Site icon Stotra Nidhi

Sri Hayagriva Stotram – ಶ್ರೀ ಹಯಗ್ರೀವ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಜ್ಞಾನಾನಂದಮಯಂ ದೇವಂ ನಿರ್ಮಲಸ್ಫಟಿಕಾಕೃತಿಮ್ |
ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ || ೧ ||

ಸ್ವತಃ ಸಿದ್ಧಂ ಶುದ್ಧಸ್ಫಟಿಕಮಣಿಭೂಭೃತ್ಪ್ರತಿಭಟಂ
ಸುಧಾಸಧ್ರೀಚೀಭಿರ್ದ್ಯುತಿಭಿರವದಾತತ್ರಿಭುವನಮ್ |
ಅನಂತೈಸ್ತ್ರಯ್ಯಂತೈರನುವಿಹಿತಹೇಷಾಹಲಹಲಂ
ಹತಾಶೇಷಾವದ್ಯಂ ಹಯವದನಮೀಡೀಮಹಿ ಮಹಃ || ೨ ||

ಸಮಾಹಾರಃ ಸಾಮ್ನಾಂ ಪ್ರತಿಪದಮೃಚಾಂ ಧಾಮ ಯಜುಷಾಂ
ಲಯಃ ಪ್ರತ್ಯೂಹಾನಾಂ ಲಹರಿವಿತತಿರ್ಬೋಧಜಲಧೇಃ |
ಕಥಾದರ್ಪಕ್ಷುಭ್ಯತ್ಕಥಕಕುಲಕೋಲಾಹಲಭವಂ
ಹರತ್ವಂತರ್ಧ್ವಾಂತಂ ಹಯವದನಹೇಷಾಹಲಹಲಃ || ೩ ||

ಪ್ರಾಚೀ ಸಂಧ್ಯಾ ಕಾಚಿದಂತರ್ನಿಶಾಯಾಃ
ಪ್ರಜ್ಞಾದೃಷ್ಟೇರಂಜನಶ್ರೀರಪೂರ್ವಾ |
ವಕ್ತ್ರೀ ವೇದಾನ್ ಭಾತು ಮೇ ವಾಜಿವಕ್ತ್ರಾ
ವಾಗೀಶಾಖ್ಯಾ ವಾಸುದೇವಸ್ಯ ಮೂರ್ತಿಃ || ೪ ||

ವಿಶುದ್ಧವಿಜ್ಞಾನಘನಸ್ವರೂಪಂ
ವಿಜ್ಞಾನವಿಶ್ರಾಣನಬದ್ಧದೀಕ್ಷಮ್ |
ದಯಾನಿಧಿಂ ದೇಹಭೃತಾಂ ಶರಣ್ಯಂ
ದೇವಂ ಹಯಗ್ರೀವಮಹಂ ಪ್ರಪದ್ಯೇ || ೫ ||

ಅಪೌರುಷೇಯೈರಪಿ ವಾಕ್ಪ್ರಪಂಚೈಃ
ಅದ್ಯಾಪಿ ತೇ ಭೂತಿಮದೃಷ್ಟಪಾರಾಮ್ |
ಸ್ತುವನ್ನಹಂ ಮುಗ್ಧ ಇತಿ ತ್ವಯೈವ
ಕಾರುಣ್ಯತೋ ನಾಥ ಕಟಾಕ್ಷಣೀಯಃ || ೬ ||

ದಾಕ್ಷಿಣ್ಯರಮ್ಯಾ ಗಿರಿಶಸ್ಯ ಮೂರ್ತಿಃ
ದೇವೀ ಸರೋಜಾಸನಧರ್ಮಪತ್ನೀ |
ವ್ಯಾಸಾದಯೋಽಪಿ ವ್ಯಪದೇಶ್ಯವಾಚಃ
ಸ್ಫುರಂತಿ ಸರ್ವೇ ತವ ಶಕ್ತಿಲೇಶೈಃ || ೭ ||

ಮಂದೋಽಭವಿಷ್ಯನ್ನಿಯತಂ ವಿರಿಂಚೋ
ವಾಚಾಂ ನಿಧೇ ವಂಚಿತಭಾಗಧೇಯಃ |
ದೈತ್ಯಾಪನೀತಾನ್ ದಯಯೈವ ಭೂಯೋಽಪಿ
ಅಧ್ಯಾಪಯಿಷ್ಯೋ ನಿಗಮಾನ್ ನ ಚೇತ್ ತ್ವಮ್ || ೮ ||

ವಿತರ್ಕಡೋಲಾಂ ವ್ಯವಧೂಯ ಸತ್ತ್ವೇ
ಬೃಹಸ್ಪತಿಂ ವರ್ತಯಸೇ ಯತಸ್ತ್ವಮ್ |
ತೇನೈವ ದೇವ ತ್ರಿದೇಶೇಶ್ವರಾಣಾಂ
ಅಸ್ಪೃಷ್ಟಡೋಲಾಯಿತಮಾಧಿರಾಜ್ಯಮ್ || ೯ ||

ಅಗ್ನೌ ಸಮಿದ್ಧಾರ್ಚಿಷಿ ಸಪ್ತತಂತೋಃ
ಆತಸ್ಥಿವಾನ್ ಮಂತ್ರಮಯಂ ಶರೀರಮ್ |
ಅಖಂಡಸಾರೈರ್ಹವಿಷಾಂ ಪ್ರದಾನೈಃ
ಆಪ್ಯಾಯನಂ ವ್ಯೋಮಸದಾಂ ವಿಧತ್ಸೇ || ೧೦ ||

ಯನ್ಮೂಲಮೀದೃಕ್ ಪ್ರತಿಭಾತಿ ತತ್ತ್ವಂ
ಯಾ ಮೂಲಮಾಮ್ನಾಯಮಹಾದ್ರುಮಾಣಾಮ್ |
ತತ್ತ್ವೇನ ಜಾನಂತಿ ವಿಶುದ್ಧಸತ್ತ್ವಾಃ
ತ್ವಾಮಕ್ಷರಾಮಕ್ಷರಮಾತೃಕಾಂ ತ್ವಾಮ್ || ೧೧ ||

ಅವ್ಯಾಕೃತಾದ್ವ್ಯಾಕೃತವಾನಸಿ ತ್ವಂ
ನಾಮಾನಿ ರೂಪಾಣಿ ಚ ಯಾನಿ ಪೂರ್ವಮ್ |
ಶಂಸಂತಿ ತೇಷಾಂ ಚರಮಾಂ ಪ್ರತಿಷ್ಠಾಂ
ವಾಗೀಶ್ವರ ತ್ವಾಂ ತ್ವದುಪಜ್ಞವಾಚಃ || ೧೨ ||

ಮುಗ್ಧೇಂದುನಿಷ್ಯಂದವಿಲೋಭನೀಯಾಂ
ಮೂರ್ತಿಂ ತವಾನಂದಸುಧಾಪ್ರಸೂತಿಮ್ |
ವಿಪಶ್ಚಿತಶ್ಚೇತಸಿ ಭಾವಯಂತೇ
ವೇಲಾಮುದಾರಾಮಿವ ದುಗ್ಧಸಿಂಧೋಃ || ೧೩ ||

ಮನೋಗತಂ ಪಶ್ಯತಿ ಯಃ ಸದಾ ತ್ವಾಂ
ಮನೀಷಿಣಾಂ ಮಾನಸರಾಜಹಂಸಮ್ |
ಸ್ವಯಂ ಪುರೋಭಾವವಿವಾದಭಾಜಃ
ಕಿಂಕುರ್ವತೇ ತಸ್ಯ ಗಿರೋ ಯಥಾರ್ಹಮ್ || ೧೪ ||

ಅಪಿ ಕ್ಷಣಾರ್ಧಂ ಕಲಯಂತಿ ಯೇ ತ್ವಾಂ
ಆಪ್ಲಾವಯಂತಂ ವಿಶದೈರ್ಮಯೂಖೈಃ |
ವಾಚಾಂ ಪ್ರವಾಹೈರನಿವಾರಿತೈಸ್ತೇ
ಮಂದಾಕಿನೀಂ ಮಂದಯಿತುಂ ಕ್ಷಮಂತೇ || ೧೫ ||

ಸ್ವಾಮಿನ್ ಭವದ್ಧ್ಯಾನಸುಧಾಭಿಷೇಕಾತ್
ವಹಂತಿ ಧನ್ಯಾಃ ಪುಲಕಾನುಬಂಧಮ್ |
ಅಲಕ್ಷಿತೇ ಕ್ವಾಪಿ ನಿರೂಢಮೂಲಂ
ಅಂಗೇಷ್ವಿವಾನಂದಥುಮಂಕುರಂತಮ್ || ೧೬ ||

ಸ್ವಾಮಿನ್ ಪ್ರತೀಚಾ ಹೃದಯೇನ ಧನ್ಯಾಃ
ತ್ವದ್ಧ್ಯಾನಚಂದ್ರೋದಯವರ್ಧಮಾನಮ್ |
ಅಮಾಂತಮಾನಂದಪಯೋಧಿಮಂತಃ
ಪಯೋಭಿರಕ್ಷ್ಣಾಂ ಪರಿವಾಹಯಂತಿ || ೧೭ ||

ಸ್ವೈರಾನುಭಾವಾಸ್ತ್ವದಧೀನಭಾವಾಃ
ಸಮೃದ್ಧವೀರ್ಯಾಸ್ತ್ವದನುಗ್ರಹೇಣ |
ವಿಪಶ್ಚಿತೋ ನಾಥ ತರಂತಿ ಮಾಯಾಂ
ವೈಹಾರಿಕೀಂ ಮೋಹನಪಿಂಛಿಕಾಂ ತೇ || ೧೮ ||

ಪ್ರಾಙ್ನಿರ್ಮಿತಾನಾಂ ತಪಸಾಂ ವಿಪಾಕಾಃ
ಪ್ರತ್ಯಗ್ರನಿಃಶ್ರೇಯಸಸಂಪದೋ ಮೇ |
ಸಮೇಧಿಷೀರಂಸ್ತವ ಪಾದಪದ್ಮೇ
ಸಂಕಲ್ಪಚಿಂತಾಮಣಯಃ ಪ್ರಣಾಮಾಃ || ೧೯ ||

ವಿಲುಪ್ತಮೂರ್ಧನ್ಯಲಿಪಿಕ್ರಮಾಣಾಂ
ಸುರೇಂದ್ರಚೂಡಾಪದಲಾಲಿತಾನಾಮ್ |
ತ್ವದಂಘ್ರಿರಾಜೀವರಜಃಕಣಾನಾಂ
ಭೂಯಾನ್ ಪ್ರಸಾದೋ ಮಯಿ ನಾಥ ಭೂಯಾತ್ || ೨೦ ||

ಪರಿಸ್ಫುರನ್ನೂಪುರಚಿತ್ರಭಾನು-
-ಪ್ರಕಾಶನಿರ್ಧೂತತಮೋನುಷಂಗಮ್ |
ಪದದ್ವಯೀಂ ತೇ ಪರಿಚಿನ್ಮಹೇಽಂತಃ
ಪ್ರಬೋಧರಾಜೀವವಿಭಾತಸಂಧ್ಯಾಮ್ || ೨೧ ||

ತ್ವತ್ಕಿಂಕರಾಲಂಕರಣೋಚಿತಾನಾಂ
ತ್ವಯೈವ ಕಲ್ಪಾಂತರಪಾಲಿತಾನಾಮ್ |
ಮಂಜುಪ್ರಣಾದಂ ಮಣಿನೂಪುರಂ ತೇ
ಮಂಜೂಷಿಕಾಂ ವೇದಗಿರಾಂ ಪ್ರತೀಮಃ || ೨೨ ||

ಸಂಚಿಂತಯಾಮಿ ಪ್ರತಿಭಾದಶಾಸ್ಥಾನ್
ಸಂಧುಕ್ಷಯಂತಂ ಸಮಯಪ್ರದೀಪಾನ್ |
ವಿಜ್ಞಾನಕಲ್ಪದ್ರುಮಪಲ್ಲವಾಭಂ
ವ್ಯಾಖ್ಯಾನಮುದ್ರಾಮಧುರಂ ಕರಂ ತೇ || ೨೩ ||

ಚಿತ್ತೇ ಕರೋಮಿ ಸ್ಫುರಿತಾಕ್ಷಮಾಲಂ
ಸವ್ಯೇತರಂ ನಾಥ ಕರಂ ತ್ವದೀಯಮ್ |
ಜ್ಞಾನಾಮೃತೋದಂಚನಲಂಪಟಾನಾಂ
ಲೀಲಾಘಟೀಯಂತ್ರಮಿವಾಶ್ರಿತಾನಾಮ್ || ೨೪ ||

ಪ್ರಬೋಧಸಿಂಧೋರರುಣೈಃ ಪ್ರಕಾಶೈಃ
ಪ್ರವಾಳಸಂಘಾತಮಿವೋದ್ವಹಂತಮ್ |
ವಿಭಾವಯೇ ದೇವ ಸಪುಸ್ತಕಂ ತೇ
ವಾಮಂ ಕರಂ ದಕ್ಷಿಣಮಾಶ್ರಿತಾನಾಮ್ || ೨೫ ||

ತಮಾಂಸಿ ಭಿತ್ತ್ವಾ ವಿಶದೈರ್ಮಯೂಖೈಃ
ಸಂಪ್ರೀಣಯಂತಂ ವಿದುಷಶ್ಚಕೋರಾನ್ |
ನಿಶಾಮಯೇ ತ್ವಾಂ ನವಪುಂಡರೀಕೇ
ಶರದ್ಘನೇ ಚಂದ್ರಮಿವ ಸ್ಫುರಂತಮ್ || ೨೬ ||

ದಿಶಂತು ಮೇ ದೇವ ಸದಾ ತ್ವದೀಯಾಃ
ದಯಾತರಂಗಾನುಚರಾಃ ಕಟಾಕ್ಷಾಃ |
ಶ್ರೋತ್ರೇಷು ಪುಂಸಾಮಮೃತಂ ಕ್ಷರಂತೀಂ
ಸರಸ್ವತೀಂ ಸಂಶ್ರಿತಕಾಮಧೇನುಮ್ || ೨೭ ||

ವಿಶೇಷವಿತ್ಪಾರಿಷದೇಷು ನಾಥ
ವಿದಗ್ಧ ಗೋಷ್ಠೀಸಮರಾಂಗಣೇಷು |
ಜಿಗೀಷತೋ ಮೇ ಕವಿತಾರ್ಕಿಕೇಂದ್ರಾನ್
ಜಿಹ್ವಾಗ್ರಸಿಂಹಾಸನಮಭ್ಯುಪೇಯಾಃ || ೨೮ ||

ತ್ವಾಂ ಚಿಂತಯನ್ ತ್ವನ್ಮಯತಾಂ ಪ್ರಪನ್ನಃ
ತ್ವಾಮುದ್ಗೃಣನ್ ಶಬ್ದಮಯೇನ ಧಾಮ್ನಾ |
ಸ್ವಾಮಿನ್ ಸಮಾಜೇಷು ಸಮೇಧಿಷೀಯ
ಸ್ವಚ್ಛಂದವಾದಾಹವಬದ್ಧಶೂರಃ || ೨೯ ||

ನಾನಾವಿಧಾನಾಮಗತಿಃ ಕಲಾನಾಂ
ನ ಚಾಪಿ ತೀರ್ಥೇಷು ಕೃತಾವತಾರಃ |
ಧ್ರುವಂ ತವಾನಾಥಪರಿಗ್ರಹಾಯಾಃ
ನವಂ ನವಂ ಪಾತ್ರಮಹಂ ದಯಾಯಾಃ || ೩೦ ||

ಅಕಂಪನೀಯಾನ್ಯಪನೀತಿಭೇದೈಃ
ಅಲಂಕೃಷೀರನ್ ಹೃದಯಂ ಮದೀಯಮ್ |
ಶಂಕಾಕಳಂಕಾಪಗಮೋಜ್ಜ್ವಲಾನಿ
ತತ್ತ್ವಾನಿ ಸಮ್ಯಂಚಿ ತವ ಪ್ರಸಾದಾತ್ || ೩೧ ||

ವ್ಯಾಖ್ಯಾಮುದ್ರಾಂ ಕರಸರಸಿಜೈಃ ಪುಸ್ತಕಂ ಶಂಖಚಕ್ರೇ
ಬಿಭ್ರದ್ಭಿನ್ನಸ್ಫಟಿಕರುಚಿರೇ ಪುಂಡರೀಕೇ ನಿಷಣ್ಣಃ |
ಅಮ್ಲಾನಶ್ರೀರಮೃತವಿಶದೈರಂಶುಭಿಃ ಪ್ಲಾವಯನ್ ಮಾಂ
ಆವಿರ್ಭೂಯಾದನಘಮಹಿಮಾ ಮಾನಸೇ ವಾಗಧೀಶಃ || ೩೨ ||

ವಾಗರ್ಥಸಿದ್ಧಿಹೇತೋಃ ಪಠತ ಹಯಗ್ರೀವಸಂಸ್ತುತಿಂ ಭಕ್ತ್ಯಾ |
ಕವಿತಾರ್ಕಿಕಕೇಸರಿಣಾ ವೇಂಕಟನಾಥೇನ ವಿರಚಿತಾಮೇತಾಮ್ || ೩೩ ||

ಕವಿತಾರ್ಕಿಕಸಿಂಹಾಯ ಕಳ್ಯಾಣಗುಣಶಾಲಿನೇ |
ಶ್ರೀಮತೇ ವೇಂಕಟೇಶಾಯ ವೇದಾಂತಗುರವೇ ನಮಃ ||

ಇತಿ ಶ್ರೀವೇದಾಂತದೇಶಿಕ ಕೃತ ಶ್ರೀ ಹಯಗ್ರೀವ ಸ್ತೋತ್ರಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.

మా ప్రచురణ: "శ్రీ బగళాముఖీ స్తోత్రనిధి (తాత్పర్య సహితం)" ప్రింటింగు పూర్తి అయి కొనుగోలుకు సిద్ధంగా ఉంది.

స్తోత్రనిధి (తెలుగు) వాట్సాప్ ఛానల్ : మా తెలుగు వాట్సాప్ ఛానల్ ని ఫాలో చేయడానికి ఇక్కడ క్లిక్ చేయండి.

Support this Dharma Karya : If you find value in the Stotranidhi collection, please consider supporting this work. You can make a contribution through these links - PhonePe/GooglePay/BHIM (within India) or Paypal (outside India)

Buy Prabhata Stotranidhi Book: A single book with important stotras of Devatas is available in 4 languages - "తెలుగు" , "ಕನ್ನಡ" , "देवनागरि" , "English (IAST)".

విప్రులకు, ద్విజులకు విజ్ఞప్తి : మంత్ర అనుష్ఠానం లేక నేటి కాలంలో ధర్మాచరణ క్షీణిస్తూ ఉన్నది. దయచేసి మీకు ఉపదేశం ఉన్న మంత్రం కనీసం లక్ష జపం చేయండి. మీకు అతిదగ్గరలో ఉన్న దేవాలయానికి ప్రతిరోజూ వెళ్ళి అక్కడి దేవత మంత్రాన్ని కనీసం 108 జపంచేసి, ఆ దేవత బలాన్ని వృద్ధి చేయండి. దేవత అనుగ్రహం ఉంటేనే ఆ ప్రాంతంలో ధర్మం వర్ధిల్లుతుంది.

Important message to Dharmikas : Please visit your nearest Devalayam and chant mantra of that Devata atleast 108 times daily in that temple. When Devata becomes powerful, it will automatically protect Dharma.

Did you see any mistake/variation in the content above? Click here to report mistakes and corrections in Stotranidhi content.

Facebook Comments