಯಯಮ್ |
ಕವಚಂ ಸರ್ವಪಾಪಘ್ನಂ ವೇದಾಂತಜ್ಞಾನಗೋಚರಮ್ || ೨ ||

ಅಣಿಮಾದಿ ಮಹಾಸಿದ್ಧಿವಿಧಾನಚತುರಂ ಶುಭಮ್ |
ವೇದಶಾಸ್ತ್ರಪುರಾಣಾನಿ ಕವಿತಾ ತರ್ಕ ಏವ ಚ || ೩ ||

ಬಹುಧಾ ದೇವಿ ಜಾಯಂತೇ ಕವಚಸ್ಯ ಪ್ರಭಾವತಃ |
ಋಷಿರ್ಬ್ರಹ್ಮಾ ಸಮುದ್ದಿಷ್ಟಶ್ಛಂದೋಽನುಷ್ಟುಬುದಾಹೃತಮ್ || ೪ ||

ದೇವತಾ ದಕ್ಷಿಣಾಮೂರ್ತಿಃ ಪರಮಾತ್ಮಾ ಸದಾಶಿವಃ |
ಬೀಜಂ ವೇದಾದಿಕಂ ಚೈವ ಸ್ವಾಹಾ ಶಕ್ತಿರುದಾಹೃತಾ |
ಸರ್ವಜ್ಞತ್ವೇಽಪಿ ದೇವೇಶಿ ವಿನಿಯೋಗಂ ಪ್ರಚಕ್ಷತೇ || ೫ ||

ಧ್ಯಾನಮ್ –
ಅದ್ವಂದ್ವನೇತ್ರಮಮಲೇಂದುಕಳಾವತಂಸಂ
ಹಂಸಾವಲಂಬಿತ ಸಮಾನ ಜಟಾಕಲಾಪಮ್ |
ಆನೀಲಕಂಠಮುಪಕಂಠಮುನಿಪ್ರವೀರಾನ್
ಅಧ್ಯಾಪಯಂತಮವಲೋಕಯ ಲೋಕನಾಥಮ್ ||

ಕವಚಮ್ –
ಓಂ | ಶಿರೋ ಮೇ ದಕ್ಷಿಣಾಮೂರ್ತಿರವ್ಯಾತ್ ಫಾಲಂ ಮಹೇಶ್ವರಃ |
ದೃಶೌ ಪಾತು ಮಹಾದೇವಃ ಶ್ರವಣೇ ಚಂದ್ರಶೇಖರಃ || ೧ ||

ಕಪೋಲೌ ಪಾತು ಮೇ ರುದ್ರೋ ನಾಸಾಂ ಪಾತು ಜಗದ್ಗುರುಃ |
ಮುಖಂ ಗೌರೀಪತಿಃ ಪಾತು ರಸನಾಂ ವೇದರೂಪಧೃತ್ || ೨ ||

ದಶನಾಂ ತ್ರಿಪುರಧ್ವಂಸೀ ಚೋಷ್ಠಂ ಪನ್ನಗಭೂಷಣಃ |
ಅಧರಂ ಪಾತು ವಿಶ್ವಾತ್ಮಾ ಹನೂ ಪಾತು ಜಗನ್ಮಯಃ || ೩ ||

ಚುಬುಕಂ ದೇವದೇವಸ್ತು ಪಾತು ಕಂಠಂ ಜಟಾಧರಃ |
ಸ್ಕಂಧೌ ಮೇ ಪಾತು ಶುದ್ಧಾತ್ಮಾ ಕರೌ ಪಾತು ಯಮಾಂತಕಃ || ೪ ||

ಕುಚಾಗ್ರಂ ಕರಮಧ್ಯಂ ಚ ನಖರಾನ್ ಶಂಕರಃ ಸ್ವಯಮ್ |
ಹೃನ್ಮೇ ಪಶುಪತಿಃ ಪಾತು ಪಾರ್ಶ್ವೇ ಪರಮಪೂರುಷಃ || ೫ ||

ಮಧ್ಯಮಂ ಪಾತು ಶರ್ವೋ ಮೇ ನಾಭಿಂ ನಾರಾಯಣಪ್ರಿಯಃ |
ಕಟಿಂ ಪಾತು ಜಗದ್ಭರ್ತಾ ಸಕ್ಥಿನೀ ಚ ಮೃಡಃ ಸ್ವಯಮ್ || ೬ ||

ಕೃತ್ತಿವಾಸಾಃ ಸ್ವಯಂ ಗುಹ್ಯಾಮೂರೂ ಪಾತು ಪಿನಾಕಧೃತ್ |
ಜಾನುನೀ ತ್ರ್ಯಂಬಕಃ ಪಾತು ಜಂಘೇ ಪಾತು ಸದಾಶಿವಃ || ೭ ||

ಸ್ಮರಾರಿಃ ಪಾತು ಮೇ ಪಾದೌ ಪಾತು ಸರ್ವಾಂಗಮೀಶ್ವರಃ |
ಇತೀದಂ ಕವಚಂ ದೇವಿ ಪರಮಾನಂದದಾಯಕಮ್ || ೮ ||

ಜ್ಞಾನವಾಗರ್ಥದಂ ವೀರ್ಯಮಣಿಮಾದಿವಿಭೂತಿದಮ್ |
ಆಯುರಾರೋಗ್ಯಮೈಶ್ವರ್ಯಮಪಮೃತ್ಯುಭಯಾಪಹಮ್ || ೯ ||

ಪ್ರಾತಃ ಕಾಲೇ ಶುಚಿರ್ಭೂತ್ವಾ ತ್ರಿವಾರಂ ಸರ್ವದಾ ಜಪೇತ್ |
ನಿತ್ಯಂ ಪೂಜಾಸಮಾಯುಕ್ತಃ ಸಂವತ್ಸರಮತಂದ್ರಿತಃ || ೧೦ ||

ಜಪೇತ್ ತ್ರಿಸಂಧ್ಯಂ ಯೋ ವಿದ್ವಾನ್ ವೇದಶಾಸ್ತ್ರಾರ್ಥಪಾರಗಃ |
ಗದ್ಯಪದ್ಯೈಸ್ತಥಾ ಚಾಪಿ ನಾಟಕಾಃ ಸ್ವಯಮೇವ ಹಿ |
ನಿರ್ಗಚ್ಛಂತಿ ಮುಖಾಂಭೋಜಾತ್ಸತ್ಯಮೇತನ್ನ ಸಂಶಯಃ || ೧೧ ||

ಇತಿ ರುದ್ರಯಾಮಲೇ ಉಮಾಮಹೇಶ್ವರಸಂವಾದೇ ಶ್ರೀ ದಕ್ಷಿಣಾಮೂರ್ತಿ ಕವಚಮ್ ||


ಇನ್ನಷ್ಟು ಶ್ರೀ ಶಿವ ಸ್ತೋತ್ರಗಳು ನೋಡಿ. ಇನ್ನಷ್ಟು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಗಳು ನೋಡಿ.


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments
error: Not allowed