Read in తెలుగు / ಕನ್ನಡ / தமிழ் / देवनागरी / English (IAST)
ಜೇತುಂ ಯಸ್ತ್ರಿಪುರಂ ಹರೇಣ ಹರಿಣಾ ವ್ಯಾಜಾದ್ಬಲಿಂ ಬಧ್ನತಾ
ಸ್ತ್ರಷ್ಟುಂ ವಾರಿಭವೋದ್ಭವೇನ ಭುವನಂ ಶೇಷೇಣ ಧರ್ತುಂ ಧರಮ್ |
ಪಾರ್ವತ್ಯಾ ಮಹಿಷಾಸುರಪ್ರಮಥನೇ ಸಿದ್ಧಾಧಿಪೈಃ ಸಿದ್ಧಯೇ
ಧ್ಯಾತಃ ಪಂಚಶರೇಣ ವಿಶ್ವಜಿತಯೇ ಪಾಯಾತ್ ಸ ನಾಗಾನನಃ || ೧ ||
ವಿಘ್ನಧ್ವಾಂತನಿವಾರಣೈಕತರಣಿರ್ವಿಘ್ನಾಟವೀಹವ್ಯವಾಟ್
ವಿಘ್ನವ್ಯಾಲಕುಲಾಭಿಮಾನಗರುಡೋ ವಿಘ್ನೇಭಪಂಚಾನನಃ |
ವಿಘ್ನೋತ್ತುಙ್ಗಗಿರಿಪ್ರಭೇದನಪವಿರ್ವಿಘ್ನಾಂಬುಧೇರ್ವಾಡವೋ
ವಿಘ್ನಾಘೌಧಘನಪ್ರಚಂಡಪವನೋ ವಿಘ್ನೇಶ್ವರಃ ಪಾತು ನಃ || ೨ ||
ಖರ್ವಂ ಸ್ಥೂಲತನುಂ ಗಜೇಂದ್ರವದನಂ ಲಂಬೋದರಂ ಸುಂದರಂ
ಪ್ರಸ್ಯಂದನ್ಮದಗಂಧಲುಬ್ಧಮಧುಪವ್ಯಾಲೋಲಗಂಡಸ್ಥಲಮ್ |
ದಂತಾಘಾತವಿದಾರಿತಾರಿರುಧಿರೈಃ ಸಿಂದೂರಶೋಭಾಕರ
ವಂದೇ ಶೈಲಸುತಾಸುತಂ ಗಣಪತಿಂ ಸಿದ್ಧಿಪ್ರದಂ ಕಾಮದಮ್ || ೩ ||
ಗಜಾನನಾಯ ಮಹಸೇ ಪ್ರತ್ಯೂಹತಿಮಿರಚ್ಛಿದೇ |
ಅಪಾರಕರುಣಾಪೂರತರಂಗಿತದೃಶೇ ನಮಃ || ೪ ||
ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್ |
ಅನೇಕದಂ ತಂ ಭಕ್ತಾನಾಮೇಕದಂತಮುಪಾಸ್ಮಹೇ || ೫ ||
ಶ್ವೇತಾಂಗಂ ಶ್ವೇತವಸ್ತ್ರಂ ಸಿತಕುಸುಮಗಣೈಃ ಪೂಜಿತಂ ಶ್ವೇತಗಂಧೈಃ
ಕ್ಷೀರಾಬ್ಧೌ ರತ್ನದೀಪೈಃ ಸುರನರತಿಲಕಂ ರತ್ನಸಿಂಹಾಸನಸ್ಥಮ್ |
ದೋರ್ಭಿಃ ಪಾಶಾಂಕುಶಾಬ್ಜಾಭಯವರಮನಸಂ ಚಂದ್ರಮೌಲಿಂ ತ್ರಿನೇತ್ರಂ
ಧ್ಯಾಯೇಚ್ಛಾಂತ್ಯರ್ಥಮೀಶಂ ಗಣಪತಿಮಮಲಂ ಶ್ರೀಸಮೇತಂ ಪ್ರಸನ್ನಮ್ || ೬ ||
ಆವಾಹಯೇ ತಂ ಗಣರಾಜದೇವಂ ರಕ್ತೋತ್ಪಲಾಭಾಸಮಶೇಷವಂದ್ಯಮ್ |
ವಿಘ್ನಾಂತಕಂ ವಿಘ್ನಹರಂ ಗಣೇಶಂ ಭಜಾಮಿ ರೌದ್ರಂ ಸಹಿತಂ ಚ ಸಿದ್ಧ್ಯಾ || ೭ ||
ಯಂ ಬ್ರಹ್ಮ ವೇದಾಂತವಿದೋ ವದಂತಿ ಪರಂ ಪ್ರಧಾನಂ ಪುರುಷಂ ತಥಾಽನ್ಯೇ |
ವಿಶ್ವೋದ್ಗತೇಃ ಕಾರಣಮೀಶ್ವರಂ ವಾ ತಸ್ಮೈ ನಮೋ ವಿಘ್ನವಿನಾಶನಾಯ || ೮ ||
ವಿಘ್ನೇಶ ವೀರ್ಯಾಣಿ ವಿಚಿತ್ರಕಾಣಿ ವಂದೀಜನೈರ್ಮಾಗಧಕೈಃ ಸ್ಮೃತಾನಿ |
ಶ್ರುತ್ವಾ ಸಮುತ್ತಿಷ್ಠ ಗಜಾನನ ತ್ವಂ ಬ್ರಾಹ್ಮೇ ಜಗನ್ಮಂಗಲಕಂ ಕುರುಷ್ವ || ೯ ||
ಗಣೇಶ ಹೇರಂಬ ಗಜಾನನೇತಿ ಮಹೋದರ ಸ್ವಾನುಭವಪ್ರಕಾಶಿನ್ |
ವರಿಷ್ಠ ಸಿದ್ಧಿಪ್ರಿಯ ಬುದ್ಧಿನಾಥ ವದಂತ ಏವಂ ತ್ಯಜತ ಪ್ರಭೀತೀಃ || ೧೦ ||
ಅನೇಕವಿಘ್ನಾಂತಕ ವಕ್ರತುಂಡ ಸ್ವಸಂಜ್ಞವಾಸಿಂಶ್ಚ ಚತುರ್ಭುಜೇತಿ |
ಕವೀಶ ದೇವಾಂತಕನಾಶಕಾರಿನ್ ವದಂತ ಏವಂ ತ್ಯಜತ ಪ್ರಭೀತೀಃ || ೧೧ ||
ಅನಂತಚಿದ್ರೂಪಮಯಂ ಗಣೇಶಂ ಹ್ಯಭೇದಭೇದಾದಿವಿಹೀನಮಾದ್ಯಮ್ |
ಹೃದಿ ಪ್ರಕಾಶಸ್ಯ ಧರಂ ಸ್ವಧೀಸ್ಥಂ ತಮೇಕದಂತಂ ಶರಣಂ ವ್ರಜಾಮಃ || ೧೨ ||
ವಿಶ್ವಾದಿಭೂತಂ ಹೃದಿ ಯೋಗಿನಾಂ ವೈ ಪ್ರತ್ಯಕ್ಷರೂಪೇಣ ವಿಭಾಂತಮೇಕಮ್ |
ಸದಾ ನಿರಾಲಂಬಸಮಾಧಿಗಮ್ಯಂ ತಮೇಕದಂತಂ ಶರಣಂ ವ್ರಜಾಮಃ || ೧೩ ||
ಯದೀಯವೀರ್ಯೇಣ ಸಮರ್ಥಭೂತಾ ಮಾಯಾ ತಯಾ ಸಂರಚಿತಂ ಚ ವಿಶ್ವಮ್ |
ನಾಗಾತ್ಮಕಂ ಹ್ಯಾತ್ಮತಯಾ ಪ್ರತೀತಂ ತಮೇಕದಂತಂ ಶರಣಂ ವ್ರಜಾಮಃ || ೧೪ ||
ಸರ್ವಾಂತರೇ ಸಂಸ್ಥಿತಮೇಕಮೂಢಂ ಯದಾಜ್ಞಯಾ ಸರ್ವಮಿದಂ ವಿಭಾತಿ |
ಅನಂತರೂಪಂ ಹೃದಿ ಬೋಧಕಂ ವೈ ತಮೇಕದಂತಂ ಶರಣಂ ವ್ರಜಾಮಃ || ೧೫ ||
ಯಂ ಯೋಗಿನೋ ಯೋಗಬಲೇನ ಸಾಧ್ಯಂ ಕುರ್ವಂತಿ ತಂ ಕಃ ಸ್ತವನೇನ ನೌತಿ |
ಅತಃ ಪ್ರಣಾಮೇನ ಸುಸಿದ್ಧಿದೋಽಸ್ತು ತಮೇಕದಂತಂ ಶರಣಂ ವ್ರಜಾಮಃ || ೧೬ ||
ದೇವೇಂದ್ರಮೌಲಿಮಂದಾರಮಕರಂದಕಣಾರುಣಾಃ |
ವಿಘ್ನಾನ್ ಹರಂತು ಹೇರಂಬಚರಣಾಂಬುಜರೇಣವಃ || ೧೭ ||
ಏಕದಂತಂ ಮಹಾಕಾಯಂ ಲಂಬೋದರಗಜಾನನಮ್ |
ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಮಾಮ್ಯಹಮ್ || ೧೮ ||
ಯದಕ್ಷರ ಪದ ಭ್ರಷ್ಟಂ ಮಾತ್ರಾಹೀನಂ ಚ ಯದ್ಭವೇತ್ |
ತತ್ಸರ್ವಂ ಕ್ಷಮ್ಯತಾಂ ದೇವ ಪ್ರಸೀದ ಪರಮೇಶ್ವರ || ೧೯ ||
ಇತಿ ಶ್ರೀ ಗಣಪತಿ ಸ್ತೋತ್ರಂ ಸಂಪೂರ್ಣಮ್ |
ಇನ್ನಷ್ಟು ಶ್ರೀ ಗಣೇಶ ಸ್ತೋತ್ರಗಳು ನೋಡಿ.
గమనిక : మా తదుపరి ప్రచురణ "శ్రీ దక్షిణామూర్తి స్తోత్రనిధి" పుస్తకము ప్రింటు చేయుటకు ఆలోచన చేయుచున్నాము.
పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.
Chant other stotras in తెలుగు, ಕನ್ನಡ, தமிழ், देवनागरी, english.
Did you see any mistake/variation in the content above? Click here to report mistakes and corrections in Stotranidhi content.