Site icon Stotra Nidhi

Aranya Kanda Sarga 62 – ಅರಣ್ಯಕಾಂಡ ದ್ವಿಷಷ್ಟಿತಮಃ ಸರ್ಗಃ (೬೨)

 

Read in తెలుగు / ಕನ್ನಡ / தமிழ் / देवनागरी / English (IAST)

|| ರಾಘವವಿಲಾಪಃ ||

ಸೀತಾಮಪಶ್ಯನ್ ಧರ್ಮಾತ್ಮಾ ಕಾಮೋಪಹತಚೇತನಃ |
ವಿಲಲಾಪ ಮಹಾಬಾಹೂ ರಾಮಃ ಕಮಲಲೋಚನಃ || ೧ ||

ಪಶ್ಯನ್ನಿವ ಸ ತಾಂ ಸೀತಾಮಪಶ್ಯನ್ಮದನಾರ್ದಿತಃ |
ಉವಾಚ ರಾಘವೋ ವಾಕ್ಯಂ ವಿಲಾಪಾಶ್ರಯದುರ್ವಚಮ್ || ೨ ||

ತ್ವಮಶೋಕಸ್ಯ ಶಾಖಾಭಿಃ ಪುಷ್ಪಪ್ರಿಯತಯಾ ಪ್ರಿಯೇ |
ಆವೃಣೋಷಿ ಶರೀರಂ ತೇ ಮಮ ಶೋಕವಿವರ್ಧನೀ || ೩ ||

ಕದಲೀಕಾಂಡಸದೃಶೌ ಕದಲ್ಯಾ ಸಂವೃತಾವುಭೌ |
ಊರೂ ಪಶ್ಯಾಮಿ ತೇ ದೇವಿ ನಾಸಿ ಶಕ್ತಾ ನಿಗೂಹಿತುಮ್ || ೪ ||

ಕರ್ಣಿಕಾರವನಂ ಭದ್ರೇ ಹಸಂತೀ ದೇವಿ ಸೇವಸೇ |
ಅಲಂ ತೇ ಪರಿಹಾಸೇನ ಮಮ ಬಾಧಾವಹೇನ ವೈ || ೫ ||

ಪರಿಹಾಸೇನ ಕಿಂ ಸೀತೇ ಪರಿಶ್ರಾಂತಸ್ಯ ಮೇ ಪ್ರಿಯೇ |
ಅಯಂ ಸ ಪರಿಹಾಸೋಽಪಿ ಸಾಧು ದೇವಿ ನ ರೋಚತೇ || ೬ ||

ವಿಶೇಷೇಣಾಶ್ರಮಸ್ಥಾನೇ ಹಾಸೋಽಯಂ ನ ಪ್ರಶಸ್ಯತೇ |
ಅವಗಚ್ಛಾಮಿ ತೇ ಶೀಲಂ ಪರಿಹಾಸಪ್ರಿಯಂ ಪ್ರಿಯೇ || ೭ ||

ಆಗಚ್ಛ ತ್ವಂ ವಿಶಾಲಾಕ್ಷಿ ಶೂನ್ಯೋಽಯಮುಟಜಸ್ತವ |
ಸುವ್ಯಕ್ತಂ ರಾಕ್ಷಸೈಃ ಸೀತಾ ಭಕ್ಷಿತಾ ವಾ ಹೃತಾಽಪಿ ವಾ || ೮ ||

ನ ಹಿ ಸಾ ವಿಲಪಂತಂ ಮಾಮುಪಸಂಪ್ರೈತಿ ಲಕ್ಷ್ಮಣ |
ಏತಾನಿ ಮೃಗಯೂಥಾನಿ ಸಾಶ್ರುನೇತ್ರಾಣಿ ಲಕ್ಷ್ಮಣ || ೯ ||

ಶಂಸಂತೀವ ಹಿ ವೈದೇಹೀಂ ಭಕ್ಷಿತಾಂ ರಜನೀಚರೈಃ |
ಹಾ ಮಮಾರ್ಯೇ ಕ್ವ ಯಾತಾಸಿ ಹಾ ಸಾಧ್ವಿ ವರವರ್ಣಿನಿ || ೧೦ ||

ಹಾ ಸಕಾಮಾ ತ್ವಯಾ ದೇವೀ ಕೈಕೇಯೀ ಸಾ ಭವಿಷ್ಯತಿ |
ಸೀತಯಾ ಸಹ ನಿರ್ಯಾತೋ ವಿನಾ ಸೀತಾಮುಪಾಗತಃ || ೧೧ ||

ಕಥಂ ನಾಮ ಪ್ರವೇಕ್ಷ್ಯಾಮಿ ಶೂನ್ಯಮಂತಃಪುರಂ ಪುನಃ |
ನಿರ್ವೀರ್ಯ ಇತಿ ಲೋಕೋ ಮಾಂ ನಿರ್ದಯಶ್ಚೇತಿ ವಕ್ಷ್ಯತಿ || ೧೨ ||

ಕಾತರತ್ವಂ ಪ್ರಕಾಶಂ ಹಿ ಸೀತಾಪನಯನೇನ ಮೇ |
ನಿವೃತ್ತವನವಾಸಶ್ಚ ಜನಕಂ ಮಿಥಿಲಾಧಿಪಮ್ || ೧೩ ||

ಕುಶಲಂ ಪರಿಪೃಚ್ಛಂತಂ ಕಥಂ ಶಕ್ಷ್ಯೇ ನಿರೀಕ್ಷಿತುಮ್ |
ವಿದೇಹರಾಜೋ ನೂನಂ ಮಾಂ ದೃಷ್ಟ್ವಾ ವಿರಹಿತಂ ತಯಾ || ೧೪ ||

ಸುತಾಸ್ನೇಹೇನ ಸಂತಪ್ತೋ ಮೋಹಸ್ಯ ವಶಮೇಷ್ಯತಿ |
ಅಥವಾ ನ ಗಮಿಷ್ಯಾಮಿ ಪುರೀಂ ಭರತಪಾಲಿತಾಮ್ || ೧೫ ||

ಸ್ವರ್ಗೋಽಪಿ ಸೀತಯಾ ಹೀನಃ ಶೂನ್ಯ ಏವ ಮತೋ ಮಮ |
ಮಾಮಿಹೋತ್ಸೃಜ್ಯ ಹಿ ವನೇ ಗಚ್ಛಾಯೋಧ್ಯಾಂ ಪುರೀಂ ಶುಭಾಮ್ || ೧೬ ||

ನ ತ್ವಹಂ ತಾಂ ವಿನಾ ಸೀತಾಂ ಜೀವೇಯಂ ಹಿ ಕಥಂಚನ |
ಗಾಢಮಾಶ್ಲಿಷ್ಯ ಭರತೋ ವಾಚ್ಯೋ ಮದ್ವಚನಾತ್ತ್ವಯಾ || ೧೭ ||

ಅನುಜ್ಞಾತೋಽಸಿ ರಾಮೇಣ ಪಾಲಯೇತಿ ವಸುಂಧರಾಮ್ |
ಅಂಬಾ ಚ ಮಮ ಕೈಕೇಯೀ ಸುಮಿತ್ರಾ ಚ ತ್ವಯಾ ವಿಭೋ || ೧೮ ||

ಕೌಸಲ್ಯಾ ಚ ಯಥಾನ್ಯಾಯಮಭಿವಾದ್ಯಾ ಮಮಾಜ್ಞಯಾ |
ರಕ್ಷಣೀಯಾ ಪ್ರಯತ್ನೇನ ಭವತಾ ಸೂಕ್ತಕಾರಿಣಾ || ೧೯ ||

ಸೀತಾಯಾಶ್ಚ ವಿನಾಶೋಽಯಂ ಮಮ ಚಾಮಿತ್ರಕರ್ಶನ |
ವಿಸ್ತರೇಣ ಜನನ್ಯಾ ಮೇ ವಿನಿವೇದ್ಯಸ್ತ್ವಯಾ ಭವೇತ್ || ೨೦ ||

ಇತಿ ವಿಲಪತಿ ರಾಘವೇ ಸುದೀನೇ
ವನಮುಪಗಮ್ಯ ತಯಾ ವಿನಾ ಸುಕೇಶ್ಯಾ |
ಭಯವಿಕಲಮುಖಸ್ತು ಲಕ್ಷ್ಮಣೋಽಪಿ
ವ್ಯಥಿತಮನಾ ಭೃಶಮಾತುರೋ ಬಭೂವ || ೨೧ ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಅರಣ್ಯಕಾಂಡೇ ದ್ವಿಷಷ್ಟಿತಮಃ ಸರ್ಗಃ || ೬೨ ||


ಸಂಪೂರ್ಣ ವಾಲ್ಮೀಕಿ ರಾಮಾಯಣಂ – ಅರಣ್ಯಕಾಂಡ ನೋಡಿ.


గమనిక : హనుమద్విజయోత్సవం (హనుమజ్జయంతి) సందర్భంగా "శ్రీ ఆంజనేయ స్తోత్రనిధి" పుస్తకము కొనుగోలుకు అందుబాటులో ఉంది. Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి మా పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments