Site icon Stotra Nidhi

Sri Sankashtamochana Hanumath Stotram (Shankaracharya Krutam) – ಶ್ರೀ ಸಂಕಷ್ಟಮೋಚನ ಹನುಮತ್ ಸ್ತೋತ್ರಂ (ಶಂಕರಾಚಾರ್ಯ ಕೃತಂ)

 

Read in తెలుగు / ಕನ್ನಡ / தமிழ் / देवनागरी / English (IAST)

ಸಿಂದೂರಪೂರರುಚಿರೋ ಬಲವೀರ್ಯಸಿಂಧುಃ
ಬುದ್ಧಿಪ್ರಭಾವನಿಧಿರದ್ಭುತವೈಭವಶ್ರೀಃ |
ದೀನಾರ್ತಿದಾವದಹನೋ ವರದೋ ವರೇಣ್ಯಃ
ಸಂಕಷ್ಟಮೋಚನವಿಭುಸ್ತನುತಾಂ ಶುಭಂ ನಃ || ೧ ||

ಸೋತ್ಸಾಹಲಂಘಿತಮಹಾರ್ಣವಪೌರುಷಶ್ರೀಃ
ಲಂಕಾಪುರೀಪ್ರದಹನಪ್ರಥಿತಪ್ರಭಾವಃ |
ಘೋರಾಹವಪ್ರಮಥಿತಾರಿಚಯಪ್ರವೀರಃ
ಪ್ರಾಭಂಜನಿರ್ಜಯತಿ ಮರ್ಕಟಸಾರ್ವಭೌಮಃ || ೨ ||

ದ್ರೋಣಾಚಲಾನಯನವರ್ಣಿತಭವ್ಯಭೂತಿಃ
ಶ್ರೀರಾಮಲಕ್ಷ್ಮಣಸಹಾಯಕಚಕ್ರವರ್ತೀ |
ಕಾಶೀಸ್ಥ ದಕ್ಷಿಣವಿರಾಜಿತಸೌಧಮಲ್ಲಃ
ಶ್ರೀಮಾರುತಿರ್ವಿಜಯತೇ ಭಗವಾನ್ ಮಹೇಶಃ || ೩ ||

ನೂನಂ ಸ್ಮೃತೋಽಪಿ ದದತೇ ಭಜತಾಂ ಕಪೀಂದ್ರಃ
ಸಂಪೂಜಿತೋ ದಿಶತಿ ವಾಂಛಿತಸಿದ್ಧಿವೃದ್ಧಿಮ್ |
ಸಂಮೋದಕಪ್ರಿಯ ಉಪೈತಿ ಪರಂ ಪ್ರಹರ್ಷಂ
ರಾಮಾಯಣಶ್ರವಣತಃ ಪಠತಾಂ ಶರಣ್ಯಃ || ೪ ||

ಶ್ರೀಭಾರತಪ್ರವರಯುದ್ಧರಥೋದ್ಧತಶ್ರೀಃ
ಪಾರ್ಥೈಕಕೇತನಕರಾಳವಿಶಾಲಮೂರ್ತಿಃ |
ಉಚ್ಚೈರ್ಘನಾಘನಘಟಾ ವಿಕಟಾಟ್ಟಹಾಸಃ
ಶ್ರೀಕೃಷ್ಣಪಕ್ಷಭರಣಃ ಶರಣಂ ಮಮಾಽಸ್ತು || ೫ ||

ಜಂಘಾಲಜಂಘ ಉಪಮಾತಿವಿದೂರವೇಗೋ
ಮುಷ್ಟಿಪ್ರಹಾರಪರಿಮೂರ್ಛಿತರಾಕ್ಷಸೇಂದ್ರಃ |
ಶ್ರೀರಾಮಕೀರ್ತನಪರಾಕ್ರಮಣೋದ್ಧವಶ್ರೀಃ
ಪ್ರಾಕಂಪನಿರ್ವಿಭುರುದಂಚತು ಭೂತಯೇ ನಃ || ೬ ||

ಸೀತಾರ್ತಿದಾರಣಪಟುಃ ಪ್ರಬಲಃ ಪ್ರತಾಪೀ
ಶ್ರೀರಾಘವೇಂದ್ರಪರಿರಂಭವರಪ್ರಸಾದಃ |
ವರ್ಣೀಶ್ವರಃ ಸವಿಧಿಶಿಕ್ಷಿತಕಾಲನೇಮಿಃ
ಪಂಚಾನನೋಽಪನಯತಾಂ ವಿಪದೋಽಧಿದೇಶಮ್ || ೭ ||

ಉದ್ಯದ್ಭಾನುಸಹಸ್ರಸನ್ನಿಭತನುಃ ಪೀತಾಂಬರಾಲಂಕೃತಃ
ಪ್ರೋಜ್ಜ್ವಾಲಾನಲದೀಪ್ಯಮಾನನಯನೋ ನಿಷ್ಪಿಷ್ಟರಕ್ಷೋಗಣಃ |
ಸಂವರ್ತೋದ್ಯತವಾರಿದೋದ್ಧತರವಃ ಪ್ರೋಚ್ಚೈರ್ಗದಾವಿಭ್ರಮಃ
ಶ್ರೀಮಾನ್ ಮಾರುತನಂದನಃ ಪ್ರತಿದಿನಂ ಧ್ಯೇಯೋ ವಿಪದ್ಭಂಜನಃ || ೮ ||

ರಕ್ಷಃಪಿಶಾಚಭಯನಾಶನಮಾಮಯಾಧಿ
ಪ್ರೋಚ್ಚೈರ್ಜ್ವರಾಪಹರಣಂ ಹನನಂ ರಿಪೂಣಾಮ್ |
ಸಂಪತ್ತಿಪುತ್ರಕರಣಂ ವಿಜಯಪ್ರದಾನಂ
ಸಂಕಷ್ಟಮೋಚನವಿಭೋಃ ಸ್ತವನಂ ನರಾಣಾಮ್ || ೯ ||

ದಾರಿದ್ರ್ಯದುಃಖದಹನಂ ಶಮನಂ ವಿವಾದೇ
ಕಳ್ಯಾಣಸಾಧನಮಮಂಗಳವಾರಣಾಯ |
ದಾಂಪತ್ಯದೀರ್ಘಸುಖಸರ್ವಮನೋರಥಾಪ್ತಿಂ
ಶ್ರೀಮಾರುತೇಃ ಸ್ತವಶತಾವೃತಿರಾತನೋತಿ || ೧೦ ||

ಸ್ತೋತ್ರಂ ಯ ಏತದನುವಾಸರಮಾಪ್ತಕಾಮಃ
ಶ್ರೀಮಾರುತಿಂ ಸಮನುಚಿಂತ್ಯ ಪಠೇತ್ ಸುಧೀರಃ |
ತಸ್ಮೈ ಪ್ರಸಾದಸುಮುಖೋ ವರವಾನರೇಂದ್ರಃ
ಸಾಕ್ಷಾತ್ಕೃತೋ ಭವತಿ ಶಾಶ್ವತಿಕಃ ಸಹಾಯಃ || ೧೧ ||

ಸಂಕಷ್ಟಮೋಚನಸ್ತೋತ್ರಂ ಶಂಕರಾಚಾರ್ಯಭಿಕ್ಷುಣಾ |
ಮಹೇಶ್ವರೇಣ ರಚಿತಂ ಮಾರುತೇಶ್ಚರಣೇಽರ್ಪಿತಮ್ || ೧೨ ||

ಇತಿ ಕಾಶೀಪೀಠಾಧೀಶ್ವರ ಜಗದ್ಗುರುಶಂಕರಾಚಾರ್ಯಸ್ವಾಮಿ ಶ್ರೀಮಹೇಶ್ವರಾನಂದಸರಸ್ವತೀವಿರಚಿತಂ ಶ್ರೀ ಸಂಕಷ್ಟಮೋಚನ ಹನುಮತ್ ಸ್ತೋತ್ರಮ್ |


గమనిక (15-May) : "శ్రీ దక్షిణామూర్తి స్తోత్రనిధి" ప్రింటింగు పూర్తి అయినది. కొనుగోలు చేయుటకు ఈ లింకు క్లిక్ చేయండి - Click here to buy.

పైరసీ ప్రకటన : శ్రీఆదిపూడి వెంకటశివసాయిరామ్ గారు మరియు నాగేంద్రాస్ న్యూ గొల్లపూడి వీరాస్వామి సన్ కలిసి స్తోత్రనిధి పుస్తకాలను ఉన్నది ఉన్నట్టు కాపీచేసి, పేరు మార్చి అమ్ముతున్నారు. దయచేసి గమనించగలరు.

Did you see any mistake/variation in the content above? Click here to report mistakes and corrections in Stotranidhi content.

Facebook Comments