Site icon Stotra Nidhi

Sri Hayagriva Stotram – ಶ್ರೀ ಹಯಗ್ರೀವ ಸ್ತೋತ್ರಂ

 

Read in తెలుగు / ಕನ್ನಡ / தமிழ் / देवनागरी / English (IAST)

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಜ್ಞಾನಾನಂದಮಯಂ ದೇವಂ ನಿರ್ಮಲಸ್ಫಟಿಕಾಕೃತಿಮ್ |
ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ || ೧ ||

ಸ್ವತಃ ಸಿದ್ಧಂ ಶುದ್ಧಸ್ಫಟಿಕಮಣಿಭೂಭೃತ್ಪ್ರತಿಭಟಂ
ಸುಧಾಸಧ್ರೀಚೀಭಿರ್ದ್ಯುತಿಭಿರವದಾತತ್ರಿಭುವನಮ್ |
ಅನಂತೈಸ್ತ್ರಯ್ಯಂತೈರನುವಿಹಿತಹೇಷಾಹಲಹಲಂ
ಹತಾಶೇಷಾವದ್ಯಂ ಹಯವದನಮೀಡೀಮಹಿ ಮಹಃ || ೨ ||

ಸಮಾಹಾರಃ ಸಾಮ್ನಾಂ ಪ್ರತಿಪದಮೃಚಾಂ ಧಾಮ ಯಜುಷಾಂ
ಲಯಃ ಪ್ರತ್ಯೂಹಾನಾಂ ಲಹರಿವಿತತಿರ್ಬೋಧಜಲಧೇಃ |
ಕಥಾದರ್ಪಕ್ಷುಭ್ಯತ್ಕಥಕಕುಲಕೋಲಾಹಲಭವಂ
ಹರತ್ವಂತರ್ಧ್ವಾಂತಂ ಹಯವದನಹೇಷಾಹಲಹಲಃ || ೩ ||

ಪ್ರಾಚೀ ಸಂಧ್ಯಾ ಕಾಚಿದಂತರ್ನಿಶಾಯಾಃ
ಪ್ರಜ್ಞಾದೃಷ್ಟೇರಂಜನಶ್ರೀರಪೂರ್ವಾ |
ವಕ್ತ್ರೀ ವೇದಾನ್ ಭಾತು ಮೇ ವಾಜಿವಕ್ತ್ರಾ
ವಾಗೀಶಾಖ್ಯಾ ವಾಸುದೇವಸ್ಯ ಮೂರ್ತಿಃ || ೪ ||

ವಿಶುದ್ಧವಿಜ್ಞಾನಘನಸ್ವರೂಪಂ
ವಿಜ್ಞಾನವಿಶ್ರಾಣನಬದ್ಧದೀಕ್ಷಮ್ |
ದಯಾನಿಧಿಂ ದೇಹಭೃತಾಂ ಶರಣ್ಯಂ
ದೇವಂ ಹಯಗ್ರೀವಮಹಂ ಪ್ರಪದ್ಯೇ || ೫ ||

ಅಪೌರುಷೇಯೈರಪಿ ವಾಕ್ಪ್ರಪಂಚೈಃ
ಅದ್ಯಾಪಿ ತೇ ಭೂತಿಮದೃಷ್ಟಪಾರಾಮ್ |
ಸ್ತುವನ್ನಹಂ ಮುಗ್ಧ ಇತಿ ತ್ವಯೈವ
ಕಾರುಣ್ಯತೋ ನಾಥ ಕಟಾಕ್ಷಣೀಯಃ || ೬ ||

ದಾಕ್ಷಿಣ್ಯರಮ್ಯಾ ಗಿರಿಶಸ್ಯ ಮೂರ್ತಿಃ
ದೇವೀ ಸರೋಜಾಸನಧರ್ಮಪತ್ನೀ |
ವ್ಯಾಸಾದಯೋಽಪಿ ವ್ಯಪದೇಶ್ಯವಾಚಃ
ಸ್ಫುರಂತಿ ಸರ್ವೇ ತವ ಶಕ್ತಿಲೇಶೈಃ || ೭ ||

ಮಂದೋಽಭವಿಷ್ಯನ್ನಿಯತಂ ವಿರಿಂಚೋ
ವಾಚಾಂ ನಿಧೇ ವಂಚಿತಭಾಗಧೇಯಃ |
ದೈತ್ಯಾಪನೀತಾನ್ ದಯಯೈವ ಭೂಯೋಽಪಿ
ಅಧ್ಯಾಪಯಿಷ್ಯೋ ನಿಗಮಾನ್ ನ ಚೇತ್ ತ್ವಮ್ || ೮ ||

ವಿತರ್ಕಡೋಲಾಂ ವ್ಯವಧೂಯ ಸತ್ತ್ವೇ
ಬೃಹಸ್ಪತಿಂ ವರ್ತಯಸೇ ಯತಸ್ತ್ವಮ್ |
ತೇನೈವ ದೇವ ತ್ರಿದೇಶೇಶ್ವರಾಣಾಂ
ಅಸ್ಪೃಷ್ಟಡೋಲಾಯಿತಮಾಧಿರಾಜ್ಯಮ್ || ೯ ||

ಅಗ್ನೌ ಸಮಿದ್ಧಾರ್ಚಿಷಿ ಸಪ್ತತಂತೋಃ
ಆತಸ್ಥಿವಾನ್ ಮಂತ್ರಮಯಂ ಶರೀರಮ್ |
ಅಖಂಡಸಾರೈರ್ಹವಿಷಾಂ ಪ್ರದಾನೈಃ
ಆಪ್ಯಾಯನಂ ವ್ಯೋಮಸದಾಂ ವಿಧತ್ಸೇ || ೧೦ ||

ಯನ್ಮೂಲಮೀದೃಕ್ ಪ್ರತಿಭಾತಿ ತತ್ತ್ವಂ
ಯಾ ಮೂಲಮಾಮ್ನಾಯಮಹಾದ್ರುಮಾಣಾಮ್ |
ತತ್ತ್ವೇನ ಜಾನಂತಿ ವಿಶುದ್ಧಸತ್ತ್ವಾಃ
ತ್ವಾಮಕ್ಷರಾಮಕ್ಷರಮಾತೃಕಾಂ ತ್ವಾಮ್ || ೧೧ ||

ಅವ್ಯಾಕೃತಾದ್ವ್ಯಾಕೃತವಾನಸಿ ತ್ವಂ
ನಾಮಾನಿ ರೂಪಾಣಿ ಚ ಯಾನಿ ಪೂರ್ವಮ್ |
ಶಂಸಂತಿ ತೇಷಾಂ ಚರಮಾಂ ಪ್ರತಿಷ್ಠಾಂ
ವಾಗೀಶ್ವರ ತ್ವಾಂ ತ್ವದುಪಜ್ಞವಾಚಃ || ೧೨ ||

ಮುಗ್ಧೇಂದುನಿಷ್ಯಂದವಿಲೋಭನೀಯಾಂ
ಮೂರ್ತಿಂ ತವಾನಂದಸುಧಾಪ್ರಸೂತಿಮ್ |
ವಿಪಶ್ಚಿತಶ್ಚೇತಸಿ ಭಾವಯಂತೇ
ವೇಲಾಮುದಾರಾಮಿವ ದುಗ್ಧಸಿಂಧೋಃ || ೧೩ ||

ಮನೋಗತಂ ಪಶ್ಯತಿ ಯಃ ಸದಾ ತ್ವಾಂ
ಮನೀಷಿಣಾಂ ಮಾನಸರಾಜಹಂಸಮ್ |
ಸ್ವಯಂ ಪುರೋಭಾವವಿವಾದಭಾಜಃ
ಕಿಂಕುರ್ವತೇ ತಸ್ಯ ಗಿರೋ ಯಥಾರ್ಹಮ್ || ೧೪ ||

ಅಪಿ ಕ್ಷಣಾರ್ಧಂ ಕಲಯಂತಿ ಯೇ ತ್ವಾಂ
ಆಪ್ಲಾವಯಂತಂ ವಿಶದೈರ್ಮಯೂಖೈಃ |
ವಾಚಾಂ ಪ್ರವಾಹೈರನಿವಾರಿತೈಸ್ತೇ
ಮಂದಾಕಿನೀಂ ಮಂದಯಿತುಂ ಕ್ಷಮಂತೇ || ೧೫ ||

ಸ್ವಾಮಿನ್ ಭವದ್ಧ್ಯಾನಸುಧಾಭಿಷೇಕಾತ್
ವಹಂತಿ ಧನ್ಯಾಃ ಪುಲಕಾನುಬಂಧಮ್ |
ಅಲಕ್ಷಿತೇ ಕ್ವಾಪಿ ನಿರೂಢಮೂಲಂ
ಅಂಗೇಷ್ವಿವಾನಂದಥುಮಂಕುರಂತಮ್ || ೧೬ ||

ಸ್ವಾಮಿನ್ ಪ್ರತೀಚಾ ಹೃದಯೇನ ಧನ್ಯಾಃ
ತ್ವದ್ಧ್ಯಾನಚಂದ್ರೋದಯವರ್ಧಮಾನಮ್ |
ಅಮಾಂತಮಾನಂದಪಯೋಧಿಮಂತಃ
ಪಯೋಭಿರಕ್ಷ್ಣಾಂ ಪರಿವಾಹಯಂತಿ || ೧೭ ||

ಸ್ವೈರಾನುಭಾವಾಸ್ತ್ವದಧೀನಭಾವಾಃ
ಸಮೃದ್ಧವೀರ್ಯಾಸ್ತ್ವದನುಗ್ರಹೇಣ |
ವಿಪಶ್ಚಿತೋ ನಾಥ ತರಂತಿ ಮಾಯಾಂ
ವೈಹಾರಿಕೀಂ ಮೋಹನಪಿಂಛಿಕಾಂ ತೇ || ೧೮ ||

ಪ್ರಾಙ್ನಿರ್ಮಿತಾನಾಂ ತಪಸಾಂ ವಿಪಾಕಾಃ
ಪ್ರತ್ಯಗ್ರನಿಃಶ್ರೇಯಸಸಂಪದೋ ಮೇ |
ಸಮೇಧಿಷೀರಂಸ್ತವ ಪಾದಪದ್ಮೇ
ಸಂಕಲ್ಪಚಿಂತಾಮಣಯಃ ಪ್ರಣಾಮಾಃ || ೧೯ ||

ವಿಲುಪ್ತಮೂರ್ಧನ್ಯಲಿಪಿಕ್ರಮಾಣಾಂ
ಸುರೇಂದ್ರಚೂಡಾಪದಲಾಲಿತಾನಾಮ್ |
ತ್ವದಂಘ್ರಿರಾಜೀವರಜಃಕಣಾನಾಂ
ಭೂಯಾನ್ ಪ್ರಸಾದೋ ಮಯಿ ನಾಥ ಭೂಯಾತ್ || ೨೦ ||

ಪರಿಸ್ಫುರನ್ನೂಪುರಚಿತ್ರಭಾನು-
-ಪ್ರಕಾಶನಿರ್ಧೂತತಮೋನುಷಂಗಮ್ |
ಪದದ್ವಯೀಂ ತೇ ಪರಿಚಿನ್ಮಹೇಽಂತಃ
ಪ್ರಬೋಧರಾಜೀವವಿಭಾತಸಂಧ್ಯಾಮ್ || ೨೧ ||

ತ್ವತ್ಕಿಂಕರಾಲಂಕರಣೋಚಿತಾನಾಂ
ತ್ವಯೈವ ಕಲ್ಪಾಂತರಪಾಲಿತಾನಾಮ್ |
ಮಂಜುಪ್ರಣಾದಂ ಮಣಿನೂಪುರಂ ತೇ
ಮಂಜೂಷಿಕಾಂ ವೇದಗಿರಾಂ ಪ್ರತೀಮಃ || ೨೨ ||

ಸಂಚಿಂತಯಾಮಿ ಪ್ರತಿಭಾದಶಾಸ್ಥಾನ್
ಸಂಧುಕ್ಷಯಂತಂ ಸಮಯಪ್ರದೀಪಾನ್ |
ವಿಜ್ಞಾನಕಲ್ಪದ್ರುಮಪಲ್ಲವಾಭಂ
ವ್ಯಾಖ್ಯಾನಮುದ್ರಾಮಧುರಂ ಕರಂ ತೇ || ೨೩ ||

ಚಿತ್ತೇ ಕರೋಮಿ ಸ್ಫುರಿತಾಕ್ಷಮಾಲಂ
ಸವ್ಯೇತರಂ ನಾಥ ಕರಂ ತ್ವದೀಯಮ್ |
ಜ್ಞಾನಾಮೃತೋದಂಚನಲಂಪಟಾನಾಂ
ಲೀಲಾಘಟೀಯಂತ್ರಮಿವಾಶ್ರಿತಾನಾಮ್ || ೨೪ ||

ಪ್ರಬೋಧಸಿಂಧೋರರುಣೈಃ ಪ್ರಕಾಶೈಃ
ಪ್ರವಾಳಸಂಘಾತಮಿವೋದ್ವಹಂತಮ್ |
ವಿಭಾವಯೇ ದೇವ ಸಪುಸ್ತಕಂ ತೇ
ವಾಮಂ ಕರಂ ದಕ್ಷಿಣಮಾಶ್ರಿತಾನಾಮ್ || ೨೫ ||

ತಮಾಂಸಿ ಭಿತ್ತ್ವಾ ವಿಶದೈರ್ಮಯೂಖೈಃ
ಸಂಪ್ರೀಣಯಂತಂ ವಿದುಷಶ್ಚಕೋರಾನ್ |
ನಿಶಾಮಯೇ ತ್ವಾಂ ನವಪುಂಡರೀಕೇ
ಶರದ್ಘನೇ ಚಂದ್ರಮಿವ ಸ್ಫುರಂತಮ್ || ೨೬ ||

ದಿಶಂತು ಮೇ ದೇವ ಸದಾ ತ್ವದೀಯಾಃ
ದಯಾತರಂಗಾನುಚರಾಃ ಕಟಾಕ್ಷಾಃ |
ಶ್ರೋತ್ರೇಷು ಪುಂಸಾಮಮೃತಂ ಕ್ಷರಂತೀಂ
ಸರಸ್ವತೀಂ ಸಂಶ್ರಿತಕಾಮಧೇನುಮ್ || ೨೭ ||

ವಿಶೇಷವಿತ್ಪಾರಿಷದೇಷು ನಾಥ
ವಿದಗ್ಧ ಗೋಷ್ಠೀಸಮರಾಂಗಣೇಷು |
ಜಿಗೀಷತೋ ಮೇ ಕವಿತಾರ್ಕಿಕೇಂದ್ರಾನ್
ಜಿಹ್ವಾಗ್ರಸಿಂಹಾಸನಮಭ್ಯುಪೇಯಾಃ || ೨೮ ||

ತ್ವಾಂ ಚಿಂತಯನ್ ತ್ವನ್ಮಯತಾಂ ಪ್ರಪನ್ನಃ
ತ್ವಾಮುದ್ಗೃಣನ್ ಶಬ್ದಮಯೇನ ಧಾಮ್ನಾ |
ಸ್ವಾಮಿನ್ ಸಮಾಜೇಷು ಸಮೇಧಿಷೀಯ
ಸ್ವಚ್ಛಂದವಾದಾಹವಬದ್ಧಶೂರಃ || ೨೯ ||

ನಾನಾವಿಧಾನಾಮಗತಿಃ ಕಲಾನಾಂ
ನ ಚಾಪಿ ತೀರ್ಥೇಷು ಕೃತಾವತಾರಃ |
ಧ್ರುವಂ ತವಾನಾಥಪರಿಗ್ರಹಾಯಾಃ
ನವಂ ನವಂ ಪಾತ್ರಮಹಂ ದಯಾಯಾಃ || ೩೦ ||

ಅಕಂಪನೀಯಾನ್ಯಪನೀತಿಭೇದೈಃ
ಅಲಂಕೃಷೀರನ್ ಹೃದಯಂ ಮದೀಯಮ್ |
ಶಂಕಾಕಳಂಕಾಪಗಮೋಜ್ಜ್ವಲಾನಿ
ತತ್ತ್ವಾನಿ ಸಮ್ಯಂಚಿ ತವ ಪ್ರಸಾದಾತ್ || ೩೧ ||

ವ್ಯಾಖ್ಯಾಮುದ್ರಾಂ ಕರಸರಸಿಜೈಃ ಪುಸ್ತಕಂ ಶಂಖಚಕ್ರೇ
ಬಿಭ್ರದ್ಭಿನ್ನಸ್ಫಟಿಕರುಚಿರೇ ಪುಂಡರೀಕೇ ನಿಷಣ್ಣಃ |
ಅಮ್ಲಾನಶ್ರೀರಮೃತವಿಶದೈರಂಶುಭಿಃ ಪ್ಲಾವಯನ್ ಮಾಂ
ಆವಿರ್ಭೂಯಾದನಘಮಹಿಮಾ ಮಾನಸೇ ವಾಗಧೀಶಃ || ೩೨ ||

ವಾಗರ್ಥಸಿದ್ಧಿಹೇತೋಃ ಪಠತ ಹಯಗ್ರೀವಸಂಸ್ತುತಿಂ ಭಕ್ತ್ಯಾ |
ಕವಿತಾರ್ಕಿಕಕೇಸರಿಣಾ ವೇಂಕಟನಾಥೇನ ವಿರಚಿತಾಮೇತಾಮ್ || ೩೩ ||

ಕವಿತಾರ್ಕಿಕಸಿಂಹಾಯ ಕಳ್ಯಾಣಗುಣಶಾಲಿನೇ |
ಶ್ರೀಮತೇ ವೇಂಕಟೇಶಾಯ ವೇದಾಂತಗುರವೇ ನಮಃ ||

ಇತಿ ಶ್ರೀವೇದಾಂತದೇಶಿಕ ಕೃತ ಶ್ರೀ ಹಯಗ್ರೀವ ಸ್ತೋತ್ರಮ್ |


ಇನ್ನಷ್ಟು ಶ್ರೀ ವಿಷ್ಣು ಸ್ತೋತ್ರಗಳು ನೋಡಿ.


మా తదుపరి ప్రచురణ : శ్రీ విష్ణు స్తోత్రనిధి ముద్రించుటకు ఆలోచన చేయుచున్నాము. ఇటీవల శ్రీ దక్షిణామూర్తి స్తోత్రనిధి పుస్తకము విడుదల చేశాము. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments